Skip to main content

Posts

Showing posts from December, 2023

Blog number 1895. ಹೊಸ ವರ್ಷದ ಅರ್ಥವೇನು?

ನಮ್ಮ_ಬದುಕಿಗೆ_ವಷ೯ಗಳನ್ನು_ತುಂಬುವುದು_ಮುಖ್ಯವಲ್ಲ #ಬರುವ_ಪ್ರತಿ_ಹೊಸ_ವರ್ಷಗಳಿಗೆ_ಜೀವ_ತುಂಬುವುದು_ಮುಖ್ಯ. #ಕಾಲ_ಯಾರನ್ನೂ_ಕಾಯುವುದಿಲ್ಲ. #ಹರಿವ_ನೀರಿಗೆ_ಬೀಸುವ_ಗಾಳಿಗೆ_ಯಾರಪ್ಪಣೆಯೂ_ಬೇಡ #ನಿನ್ನೆಯಂತೆ_ಇವತ್ತೂ_ಸೂಯೋ೯ದಯ_ಇವತ್ತಿನಂತೆ_ನಾಳೆಯೂ_ಸೂರ್ಯಾಸ್ತ, #ಹೊಸವಷ೯_ಅರ್ಥವೇನು ? #ಕ್ಯಾಲೆಂಡರ್_ಬದಲಾಗುವುದಾ?

Blog number 1894. ಸಂಪ್ರದಾಯಿಕ ಮಲೆನಾಡಿನ ವಿಶಿಷ್ಟ ಖಾದ್ಯ ಹಲಸಿನ ಎಲೆ ಕೊಟ್ಟೆ ಕಡಬು ಗ್ರಾಹಕರಿಗೆ ಕಳೆದ 2 ವರ್ಷದಿಂದ ನಿರಂತರವಾಗಿ ಆನಂದಪುರಂ ಮಲ್ಲಿಕಾ ವೆಜ್ ನಲ್ಲಿ ಸಿಗುತ್ತಿದೆ.

https://youtu.be/FKhBKZi0X7g?feature=shared #ನಮ್ಮ_ಮಲ್ಲಿಕಾ_ವೆಜ್_ಹಲಸಿನ_ಎಲೆ_ಕೊಟ್ಟೆ_ಕಡಬು #ಎರೆಡು_ವರ್ಷದಿಂದ_ನಿರಂತರವಾಗಿ_ಕೊಟ್ಟೆ_ಕಡಬು, #ಮಲೆನಾಡಿನ_ಸಂಪ್ರದಾಯಿಕ_ಉಪಹಾರ #ಗಣಪತಿಗೆ_ನೈವೇದ್ಯಕ್ಕೆ_ಬಳಕೆ. #ಇಡ್ಲಿ_ಪಾತ್ರೆಯಲ್ಲಿನ_ಹಬೆಯು_ಹಲಸಿನ_ಎಲೆಯ_ಹಾಯ್ದು_ಕಡುಬಿಗೆ #ಹಲಸಿನ_ಎಲೆಯ_ಅರೋಮ_ರುಚಿ_ಅವರಿಸುವುದರಿಂದ_ಇದು_ವಿಶೇಷವಾಗಿದೆ.    ನಮ್ಮ ಮಲ್ಲಿಕಾ ವೆಜ್ ಪ್ರಾರಂಬಿಸಲು ಕಾರಣ ನಮ್ಮ ಹೊಂಬುಜ ರೆಸಿಡೆನ್ಸಿ ಲಾಡ್ಜ್ ಅತಿಥಿಗಳಿಗಾಗಿ ಅವರ ಉಪಹಾರ ಊಟದ ವ್ಯವಸ್ಥೆಗಾಗಿ, ಅದೂ ಯಾರೂ ರೆಸ್ಟೋರೆಂಟ್ ಪ್ರಾರಂಬಿಸಲು ಮುಂದೆ ಬರದಿದ್ದಾಗ ನಾವೇ ಅನಿವಾರ್ಯವಾಗಿ ಪ್ರಾರಂಬಿಸಿ ನಂತರ ಎಲ್ಲಾ ಕಲಿತದ್ದು ಅದು 11 ವರ್ಷದ ಹಿಂದೆ.    ಸ್ಥಳಿಯವಾದ ವಿಶೇಷ ಖಾದ್ಯ ಯಾವುದು? ಎಂಬ ಆಹಾರ ಪ್ರಿಯ ಪ್ರವಾಸಿಗಳ ಪ್ರಶ್ನೆಗೆ ಉತ್ತರ ನಮ್ಮಲ್ಲಿರಲಿಲ್ಲ, ನಾವು ತಯಾರಿಸುವ ಇಡ್ಲಿ-ವಡೆ- ದೋಸೆ - ಪಲಾವ್ - ಬಿಸಿಬೇಳೆಬಾತ್ - ಉಪ್ಪಿಟ್ಟು - ಕೇಸರಿ ಬಾತ್ - ಬನ್ಸ್ - ಅವಲಕ್ಕಿ -ಅವಲಕ್ಕಿ ಮೊಸರು - ಪಿಲ್ಟರ್ ಕಾಫಿ-ಟೀ - ದಕ್ಷಿಣ ಭಾರತೀಯ ಊಟ-ಉತ್ತರ ಭಾರತೀಯ ಊಟ ಎಲ್ಲಾ ರೆಸ್ಟೋರೆಂಟ್ ಗಳಲ್ಲಿ ಇರುತ್ತದೆ.   ಆದ್ದರಿಂದ ಮಲೆನಾಡಿನ ವಿಶಿಷ್ಟ ಉಪಹಾರವಾದ ಹಲಸಿನ ಎಲೆ ಕೊಟ್ಟೆ ಕಡಬು 2021 ರ ಡಿಸೆಂಬರ್ ಅಂತ್ಯದಲ್ಲಿ ಪ್ರಾರಂಬಿಸಿದೆವು ಇದರ ಜೊತೆಗೆ ಹಸಿಗಡಲೆ ಗಸಿ, ಕಾಯಿ ಚಟ್ನಿ ಮತ್ತು ಕೆಂಪು ಮೆಣಸಿನ ಚಟ್ನಿ ಜೊ

Blog number 1893. ಜೆ.ಹೆಚ್.ಪಟೇಲರು .. ಕೊಡೇಸ್ ತ್ರಿಬಲ್ ಎಕ್ಸ್ ರಂ ... ಕುಡುಕರಿಂದ ಕುಡಿಯೋರ ಮರ್ಯಾದೆ ಹೋಗೋ ಪ್ರಸಂಗ...

