Skip to main content

Posts

Showing posts with the label Kodihalli mutt shivananda shivayogi mahaswami famous kalajnana astrology book reader visited Anandapuram

Blog number 1035. ಆನಂದಪುರಂ ಇತಿಹಾಸ ಭಾಗ ಸಂಖ್ಯೆ 84. ಕೋಡಿಮಠದ ಕಾಲಜ್ಞಾನ ಭವಿಷ್ಯ ಹೇಳುವ ಹಾಸನ ಜಿಲ್ಲೆಯ ಅರಸೀಕೆರೆಯ ಹಾರನಹಳ್ಳಿಯ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾ.ಸ್ವಾಮಿಗಳು ಆನಂದಪುರಂಗೆ ಬಂದಿದ್ದರು

#ಆನಂದಪುರಂ_ಇತಿಹಾಸ_ಭಾಗ_ಸಂಖ್ಯೆ_86 #ಕೋಡಿಮಠದ_ಸ್ವಾಮೀಜಿ_ಆನಂದಪುರಂಗೆ_ಬಂದಿದ್ದರು. #ಹಾಸನಜಿಲ್ಲೆಯ_ಅರಸೀಕೆರೆ_ತಾಲ್ಲೂಕಿನ_ಹಾರನಳ್ಳಿ_ಕೋಡಿಮಠ #ಶಿವಾನಂದ_ಶಿವಯೋಗಿ_ರಾಜೇಂದ್ರ_ಮಹಾಸ್ವಾಮಿಗಳು_ಹೇಳುವ_ಕಾಲಜ್ಞಾನ_ಭವಿಷ್ಯ. #ಚುನಾವಣೆ_ಮುಖ್ಯಮಂತ್ರಿ_ಸರ್ಕಾರ_ಯುದ್ಧ_ಭೂಕ೦ಪ_ದಾರ್ಮಿಕ_ಸಂಘರ್ಷ_ಕೊರಾನಾ_ಬಗ್ಗೆ_ಭವಿಷ್ಯ #ಇವರ_ಮಠದ_ಕಾಲಜ್ಞಾನ_ಭವಿಷ್ಯ_ಕೇಳಲು_ಇಂದಿರಾಗಾಂಧಿ_ಬಂದಿದ್ದರು #ಏನಿದು_ಕಾಲಜ್ಞಾನ_ತಾಳೆಗರಿ_ಭವಿಷ್ಯ_ಪುಸ್ತಕ?    ನಮ್ಮ ಊರ ಸಮೀಪದ ಮುರುಘಾ ಮಠದಲ್ಲಿ ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ದೀಪೋತ್ಸವ ಅದ್ದೂರಿಯಾಗಿ ನಡೆಯುತ್ತದೆ ಆಗ ಅಧಿಕಾರದಲ್ಲಿರುವ ಜನಪ್ರತಿನಿಧಿಗಳನ್ನು, ಜನಪ್ರಿಯ ವ್ಯಕ್ತಿಗಳನ್ನು ಮತ್ತು ಪ್ರಬಾವಿಗಳನ್ನು ಅತಿಥಿಗಳಾಗಿ ವೇದಿಕೆ ಆಲಂಕರಿಸಲು ಸದರಿ ಮಠದವರು ಆಹ್ವಾನಿಸುವುದು ಕ್ರಮವಾಗಿದೆ.   1996ರಲ್ಲಿ ನಾನು ಸ್ಥಳಿಯ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದರಿಂದ ಆ ವಷ೯ದ ಕಾರ್ತಿಕ ದೀಪೋತ್ಸವಕ್ಕೆ ಮುರುಘಾಮಠದ ಶ್ರೀ ಮನ್ಮಹಾ ನಿರಂಜನ ಮಹಾ ಸ್ವಾಮಿಗಳು ನನಗೆ ಆಹ್ವಾನ ನೀಡಿದ್ದರು.    ವೇದಿಕೆಯಲ್ಲಿ ನನ್ನ ಪಕ್ಕದಲ್ಲಿ ಕುಳಿತ ಸ್ವಾಮೀಜಿಗಳು ನಮ್ಮ ಊರಿಗೆ ಪರಿಚಿತರಲ್ಲ ಆದರೆ ಅವರನ್ನು ಎಲ್ಲೋ ನೋಡಿದ್ದೇನೆ ಅನ್ನಿಸುತ್ತಿತ್ತು ಆದರೆ ನೆನಪಾಗುತ್ತಿರಲಿಲ್ಲ ಹಾಗಂತ ನೀವ್ಯಾರು ಅಂತ ಅವರನ್ನೇ ಕೇಳೋಣ ಅನ್ನಿಸಿದರು ಅದು ಸೌಜನ್ಯವಲ್ಲ ಅಂತ ಮೆದುಳಿನ ನೆನಪಿನ ...