#ಕೇರಳದ_ವಾವಾ_ಸುರೇಶ್_ಇನ್ನೂ_ವೆಂಟಿಲೇಟರಲ್ಲಿದ್ದಾರೆ #ಭಯಾನಕ_ಕಾಳಿಂಗಸರ್ಪಗಳೆಲ್ಲ_ಇವರು_ಬರಿಗೈಯಲ್ಲಿ_ಹಿಡಿಯುತ್ತಿದ್ದರು. #ವಿಷಪೂರಿತ_ಹಾವು_ಹಿಡಿಯಲು_ಸೂಕ್ತ_ಉಪಕರಣ_ಬಳಸಬಹುದು. *#ಅವೈಜ್ಞಾನಿಕವಾಗಿ_ಹಾವು_ಹಿಡಿಯುವವರೆಲ್ಲ_ಇನ್ನೊಮ್ಮೆ_ಯೋಚಿಸಲಿ.* *ನಮ್ಮ ಸಾಗರದ #ಮನ್ಮಥ್_ಕುಮಾರ್, ಹೊಸನಗರದ #ಸ್ನೇಕ್_ಪ್ರಬಾಕರ್, ಶಿವಮೊಗ್ಗದ #ಸ್ನೇಕ್_ಕಿರಣ್ ಮತ್ರು ಮೈಸೂರಿನ #ಸ್ನೇಕ್_ಶ್ಯಾಮ್ ಮತ್ತು ಅವರ ಪುತ್ರ #ಸ್ನೇಕ್_ಸೂಯ೯ಕೀರ್ತಿ ಇವರುಗಳು ಹಾವು ಹಿಡಿದು ಸಂರಕ್ಷಣೆ ಮಾಡುವುದು ನೋಡುತ್ತಿರುತ್ತೇನೆ.* *ಇದೇ ರೀತಿ ಉತ್ತರ ಭಾರತದ ಮುರುಳಿವಾಲೆ ಹಾಷ್ಲಾ ಅವರ ಹಾವು ಹಿಡಿಯುವುದು ಕೂಡ.* *ಆದರೆ ಕೇರಳದ #ವಾವಾ_ಸುರೇಶ್ ಮಾತ್ರ ಹಾವು ಹಿಡಿಯುವುದು ಬರೀ ಕೈಯಲ್ಲಿ, ಯಾವುದೇ ಉಪಕರಣ ಸ್ಟಿಕ್ ಬಳಸುವುದಿಲ್ಲ ಇದು ನಿಜಕ್ಕೂ ಆತಂಕಕಾರಿ ಅವರ ಹಾವು ಹಿಡಿಯುವ ವಿಡಿಯೋ ನೋಡಿದರೆ ಯಾರಿಗೂ ಅನ್ನಿಸುತ್ತದೆ ಇದೊಂದು ಆತ್ಮಹತ್ಯಾ ಪ್ರಯತ್ನ ಎಂಬಂತೆ.* *ಈಗ ವಾವಾ ಸುರೇಶ್ ದೊಡ್ಡ ನಾಗರ ಹಾವು ಹಿಡಿದು ಚೀಲಕ್ಕೆ ತುಂಬುವಾಗ ಸ್ವಲ್ಪ ನಿರ್ಲಕ್ಷ ಮಾಡಿದರಾ? ಅಥವ ಆ ಕತರ್ ನಾಕ್ ಹಾವು ಬೇರೆಲ್ಲ ಹಾವಿಗಿಂತ ಬಿನ್ನವಾಗಿತ್ತಾ? ವಾವಾ ಸುರೇಶರ ದುರಾದೃಷ್ಟವೊ ಗೊತ್ತಿಲ್ಲ, ನಾಗರ ಹಾವು ಇವರ ತೊಡೆಗೆ ಕಚ್ಚಿದೆ ತಕ್...