#ಹೊಸ_ವರ್ಷ_2024_ಸ್ಟಾಗತಿಸುವ_ಸಂದರ್ಭದಲ್ಲಿ #ಇದನ್ನು_ಓದಿ_ನಕ್ಕು_ಬಿಡಿ. #ಹೊಸವರ್ಷದ_ಶುಭ_ಹಾರೈಕೆಗಳು. #ಹೊಸ_ವರ್ಷ_2024_ಸ್ಟಾಗತಿಸುವ_ಸಂದರ್ಭದಲ್ಲಿ #ಇದನ್ನು_ಓದಿ_ನಕ್ಕು_ಬಿಡಿ. #ಹೊಸವರ್ಷದ_ಶುಭ_ಹಾರೈಕೆಗಳು.  ಹೊಸ ಕ್ಯಾಲೆಂಡರ್ ವರ್ಷ 2024 ಇವತ್ತು ರಾತ್ರಿ 12 ಕಳೆದಾಕ್ಷಣ ಪ್ರಾರಂಭವಾಗಲಿದೆ, ಕಳೆದ ವಷ೯ ಒಬ್ಬೊಬ್ಬರಿಗೆ ಒಂದೊಂದು ಅನುಭವ ಕೆಲವರಿಗೆ ಕಷ್ಟ.. ಕೆಲವರಿಗೆ ಸುಖ... ಕೆಲವರಿಗೆ ದುಖಃಕ್ಕೆ ಕಾರಣ ಆಗಿರಬಹುದು.   ಮುಂದಿನ ವರ್ಷ ಎಲ್ಲರಿಗೂ ಶುಭ ಲಾಭ ತರಲಿ, ಎಲ್ಲರ ಕನಸುಗಳು ನನಸಾಗಲಿ ಎಂದು ಹಾರೈಸುತ್ತೇನೆ.   ನಾನು ಕೆಲ ವರ್ಷಗಳ ಹಿಂದೆ ಹೊಸ ವರ್ಷಗಳ ಸ್ವಾಗತಿಸುವ ಜೋಷ್ ನ ಪಾರ್ಟಿಗಳಲ್ಲಿ ಸೇರುತ್ತಿದ್ದೆ ಆದರೆ 2000 ಇಸವಿಯಿಂದ ಅವತ್ತು ಬೇಗ ಮಲಗಿ ಬಿಡುತ್ತೇನೆ.   ನಮ್ಮ ಲಾಡ್ಜ್ ರೆಸ್ಟೋರೆಂಟ್ ಗಳಲ್ಲಿ ಹೊಸ ವರ್ಷದ ಪಾರ್ಟಿಗಳಿಗೆ ಯಾವುದೇ ಅವಕಾಶ ಯಾವತ್ತೂ ನೀಡುವುದಿಲ್ಲ, ಸಿಬ್ಬಂದಿಗಳಿಗೆ ನಾಳೆ ಸಿಹಿ ಊಟ ನಮ್ಮ ಸಂಸ್ಥೆಯ ಟೇಬಲ್ ಕ್ಯಾಲೆಂಡರ್ ಉಡುಗೊರೆ ಇರುತ್ತದೆ.   ನಮ್ಮ ಬಾಲ್ಯದಲ್ಲಿ ಮನೆ ಸಮೀಪದ ಇಗರ್ಜಿಯ ಪ್ರಾರ್ಥನೆ ಮತ್ತು ರಾತ್ರಿ 12 ಗಂಟೆ ದಾಟಿದಾಗ ಗಂಟೆ ನಿನಾದ ಹೊಸ ವಷ೯ ನೆನಪಿಸುತ್ತಿತ್ತು.     1995 ರಲ್ಲಿ ಆನಂದಪುರಂನಲ್ಲಿ ಮೂರ್ತಿ ಎಂಬ ಸರಾಯಿ ಅಂಗಡಿ ಮಾಲಿಕರು ಆನಂದಪುರ೦ ಬಸ್ ಸ್ಟಾಂಡ್, ದಾಸಕೊಪ್ಪ ಸರ್ಕಲ್ ಮತ್ತು ಯಡೇಹಳ್ಳಿ ಸರ್ಕಲ್ ಗಳಲ್ಲಿ ಪಟಾಕಿ ಸಿಡಿಸುತ್ತಿದ್ದರು.    1998 ರ ಹಿಂದ

Blog number 1892. ಕವನಗಳನ್ನು ಬರೆದು ಭದ್ರಾವತಿ ಆಕಾಶವಾಣಿಯಲ್ಲಿ ಅನೇಕ ಬಾರಿ ವಾಚನ ಮಾಡಿರುವ ಆನಂದಪುರಂ ಡೆಪ್ಯೂಟಿ ರೇಂಜ್ ಪಾರೆಸ್ಟ್ ಆಫೀಸರ್ ಭದ್ರೇಶ್ ಆನಂದಪುರಂ ಹೋಬಳಿಯಲ್ಲಿ ಸಂಚರಿಸುತ್ತಿದ್ದ ಕಾಡಾನೆ ಸ್ಥಳಾಂತರದ ತಂಡದಲ್ಲೂ ಕಾರ್ಯನಿರ್ವಹಿಸಿದ್ದರು.

#ಇವತ್ತು_ಬೆಳಿಗ್ಗೆ_ಡೆಪ್ಯುಟಿ_ರೇಂಜ್_ಪಾರೆಸ್ಟ್_ಆಫೀಸರ್_ಭದ್ರೇಶ್_ಬಂದಿದ್ದರು. #ಇವರು_ಸಾಹಿತಿಗಳೂ_ಆಗಿದ್ದಾರೆ_ಆಕಾಶವಾಣಿಯಲ್ಲಿ_ಅನೇಕ_ಬಾರಿ_ಕವನ_ವಾಚನ_ಮಾಡಿದ್ದಾರೆ. #ಇವರೆಲ್ಲ_ಕಳೆದ_ಹದಿನೈದು_ದಿನಗಳಿಂದ_ಆನಂದಪುರಂ_ಹೋಬಳಿಯ_ಸುತ್ತ_ಮುತ್ತ_ಇದ್ದ #ಕಾಡಾನೆಗಳನ್ನು_ಶೆಟ್ಟಿಹಳ್ಳಿ_ಅಭಿಯಾರಣ್ಯಕ್ಕೆ_ಸ್ಥಳಾಂತರಿಸುವ_ಕೆಲಸದಲ್ಲಿದ್ದರು. #ಕಾಡಾನೆಗಳು_ಸುಗಮವಾಗಿ_ದಿನಾಂಕ_28_ಡಿಸೆಂಬರ್_2023ರ_ಬೆಳಗಿನ_ಜಾವ #ರಿಪ್ಪನಪೇಟೆ_ಅಯನೂರು_ರಾಜ್ಯಹೆದ್ದಾರಿ_9ನೇ_ಮೈಲಿಕಲ್ಲಿನಲ್ಲಿ_ದಾಟಿದ_ಶುಭ_ಸುದ್ದಿ_ತಿಳಿಸಿದರು. #ಯಾರಿಗೂ_ಹಾನಿ_ಮಾಡದೆ_ಕಾಡಾನೆಗಳೂ_ಸುರಕ್ಷಿತವಾಗಿ_ಹಿಂದುರಿಗಿದೆ.         ನನ್ನ ತಾವರೇಹಳ್ಳಿಯ ರಬ್ಬರ್ ಪ್ಲಾಂಟೇಶನ್ ನ ರಬ್ಬರ್ ಮರಗಳನ್ನು ಕಠಾವು ಮಾಡಿದ್ದು ಉಪಗ್ರಹದ ಮೂಲಕ ಅರಣ್ಯ ಇಲಾಖೆ ಗ್ರಹಿಸಿದ್ದು ಈ ಬಗ್ಗೆ ಸೂಕ್ತ ಮಾಹಿತಿಗಾಗಿ ಈ ಪ್ರದೇಶದ ಡೆಪ್ಯೂಟಿ ರೇಂಜ್ ಪಾರೆಸ್ಟರ್ ಆಫೀಸರ್ ಭದ್ರೇಶ್ ಅವರಿಗೆ ಅರಣ್ಯಇಲಾಖೆ ಮಾಹಿತಿ ಕೇಳಿದ್ದರಿಂದ ನನ್ನ ಜಮೀನಿನ ಪಹಣಿ ಇತ್ಯಾದಿ ಮಾಹಿತಿ ಪಡೆಯಲು ಅವರು ಮತ್ತು ಅವರ ಸಿಬ್ಬಂದಿ ಬಂದಿದ್ದರು.   ನೂತನ ತಂತ್ರಜ್ಞಾನದಲ್ಲಿ ದೊಡ್ಡ ಅರಳಿ ಮರ ಬಿದ್ದರೆ, ಬಿದಿರು ಮಟ್ಟಿ ಬೆಂಕಿಗೆ ಆಹುತಿ ಆದರೂ ಅರಣ್ಯ ಇಲಾಖೆಗೆ ತಕ್ಷಣ ತಿಳಿಯುವಂತ ಸ್ಯಾಟಲೈಟ್ ವ್ಯವಸ್ಥೆ ಇರುವುದು ತಿಳಿದು ಖುಷಿ ಆಯಿತು.    ಇವರೆಲ್ಲರೂ ಕಳೆದ 15 ದಿನದಿಂದ ಅಂಬ್ಲಿಗೊಳ ಜಲಾಶಯದ ಹಿನ್ನೀರು ಪ್ರದೇಶದಿಂದ ಎರೆಡು ದ

