#ಹೀಗೂ ಉಂಟೆ# ಶಿವಮೊಗ್ಗ ಜಿಲ್ಲೆಯ ರಾಮ ಚಂದ್ರ ಮಠದ ಸ್ವಾಮಿಗಳು ಈ ಹಿಂದಿನ ಉತ್ತರ ಕನಾ೯ಟಕದ ನೆರೆ ಪರಿಹಾರಕ್ಕೆ 5000 ಮನೆ ಕಟ್ಟಿಸುವ ಭರವಸೆ ನೀಡಿ ಮನೆ ಕಟ್ಟೆಸಿಲ್ಲ ಹಾಗಾಗಿ ಈ ಬಾರಿ ಸದರಿ ಮಠದವರಿಗೆ ನೆರೆ ಪರಿಹಾರದ ದೇಣಿಗೆ ನೀಡಬಾರದಾಗಿ ಹವ್ಯಕ ಸಮಾಜದ ಗಣಪತಿ ಭಟ್ಟ ಜಿಗಳೆಮನೆ ಎಂಬ ಹಿರಿಯ RSS ಪ್ರಮುಖರು ಪೇಸ್ ಬುಕ್ ನಲ್ಲಿ ಹಾಕಿರುವ ಮನವಿ ಲಗತ್ತಿಸಿದೆ. *ಇದಕ್ಕೆ ಮಾನ್ಯ ಮಠದವರು ಪ್ರತಿಕ್ರಿಯೆ ನೀಡಬೇಕು ಇದರ ಸತ್ಯಾ೦ಶ ಎಷ್ಟು? * ಪತ್ರಕತ೯ರು ಈ ಅಪಾದನೆಯ ಬಗ್ಗೆ ವಿಚಾರಿಸಿ ಅಸಲಿಯತ್ತು ಪ್ರಕಟಿಸಬೇಕು. * ಈಗಲೂ ಪ್ರಚಾರಕ್ಕಾಗಿ ಸುಳ್ಳು ಅಶ್ವಾಸನೆ ನೀಡುವವರ ಬಗ್ಗೆ ಎಚ್ಚರ ವಹಿಸುವುದು ಸೂಕ್ತ.