Blog number 1891. ಟೈಪ್ 2 ಮದುಮೇಹ ಕಾಯಿಲೆ ಔಷಧಿ ಮಾತ್ರದಿಂದ ಗುಣಪಡಿಸಲಾಗದ್ದು ನಮ್ಮ ನಿತ್ಯ ಆಹಾರ ಮತ್ತು ಜೀವನ ಶೈಲಿ ಬದಲಿಸುವುದರ ಮೂಲಕ ಗುಣಪಡಿಸಲು ಸಾಧ್ಯವಿದೆ ಶಿವಮೊಗ್ಗದ ತಜ್ಞ ವೈದ್ಯ ಡಾಕ್ಟರ್ ಪ್ರೀತಂರ ಲೇಖನ ಈ ಓದಿ.

#ಡಯಾಬಿಟೀಸ್_ನಿಮಗಾಗಲಿ_ನಿಮ್ಮ_ಕುಟುಂಬದಲ್ಲಿ_ಯಾರಿಗಾದರು_ಇದ್ದಲ್ಲಿ #ಈ_ಲೇಖನ_ತಪ್ಪದೇ_ಓದಿ. #ಡಾಕ್ಟರ್_ಪ್ರೀತಮ್_ಬರೆದ_ಲೇಖನ. #ಶಿವಮೊಗ್ಗದ_ಪ್ರಖ್ಯಾತ_ಡಯಾಬಿಟೀಸ್_ತಜ್ಞರು. #ನಾನು_2008ರಿಂದ_ಇವರಲ್ಲಿ_ಚಿಕಿತ್ಸೆ_ಪಡೆಯುತ್ತಿದ್ದೇನೆ #ನನ್ನ_ನೂರಾರು_ಗೆಳೆಯರು_ಇವರಿಂದ_ಹೊಸ_ಜೀವನ_ಪಡೆದಿದ್ದಾರೆ #ಯಾವತ್ತೂ_ರಾಂಗ್_ಡಯಾಗ್ನೇಸ್_ಮಾಡದ_ದಿಲ್_ದಾರ್_ಡಾಕ್ಟರ್. #ಇವರ_ಐಲೆಟ್ಸ್_ಆಸ್ಪತ್ರೆ_ಹೊಸ_ವರ್ಷದಿಂದ_ಜ್ಯೂವೆಲ್_ರಾಕ್_ರಸ್ತೆಯ_ಜಿಲ್ಲಾ_ಬಿಜೆಪಿ_ಕಛೇರಿ_ಎದುರಿಗೆ_ಸ್ಥಳಾಂತರಿಸಿದ್ದಾರೆ.    ಇಂತಹ ಕ್ರಿಯಾಶೀಲ ವೈದ್ಯರು ಅಪರೂಪದಲ್ಲಿ ಅಪರೂಪ, ಇವರ ಹವ್ಯಾಸ ಬೈಕ್ ರೈಡರ್, ಕಾರ್ ರೇಸ್, ಕ್ರಿಕೆಟ್, ಇವರು ಪ್ರಥಮ ದರ್ಜೆ ಕ್ರಿಕೆಟ್ ಹಂಪೈರ್ ಅರ್ಹತೆ ಪಡೆದಿದ್ದಾರೆ.   ಇವರನ್ನು 2008ರಲ್ಲಿ ನನಗೆ ಪರಿಚಯಿಸಿದವರು ಶಿವಮೊಗ್ಗದ ಸುಬ್ಬಯ್ಯ ಮೆಡಿಕಲ್ ಕಾಲೇಜು ಮಾಲಿಕರಾದ ಡಾಕ್ಟರ್ ನಾಗೇಂದ್ರ.   ಕಳೆದ 15 ವರ್ಷದಿಂದ ನನ್ನ ಮತ್ತು ನನ್ನ ಕುಟುಂಬದ ಎಲ್ಲರ ಮದುಮೇಹದ ನಿಯಂತ್ರಣ ಸಾಧವಾಗಿದ್ದು ಡಾಕ್ಟರ್ ಪ್ರೀತಮರಿಂದ ಇವರ ಇಡೀ ಕುಟುಂಬ ವೈದ್ಯ ಕುಟುಂಬ ಈ ಬಗ್ಗೆ ಈ ಹಿಂದೆ ನಾನು ಬರೆದ ಬ್ಲಾಗ್ ಇಲ್ಲಿ ಕ್ಲಿಕ್ ಮಾಡಿ ಓದಬಹುದು. https://arunprasadhombuja.blogspot.com/2022/05/blog-number-864_17.html    ಇವರ ಡಯಾಬಿಟೀಸ್ ರಿವರ್ಸಲ್ ನಾನೂ ಅನುಸರಿಸುತ್ತಿದ್ದೇನೆ ಮತ್ತು ನನ್ನ ಕುಟುಂಬ ಮತ್ತು ಆಪ್ತ ವಲಯದ ಗೆಳೆಯರು ಕೂಡ, ನೀವ

Blog number 1890. ಕುವೆಂಪು ಅವರ ಕುಪ್ಪಳ್ಳಿಯ ಕವಿಶೈಲದಲ್ಲಿ ಕವಿ ಕುವೆಂಪು ಸ್ಮಾರಕದ ಮಾರ್ಗದರ್ಶಿ ಆಗಿ ಸಾರ್ಥಕ ಸೇವೆ ಸಲ್ಲಿಸಿದ ಉಂಟೂರು ಮಾನಪ್ಪ ಗೌಡರು ನನಗೆ ಸದಾ ನೆನಪಾಗುತ್ತಲೇ ಇರುತ್ತಾರೆ.

https://youtu.be/kRXXOCiP8wU #ಕವಿಶೈಲದಲ್ಲಿ_ಮಾನಪ್ಪಗೌಡರಂತ_ಗೈಡ್ #ಇನ್ನೊಬ್ಬರು_ಈವರೆಗೆ_ಸಿಕ್ಕಿಲ್ಲ #ಕುವೆಂಪು_ಅವರ_113ನೇ_ಹುಟ್ಟು_ಹಬ್ಬದಂದು_ನಮಗೆ_ಮಾರ್ಗ_ದರ್ಶಕರಾಗಿದ್ದರು #ಅವತ್ತಿನ_ವಿಡಿಯೋ_ಇಲ್ಲಿದೆ #ಉಂಟೂರು_ಮಾನಪ್ಪ_ಗೌಡರು_ಈಗಿಲ್ಲ #ಆದರೂ_ಅವರ_ಮರೆಯಲುಂಟೆ. #ಕುವೆಂಪು_119ನೇ_ಜನ್ಮದಿನದಂದು_ಅವರ_ನೆನಪು    ದಿನಾಂಕ 29- ಡಿಸೆಂಬರ್ -2017 ರಂದು ಕುವೆಂಪು ಅವರ 113ನೇ ಜನ್ಮ ದಿನದಂದು ನಾನು ಕವಿಶೈಲಕ್ಕೆ ಹೋದಾಗ ಅಲ್ಲಿನ ನಿವ೯ಹಣೆ ನೋಡಿ ಸಂತೋಷ ಆಯಿತು, ಕವಿ ಸಮಾದಿ ಹತ್ತಿರ ಗೈಡ್ ಒಬ್ಬರು ಸಿಕ್ಕಿದ್ದರು ಅವರ ಬಾಯಿ ತುಂಬಾ ಮಲೆನಾಡಿನ ರಸಗವಳ ತುಂಬಿತ್ತು.     ಇಲ್ಲಿನ ವಿವರ ನೀಡುತ್ತೀರಾ ಅಂದೆ... ಖಂಡಿತಾ ಅಂದ ಅವರು ಕುವೆಂಪುರವರ ಹುಟ್ಟು ಸಾವಿನ ಮದ್ಯದ ಘಟನೆಗಳನ್ನು ಕುವೆಂಪು ಅವರ ರಚನೆಯ ಕವನಗಳ ಸಾಲು ಸಾಲುಗಳನ್ನು ಸಂದರ್ಭಕ್ಕೆ ತಕ್ಕಂತೆ ಜೋಡಿಸುತ್ತಾ ಕುವೆಂಪು ಅವರ ಸಂಬಂದಿಗಳ ಹೆಸರು, ಮಕ್ಕಳು, ಮರಿ ಮಕ್ಕಳುಗಳ ವಿವರಗಳು ತೆರೆ ತೆರೆಯಾಗಿ ರಾಗವಾಗಿ ಗದ್ಯ - ಪದ್ಯದ ರೂಪವಾಗಿ ಹೇಳಿದರು, ಇದನ್ನು ಕೇಳಿ ನಮಗೆಲ್ಲ ಸಂತೋಷ ಆಯಿತು ಅಷ್ಟೇ ಅಲ್ಲ ಅವತ್ತು ಕವಿ ಶೈಲ ವೀಕ್ಷಿಸಲು ಬಂದ ಅನೇಕರಿಗೆ ರಸ ಕವಿಯ ರಸಗವಳ ಸವಿದಂತೆ ಆಗಿತ್ತು ಗೈಡ್ ಮಾನಪ್ಪ ಗೌಡರ ಕವಿಶೈಲದ ಮಾರ್ಗದರ್ಶನ,ಇವರ ನೆನಪಿನ ಶಕ್ತಿ ನೋಡಿ ನಮಗೆಲ್ಲ ಆಶ್ಚಯ೯ವಾಯಿತು.   ಕುವೆಂಪು ಅವರ ಕವನದಲ್ಲಿನ ಸಾಲುಗಳು.. ಬೆಳಕು... ನೆರಳು ಅವರ

Blog number 1889. ಕುವೆಂಪು 119ನೆ ಜನ್ಮ ದಿನಾಚರಣೆ ನೆನಪುಗಳು.

#ಕುವೆಂಪು_119ನೇ_ಜನ್ಮದಿನಾಚಾರಣೆ #ಅವರ_ಜನ್ಮದಿನಾಚಾರಣೆ_29_ಡಿಸೆಂಬರ್ #ಅವರ_ಹೆಸರಿನ_ಮೈಸೂರು_ತಾಳಗುಪ್ಪ_ಎಕ್ಸ್_ಪ್ರೆಸ್_ರೈಲು #ಶಿವಮೊಗ್ಗ_ವಿಮಾನ_ನಿಲ್ದಾಣ #ಅವರು_ಹುಟ್ಟಿದ_ಕುಪ್ಪಳ್ಳಿ_ಮನೆ_ಅವರ_ಸಮಾದಿ_ದರ್ಶನ_ಅವರ_ಸಾಹಿತ್ಯದ_ಓದು_ಲಭ್ಯ #ಕುವೆಂಪು_ಅವರನ್ನು_ಕುಹಕವಾಡುವ_ಕನ್ನಡಿಗರು_ಅವರ_ಸಾಹಿತ್ಯ_ಓದಿದ್ದಾರ_ಎಂಬ_ಅನುಮಾನ. #ಅವರು_ಕೆಳದಿ_ಸಂಸ್ಥಾನದ_ನಿಜ_ಕಥೆಯನ್ನು_ಶೇಕ್ಸಪಿಯರ್_ಹ್ಯಾಮ್ಲೆಟ್_ನಾಟಕದ_ಜೊತೆ_ಸಮೀಕರಿಸಿದ_ರಕ್ತಾಕ್ಷಿ_ನಾಟಕ. #ಕುವೆಂಪು_ನುಡಿ_ನಡೆ_ಕೃತಿ_ಬಿನ್ನವಾಗಿಲ್ಲದ_ನಮ್ಮ_ಹೆಮ್ಮೆಯ_ರಾಷ್ಟ್ರಕವಿ  #ಕುವೆಂಪು_ಅಂತಿಮ_ಸಂಸ್ಕಾರದಲ್ಲಿ_ಭಾಗವಹಿಸುವ_ಅವಕಾಶ_ನನಗೆ_ತಪ್ಪಿದ್ದು. #ಕವಿಶೈಲ_ಲೋಕಾರ್ಪಣೆಯಲ್ಲಿ_ಭಾಗವಹಿಸಿದ್ದು. #ಮೈಸೂರು_ತಾಳಗುಪ_ಎಕ್ಸಪ್ರೆಸ್_ರೈಲಿಗೆ_ಕುವೆಂಪು_ನಾಮಕರಣಕ್ಕೆ_ಕಾರಣರಾದ_ಖ್ಯಾತ_ಪತ್ರಕರ್ತ_ಡಿ_ಪಿ_ಸತೀಶ್ #ಕವಿಶೈಲದ_ಗೈಡ್_ಮಾನಪ್ಪರ_ನೆನಪುಗಳು.    ಕುವೆಂಪು ಅವರ 119ನೇ ಜನ್ಮ ದಿನಾಚಾರಣೆ ಇವತ್ತು (29- ಡಿಸೆಂಬರ್ -1904) ಇಡೀ ಕನ್ನಡಿಗರಲ್ಲಿ ಕುವೆಂಪು ಪದ್ಯ, ಹಾಡು, ನಾಟಕ, ಕಥೆ, ಕಾದಂಬರಿಯ ಮೂಲಕ ಅವರು ಜೀವಂತ ಇರುವ ಏಕೈಕ ಕನ್ನಡಿಗರ ಕಣ್ಮಣಿ ಕವಿಗಳು.    ಪ್ರಾಥಮಿಕ ಶಿಕ್ಷಣದ ಪಠ್ಯದಿಂದ ಪ್ರಾರಂಭ ಆಗಿ ಈಗಿನ 58 ವಷ೯ದ ನನ್ನ ಜೀವನದಲ್ಲಿ ಅವರ ಎಲ್ಲಾ ಸಾಹಿತ್ಯಗಳ ಸಂಗ್ರಹ ಓದು ಮತ್ತೆ ಮತ್ತೆ ಮಾಡುತ್ತಲೇ ಇರುತ್ತೇನೆ.    ಕವಿಶೈಲದ ಬೇಟಿ ಮಾಡಿದಾಗೆಲ್ಲ ಹೊಸದಾಗಿ ಅಲ್ಲಿನ ದರ್ಶ

Blog number 1888. ನಮ್ಮ ಊರಿನ ಶಾಲೆಗೆ ಶತಮಾನೋತ್ಸವ ಆಚರಿಸುವ ಮಹತ್ವಾಕಾಂಕ್ಷೆ ಹೊಂದಿರುವ ಮುಖ್ಯೋಪಾದ್ಯಾಯರು ಮತ್ತು ಶಾಲಾಭಿವೃದ್ದಿ ಸಮಿತಿಯ ಬೇಟಿ.

#ನಮ್ಮ_ಊರಿನ_ನಾನು_ಓದಿದ_ಸರ್ಕಾರಿ_ಪ್ರಾಥಮಿಕ_ಶಾಲೆಗೆ_ಶತಮಾನೋತ್ಸವದ_ಗರಿ. #ನನ್ನ_ಸಹೋದರ_ಸಹೋದರಿ_ಮಾತ್ರವಲ್ಲ_ನನ್ನ_ತಂದೆ_ಕೂಡ_ಓದಿದ_ಸರ್ಕಾರಿ_ಪ್ರಾಥಮಿಕ_ಶಾಲೆ #ಆನಂದಪುರಂ_ಜಾಮಿಯ_ಮಸೀದಿ_ಎದುರಿನ_ಶಾಲೆ #ವಿದ್ಯಾಮಂತ್ರಿ_ಬದರಿನಾರಾಯಣ_ಅಯ್ಯಂಗಾರ್_ಓದಿದ_ಪ್ರಾಥಮಿಕ_ಶಾಲೆ #ಕೆಳದಿರಾಜ_ವೆಂಕಟಪ್ಪನಾಯಕರು_ರಂಗೋಲೆಯಿಂದ_ಪ್ರೇಮಾಂಕುರವಾಗಿ_ದುರಂತ_ಪ್ರೇಮಕಥೆ_ಆದ #ಬೆಸ್ತರ_ರಾಣಿ_ಚಂಪಕಾಳ_ಮೂಲ_ಮನೆ_ಸ್ಥಳದಾನ_ನೀಡಿದ__ಶಾಲೆ #ಗುಂಡೂರಾವ್_ರಾಮಕೃಷ್ಣಹೆಗಡೆ_ಇಬ್ಬರೂ_ಮುಖ್ಯಮಂತ್ರಿಗೆ_ಆಪ್ತಕಾಯ೯ದಶಿ೯_ಆಗಿದ್ದ_ತಾಳಗುಪ್ಪ_ರಾಮಪ್ಪ_ಓದಿದ_ಶಾಲೆ #ಈಗಿನ_ಉತ್ಸಾಹಿ_ಮುಖ್ಯೋಪಾಧ್ಯಯರಾದ_ಲೋಕಪ್ಪ_ಅವರ_ಕನಸುಗಳು #ಇವರಿಗೆ_ಬೆನ್ನೆಲುಬಾಗಿ_ನಿಂತಿರುವ_ಪ್ರಭಾಕರ್_ಕುಮಾರ್_ರಂಗನಾಥ್.   ಇವತ್ತು ಕಿರಿಯ ಗೆಳೆಯ ಕ್ರಿಯಾಶೀಲ ಯುವಕ ರಂಗನಾಥ ಮತ್ತು ಆನಂದಪುರಂ ಜಾಮೀಯ ಮಸೀದಿ ಎದುರಿನ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಲೋಕಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಭಾಕರ್ ಮತ್ತು ಕುಮಾರ್ ಬಂದಿದ್ದರು.    ನಾಡಿದ್ದು ನಡೆಯುವ ವಾರ್ಷಿಕೋತ್ಸವದ ಆಹ್ವಾನ ಪತ್ರಿಕೆ ನೀಡಿದರು ನಾನು ಈ ಶಾಲೆಯಲ್ಲೇ ಪ್ರಾಥಮಿಕ ಶಿಕ್ಷಣ ಪಡೆದದ್ದು ಅವತ್ತು ನಮಗೆ ಮುಖ್ಯೋಪಾದ್ಯಾಯರು ರಿಚರ್ಡ್ ಲೋಬೋ ಮತ್ತು ಅವರ ಪತ್ನಿ ಲಿಲ್ಲಿ ಬಾಯಿ ಮೇಡಂ ನೀಡಿದ ಶಿಕ್ಷಣದಿಂದ. https://arunprasadhombuja.blogspot.com/2021/05/19.html  

Blog number 1887. ಕ್ರಿಸ್ಮಸ್ ಹಬ್ಬಕ್ಕೂ ಪ್ಲಮ್ ಕೇಕ್ ಇರುವ ಸಂಬಂದ ... ಕೇಕ್ ಗೆ ಬೆಣ್ಣೆ ಬೆರೆಸಲು ರೋಮನ್ ಚಚ್೯ ರೆಗ್ಯೂಲೇಷನ್ ನಿಶೇದ ಇತ್ತು, ಪೋಪ್ ಇನ್ನೋಸೆಂಟ್ VIII 1490ರಲ್ಲಿ ನಿಶೇದ ತೆರವು ಮಾಡಿ ಅನುಮತಿ ನೀಡುತ್ತಾರೆ.

#ಕ್ರಿಸ್ಮಸ್_ಹಬ್ಬಕ್ಕೂ_ಪ್ಲಮ್_ಕೇಕಿಗೂ_ಇರುವ_ಸಂಬಂದ #ಪ್ಲಮ್_ಕೇಕ್_ಮೂಲ_ರೋಮನ್  #ಪ್ಲಮ್_ಕೇಕಿಗೆ_ಬೆಣ್ಣೆ_ಬಳಸಲು_ಲಿಖಿತ_ಅನುಮತಿ_ಪೋಪರಿಂದ_1499ರಲ್ಲಿ #ರೋಮನ್_ಚರ್ಚ್_ರೆಗ್ಯೂಲೇಷನ್_ಕೇಕಿನಲ್ಲಿ_ಬೆಣ್ಣೆ_ಬಳಸಲು_ನಿಷೇದವಿತ್ತು. #ಇತಿಹಾಸದಲ್ಲಿ_ದಾಖಲೆಯಾಗಿ_ಉಳಿದ_ಬಟರ್_ಲೆಟರ್_ಗೊತ್ತಾ ?.   ವಿಶ್ವದಾದ್ಯಂತ ಕ್ರೈಸ್ತರು ಕ್ರಿಸ್ ಮಸ್ ಗೆ ಪ್ಲಮ್ ಕೇಕ್ ಹೆಚ್ಚು ಬಳಸುತ್ತಾರೆ, ಕ್ರಿಸ್ಮಸ್ ಅಂದರೆ ಕೇಕ್ ನೆನಪಾಗದೇ ಇರುವುದಿಲ್ಲ ಎಲ್ಲಾ ಸಿಹಿ ತಿಂಡಿ ಅಂಗಡಿಗಳಲ್ಲಿ ಕೇಕ್ ಮಾರಾಟಕ್ಕೆ ಇಡುತ್ತಾರೆ, ಕ್ರಿಸ್ಮಸ್ ಹಬ್ಬದ ಕೇಕ್ ವಹಿವಾಟು ವಿಶ್ವದಾದ್ಯಂತ ಹಲವು ಸಾವಿರ ಕೋಟಿ ಗಳ ಗಾತ್ರದ್ದು,   ಪ್ಲಮ್ ಕೇಕ್ ಅಂತ ಹೆಸರೇಕೆ ಅಂತ ಸ್ಪಷ್ಟವಿಲ್ಲ ಆದರೆ ಪುರಾತನ ರೋಮನ್ ರು ಬಾಲಿ೯ ಹಿಟ್ಟು ಬಳಸಿ ಈ ಕೇಕ್ ತಯಾರಿಸುತ್ತಿದ್ದರಂತೆ ನಂತರ ಜೇನು ತುಪ್ಪ, ಸಂಸ್ಕರಿಸಿದ ಹಣ್ಣು ಮತ್ತು ಮಸಾಲೆ ಪದಾರ್ಥ (spice) ಬಳಕೆ ಪ್ರಾರಂಭ ಆಯಿತು.   ನಂತರ ಈ ಕೇಕ್ ಖಾದ್ಯ ಯೋಗ್ಯವಾಗಲು ಸ್ಪಿರಿಟ್ ಬಳಕೆ ಪ್ರಾರಂಭ ಆಯಿತು ಆದರೆ ಈ ಕೇಕ್ ತಯಾರಿಸಲು ಬೆಣ್ಣೆ ಬಳಸಲು ಮಾತ್ರ ಚರ್ಚ್ ರೆಗ್ಯೂಲೇಷನ್ ನಲ್ಲಿ ಅನುಮತಿ ಇರಲಿಲ್ಲ!!.    1490ರಲ್ಲಿ ಪೋಪ್ ಇನ್ನೊಸೆಂಟ್ VIII ಪ್ಲಮ್ ಕೇಕ್ ನಲ್ಲಿ ಬೆಣ್ಣೆ ಬಳಸಲು ಬಹು ಜನರ ಬಹು ಕಾಲದ ಮನವಿಗಾಗಿ ಲಿಖಿತವಾಗಿ ವಿಶೇಷವಾಗಿ ಅನುಮತಿ ನೀಡಿದರು, ಈ ಲಿಖಿತ ಅನುಮತಿ ಬಟರ್ ಲೆಟರ್ (Butter letter) ಎಂದೇ  ಇತ

Blog number 1886. ತಾಯಿ ಕಾಡಾನೆಯಿಂದ ಬೇರೆ ಆಗಿರುವ ಮರಿಯಾನೆ ಕಾಪಾಡುತ್ತಿರುವ ಎರೆಡು ಗಂಡಾನೆಗಳು.

#ಆನಂದಪುರಂ_ಸಮೀಪದಿಂದ_ಕಾಡಾನೆಗೆ_ಅವುಗಳ_ಮೂಲ_ನೆಲೆಗೆ_ದಾರಿ_ಏರ್ಪಡಿಸಿದಾಗ #ಎರೆಡು_ಗಂಡಾನೆ_ಮತ್ತು_ಒಂದು_ಮರಿಯಾನೆ_ಮಾತ್ರ_ಇತ್ತು. #ಮರಿಯಾನೆಯ_ತಾಯಿ_ಎಲ್ಲಿದೆ? #ದೀರ್ಘ_ಕಾಲ_ಮರಿಯಾನೆ_ರಕ್ಷಿಸುತ್ತಾ_ತಮ್ಮ_ಜೊತೆ_ಕಾಪಾಡಿದ_ಎರೆಡು_ಗಂಡು_ಕಾಡಾನೆಗಳು. #ಮಲೆಶಂಕರ_ಭಾಗದಲ್ಲಿ_ಸುತ್ತಾಡುತ್ತಿರುವುದು_ಈ_ಮರಿಯಾನೆಯ_ತಾಯಿಯಾ? #ಕಾಡಾನೆಗಳು_ಸುರಕ್ಷಿತವಾಗಿ_ತಮ್ಮ_ಮೂಲ_ಸ್ಥಾನ_ಸೇರಲಿ #ಮರಿಯಾನೆಗೆ_ತಾಯಿಯಾನೆ_ಸಿಗಲಿ #ಈ_ಬಾಗದ_ಜನ_ಜಾನುವಾರು_ಕಾಡಾನೆಗಳಿಗೆ_ಯಾವುದೇ_ಜೀವಹಾನಿ_ಆಗದಿರಲಿ #ಎಂದು_ನಮ್ಮ_ಊರಿನ_ವರಸಿದ್ಧಿ_ವಿನಾಯಕ_ದೇವರಿಗೆ_ಹರಕೆ_ಮಾಡಿದ್ದೇನೆ.   ಶಿವಮೊಗ್ಗ ಸಾಗರ ಮಾರ್ಗದ ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ನಿನ್ನೆ (25- ಡಿಸೆಂಬರ್ - 2023) ಎಲ್ಲಾ ವಾಹನ ಸಂಚಾರ ನಿಲ್ಲಿಸಿ ಕಳೆದ 80 ದಿನಗಳಿಂದ ತನ್ನ ಮೂಲ ಸ್ಥಾನಕ್ಕೆ ವಾಪಾಸಾಗಲು ಬಂದ ದಾರಿಯಲ್ಲೇ ವಾಪಾಸು ಹೋಗಲು ಪ್ರಯತ್ನಿಸಿದಾಗೆಲ್ಲ ಈ ಭಾಗದ ರೈತರು ತಮ್ಮ ಜಮೀನು ತೋಟ ಸಂರಕ್ಷಣೆಗಾಗಿ ಸಿಡಿಸುವ ಆನೆ ಪಟಾಕಿಗಳಿಂದ (ಅರಣ್ಯ ಇಲಾಖೆ ಕೂಡ ಈ ಪಟಾಕಿ ತನ್ನ ಸಿಬ್ಬಂದಿಯಿಂದ ಸಿಡಿಸಿದೆ) ಬೆದರಿ ಪುನಃ ವಾಪಾಸು ಹೋಗುತ್ತಿದ್ದ ಕಾಡಾನೆಗಳನ್ನು ಅರಣ್ಯ ಇಲಾಖೆ ಶ್ರಮದಿಂದ ರಾಷ್ಟ್ರೀಯ ಹೆದ್ದಾರಿ ಕ್ರಾಸ್ ಮಾಡಿಸಿದೆ.   ಈ ಸಂದರ್ಭದಲ್ಲಿನ ವಿಡಿಯೋ ವೈರಲ್ ಆಗಿದೆ ಆದರೆ ರಾಷ್ಟ್ರೀಯ ಹೆದ್ದಾರಿ ದಾಟಿದ್ದು ಬಲಿಷ್ಟವಾದ ದಂತಗಳನ್ನು ಹೊಂದಿರುವ ಎರೆಡು ಗಂಡು ಸಲಗಗಳು ಅವುಗಳು ತಮ್ಮ ಜೊತೆ

Blog number 1885. ಪೆಬ್ರುವರಿ 16 ಶನಿವಾರ 1980ರಂದು ಭಾರತದಲ್ಲಿ ನಡೆದ ಪೂರ್ಣ ಸೂಯ೯ಗ್ರಹಣ ಬರಿಗಣ್ಣಿನಲ್ಲಿ ನೋಡಬಾರದೆಂದರೂ ನೋಡಿ ನನ್ನ ಬಲಗಣ್ಣಿನ ಅಕ್ಷಿಪಟಲ ಹರಿದು ಹೋದದ್ದು.

#1980ರ_ಪೆಬ್ರವರಿ_16ರಲ್ಲಿ_ನಡೆದ_ಪೂಣ೯_ಸೂಯ೯_ಗ್ರಹಣ  #ನಾನು_ಜೀವಮಾನದಲ್ಲಿ_ಮರೆಯುವುದಿಲ್ಲ. #ಗ್ರಹಣದಲ್ಲಿ_ಸೂರ್ಯನ_ಡೈಮಂಡ್_ರಿಂಗ್_ಬರಿಗಣ್ಣಲ್ಲಿ_ನೋಡಿದ್ದೆ #ಬರಿಗಣ್ಣಲ್ಲಿ_ಸೂಯ೯_ಗ್ರಹಣ_ನೋಡಿ_ನನ್ನ_ಬಲಗಣ್ಣ_ಅಕ್ಷಿ_ಪಟಲ_ಹರಿದು_ಹೋಗಿತ್ತು. #ಅವತ್ತು .....  #ಬೆಳಕು_ಮಬ್ಬಾಯಿತು_ಗಾಳಿ_ತಂಪಾಯಿತು_ಆಕಾಶದಲ್ಲಿ_ನಕ್ಷತ್ರ_ಗೋಚರಿಸಿತು. #ಪಕ್ಷಿಗಳು_ವಿಚಲಿತ_ನಡುವಳಿಕೆಗಳು #ಗೋವುಗಳು_ಮಧ್ಯಾಹ್ನಕ್ಕೆ_ಕೊಟ್ಟಿಗೆಗೆ_ಬಂದವು.    ಸೂಯ೯ ಗ್ರಹಣದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಭಯ ಹೆಚ್ಚಾಗುತ್ತಿದೆ, ಟಿವಿ, ಮೊಬೈಲ್ಗಳ ಈ ಮುಂದುವರಿದ ಆದುನಿಕ ಭಾರತದಲ್ಲಿ ವಿಜ್ಞಾನದ ಹೆಚ್ಚಿನ ತಿಳುವಳಿಕೆ ಉ೦ಟಾಗುತ್ತದೆ ಮತ್ತು ಮೂಡನಂಬಿಕೆಗಳು ನಶಿಸುತ್ತದೆ ಎಂಬ ಭರವಸೆ ಸುಳ್ಳಾಗಿದೆ.    ಟಿವಿಗಳ ಚಾನಲ್ ಗಳ ಜೋತಿಷಿಗಳು ಹುಟ್ಟು ಹಾಕುವ ವಿವಿದ ಆಚರಣೆಯ ಹೆಸರಲ್ಲಿ ಜನ ಸಾಮಾನ್ಯರ ಜೀವನ ಕ್ರಮದಲ್ಲಿ ಭಯ ಬೀತಿ ಬಿತ್ತುವುದರಿಂದ ಅನೇಕ ಮೌಡ್ಯಕ್ಕೆ ಕಾರಣವಾಗಿದೆ.    1980ರ ಪೆಬ್ರುವರಿ 16ರOದು ನಡೆದ ಖಗ್ರಾಸ ಸೂಯ೯ಗ್ರಹಣದ ದಿನ ನೆನಪಿಗೆ ಬಂತು ಅವತ್ತು ಶನಿವಾರ ಆದರೂ ಖುಗ್ರಾಸ ಸೂರ್ಯಗ್ರಹಣದ ಕಾರಣದಿಂದ ಶಾಲಾ ಕಾಲೇಜುಗಳಿಗೆ ರಜಾ ನೀಡಿದ್ದರು.    ದಕ್ಷಿಣ ಭಾರತದಲ್ಲಿ ಸಂಪೂಣ೯ ಗ್ರಹಣ ಗೋಚರ ಆಗುವುದರಿಂದ ದೇಶ ವಿದೇಶದ ಖಗೋಳ ವಿಜ್ಞಾನಿಗಳು ಬಂದಿದ್ದರು ಅವತ್ತಿನ ನಿತ್ಯ ಪತ್ರಿಕೆ ಮತ್ತು ರೇಡಿಯೋಗಳಲ್ಲಿ ಸೂಯ೯ ಗ್ರಹಣದ ಬಗ್ಗೆ ವೈಜ್ಞಾನಿಕ ಸಲ

Blog number 1884.ಕ್ರಿಸ್ಮಸ್ ವೈಲ್ಡ್ ಎಲಿಪಂಟ್ ಆಪರೇಷನ್.. 80 ದಿನದಿಂದ ಭದ್ರಾ ಅಭಯಾರಣ್ಯದಿಂದ ಬಂದು ದಾರಿ ತಪ್ಪಿದ ಕಾಡಾನೆಗಳನ್ನು ಅವುಗಳ ಮೂಲ ನೆಲೆ ಭದ್ರಾ ಅಭಯಾರಣ್ಯ ಸೇರಿಸುವ ಅರಣ್ಯ ಇಲಾಖೆಯ ಪ್ರಯತ್ನಗಳು.

https://youtu.be/LmvAQLj_r6E?feature=shared #ಕಾಡಾನೆಗಳನ್ನು_70_ದಿನಗಳ_ನಂತರ_ಭದ್ರಾ_ಅಭಯಾರಣ್ಯಕ್ಕೆ_ಕಳಿಸುವ_ಕೆಲಸ_ಪ್ರಾರಂಭವಾಗಿದೆ. #ಇದು_ಸಂತೋಷದ_ಸುದ್ದಿ #ಇವತ್ತು_ಶಿವಮೊಗ್ಗ_ಸಾಗರ_ರಾಷ್ಟ್ರೀಯ_ಹೆದ್ದಾರಿ_69_ದಾಟಿದ_ಕಾಡಾನೆಗಳು #ಆನಂದಪುರಂ_ಸಮೀಪದ_ಗಿಳಾಲಗುಂಡಿಯಲ್ಲಿ_ರಸ್ತೆ_ದಾಟಿದೆ. #ತುಪ್ಪೂರಿನಿಂದ_ಗಿಳಾಲಗುಂಡಿ_ತನಕ_ಮೂರು_ಗಂಟೆ_ರಾಷ್ಟ್ರೀಯ_ಹೆದ್ದಾರಿ_ವಾಹನ_ಸಂಚಾರ_ತಡೆಯಲಾಗಿತ್ತು. #ಮುಂದೆ_ಅಯನೂರು_ರಿಪ್ಪನಪೇಟೆ_ರಸ್ತೆ_ದಾಟಿದರೆ_ಈ_ಕಾಡಾನೆಗಳು_ಮೂಲ_ನೆಲೆ_ತಲುಪಲಿದೆ. #ಜಿಲ್ಲಾಧಿಕಾರಿಗಳಿಗೆ_ಅಭಿನಂದನೆಗಳು #ದೀರ್ಘಾವದಿ_ದಾರಿ_ತಪ್ಪಿದ_ಕಾಡಾನೆಗಳಿಗೆ_ಹ್ಯಾಪಿ_ಜರ್ನಿ_ಬೈ_ಬೈ. #ಕ್ರಿಸ್_ಮಸ್_ವೈಲ್ಡ್_ಎಲಿಪಂಟ್_ಆಪರೇಷನ್_ಯಶಸ್ವಿ_ಆಗಲಿ_25_ಡಿಸೆಂಬರ್_2023.     ವಿಳಂಭವಾದರೂ ಅಂತಿಮವಾಗಿ 80 ದಿನಗಳ ನಂತರ ಭದ್ರಾ ಅಭಯಾರಣ್ಯದಿಂದ ಅರಸಾಳು- ಕೆ೦ಚನಾಲ- ಕೆರೆಹಿತ್ತಲು - ಗಿಳಾಲಗುಂಡಿ - ಪತ್ರೆಹೊಂಡ-ಚೊರಡಿ - ಕುಂಸಿ - ಅಯನೂರು - ಅಂಬ್ಲಿಗೋಳ - ಬೈರಾಪುರ ಭಾಗದಲ್ಲಿ ದಾರಿ ತಪ್ಪಿ ಸಂಚರಿಸುತ್ತಿದ್ದ ಕಾಡಾನೆಗಳನ್ನು ಅವುಗಳು ಮಾನವ ಸಂಘರ್ಷ ಮಾಡುವ ಮೊದಲೇ ಅವುಗಳ ಮೂಲ ನೆಲೆ ಭದ್ರಾ ಅಭಯಾರಣ್ಯ ತಲುಪಿಸುವ ಕೆಲಸ ರಾಜ್ಯ ಸರ್ಕಾರದ ಅರಣ್ಯ ಇಲಾಖೆ ಮಾಡಬೇಕು ಇಲ್ಲದಿದ್ದರೆ ಈ ಭಾಗದ ಜನರ ಜೀವ ಮತ್ತು ಕಾಡಾನೆಗಳ ಜೀವಕ್ಕೆ ಆಪತ್ತು ಎಂದು ಸುದ್ದಿ ಆಗಿತ್ತು.   ಮೂರು ಆನೆ ಮತ್ತು ಒಂದು ಮರಿ ಆನೆ ಈ ಭಾಗದಲ

Blog number 1883.. ಬೈನಾಕ್ಯುಲರ್ ಖರೀದಿಸುವ ಆಸೆ 45 ವರ್ಷದ ನಂತರ ಈಡೇರಿತು.

#ಬಯಸಿದ್ದೆಲ್ಲಾ_ಸಿಗುವುದಿಲ್ಲ #ಸಿಕ್ಕಿದ್ದೆಲ್ಲ_ಬಯಸಿದ್ದಲ್ಲ #ಬೈನಾಕ್ಯುಲರ್_ಖರೀದಿಸುವ_ಆಸೆ_ಇವತ್ತು_ನನ್ನ_ಕೈ_ಸೇರಿತು #ನಲವತೈದು_ವರ್ಷದ_ಹಿಂದಿನ_ಕನಸು. https://youtu.be/ugRl9HhXyCM?feature=shared   ಈ ಬಗ್ಗೆ ಕೆಲ ದಿನಗಳ ಹಿಂದೆ ಬರೆದಿದ್ದೆ ಬಹುಶಃ ಆ ಕಾಲದಲ್ಲಿ ಸಿಕ್ಕಿದ್ದರೆ ಇಂದಿಗಿಂತ ಹೆಚ್ಚಿನ ಥ್ರಿಲ್ ಉಂಟಾಗುತ್ತಿತ್ತಾ? ಗೊತ್ತಿಲ್ಲ ಆದರೆ ಇವತ್ತು ಬೈನಾಕುಲರ್ ಕೋರಿಯರ್ ನಲ್ಲಿ ಬಂದು ತಲುಪಿದೆ.   ಸಾಮಾಜಿಕ ಜಾಲತಾಣದ ಸಹೋದರಿ ಒರ್ವರು ನನ್ನ ಲೇಖನ ಓದುತ್ತಾ ಅವರೇ ಬೈನಾಕ್ಯುಲರ್ ನನಗೆ ಕೊಡಿಸ ಬೇಕೆನ್ನಿಸಿದಂತೆ ಆದರೆ ನನ್ನ ಲೇಖನದ ಕೊನೆಯಲ್ಲಿ ನಾನು ಬೈನಾಕ್ಯುಲರ್ ಗೆ ಆರ್ಡರ್ ಮಾಡಿದ್ದು ಕ್ರಿಸ್ಮಸ್ ಗೆ ತಲುಪುವ ನಿರೀಕ್ಷೆ ಬರೆದದ್ದು ನೋಡಿ ಸುಮ್ಮನಾದೆ ಎಂದದ್ದು ಅವರ ಮಾತೃ ಹೃದಯದ ಭಾವನೆಗೆ ನಾನು ಆಭಾರಿ.    ಬೇರೆಯವರಿಗೆ ಸಿಲ್ಲಿ ಅನ್ನಿಸಬಹುದಾದ್ದು ನಮಗೆ ವಿಶೇಷ ಅನ್ನಿಸಲು ಕಾರಣ ಏನು?... ನಮ್ಮ ದೇಹದಲ್ಲಿ ಉತ್ಪಾದನೆ ಆಗುವ ಹ್ಯಾಪಿ ಹಾರ್ಮೋನ್ ಎನ್ನುವುದು.    ಇಷ್ಟ ಪಟ್ಟಿದ್ದು ಪಡೆದಾಗ ಈ ಹಾರ್ಮೋನು ನಮಗೆ ನೀಡುವ ತೃಪ್ತಿ ಸಂತೋಷಗಳು ಕೃತಕವಾಗಿ ಮಾದಕ ಪದಾರ್ಥದಿಂದಲೂ ಉದ್ದೀಪನಗೊಳಿಸಿ ಪಡೆಯಲು ಸಾಧ್ಯ.   ನನಗೆ ಬೈನಾಕ್ಯುಲರ್ ದೊಡ್ಡವನಾದಾಗ ಖರೀದಿಸ ಬೇಕನ್ನಲು ಕಾರಣವಾದ ಘಟನೆ ಈ ಲಿಂಕ್ ಕ್ಲಿಕ್ ಮಾಡಿ ಓದಿ.https://arunprasadhombuja.blogspot.com/2023/12/blog-number-18