Skip to main content

Posts

Showing posts with the label Dr Nagendra F.Honnali Additional Deputy Commissioner of Shivamogga District This year State PURUSHOTTAM Awarded

Blog number 905. ಕರ್ನಾಟಕ ಸರ್ಕಾರದ ಸರ್ಕಾರಿ ನೌಕರರಿಗೆ ನೀಡುವ ಜಿಲ್ಲಾವಾರು ಸರ್ವೋತ್ತಮ ಪ್ರಶಸ್ತಿಗೆ ಭಾಜನರಾಗಿರುವ ಶಿವಮೊಗ್ಗ ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಪ್ ಹೊನ್ನಾಳಿ ಅವರಿಗೆ ಅಭಿನಂದನೆಗಳು

#ಅಬಿನಂದನೆಗಳು_ಡಾಕ್ಟರ್_ನಾಗೇಂದ್ರ_ಹೊನ್ನಾಳಿಯವರಿಗೆ. #ಈ_ಸಾಲಿನ_ಸರ್ಕಾರದ_ಸವೋ೯ತ್ತಮ_ಪ್ರಶಸ್ತಿ_ಶಿವಮೊಗ್ಗದಅಡಿಷನಲ್_ಡೆಪ್ಯೂಟಿಕಮಿಷನರ್_ನಾಗೇಂದ್ರ_ಹೊನ್ನಾಳಿಯವರಿಗೆ. #ಮುಖ್ಯಮಂತ್ರಿಗಳಿಂದ_ಪ್ರಶಸ್ತಿಫಲಕ_ಸ್ಪೀಕರಿಸಲಿದ್ದಾರೆ. #ಇವರು_ಸೇವೆ_ಸಲ್ಲಿಸಿದ_ಎಲ್ಲಾಕಡೆಯೂ_ಅತ್ಯುತ್ತಮ_ಕೆಲಸಗಾರರೆಂದೇ_ಜನ_ಗುರುತಿಸುತ್ತಾರೆ.     ಕರ್ನಾಟಕ ರಾಜ್ಯ ಸರ್ಕಾರ ಪ್ರತಿ ಜಿಲ್ಲೆಯ ಒಬ್ಬ ಅತ್ಯುತ್ತಮವಾಗಿ ಸೇವೆ ಸಲ್ಲಿಸುವ ಸರ್ಕಾರಿ ನೌಕರರನ್ನು ಸರ್ವೋತ್ತಮ ಪ್ರಶಸ್ತಿಗೆ ಆಯ್ಕೆ ಮಾಡುತ್ತದೆ.    ಐವತ್ತು ಸಾವಿರ ನಗದು, ಪ್ರಶಸ್ತಿ - ಪಲಕದ ಈ ಪುರಸ್ಕಾರ ಸರ್ಕಾರಿ ನೌಕರರಲ್ಲಿ ಒಂದು ಪ್ರತಿಷ್ಠಿತ ಪ್ರಶಸ್ತಿ ಇದನ್ನು ಸ್ವತಃ ಮುಖ್ಯಮಂತ್ರಿಗಳೇ ಸರ್ವೋತ್ತಮ ಪ್ರಶಸ್ತಿಗೆ ಆಯ್ಕೆ ಆದವರಿಗೆ ಸನ್ಮಾನಿಸಿ ವಿತರಿಸಲಿದ್ದಾರೆ.   ಶಿವಮೊಗ್ಗ ಜಿಲ್ಲೆಯ ಹೆಚ್ಚುವರಿ ಜಿಲ್ಲಾದಿಕಾರಿ (Additional Deputy Commissioner) ಡಾ.ನಾಗೇಂದ್ರ ಎಪ್. ಹೊನ್ನಾಳಿಯವರನ್ನು ಈ ಸಾಲಿನ ಸರ್ವೋತ್ತಮ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.     ಹಾವೇರಿ ಜಿಲ್ಲೆಯ ಅತ್ಯಂತ ಬಡ ಕುಟುಂಬದ ಪಕೀರಪ್ಪ ಈರಪ್ಪರ ಪುತ್ರ, ವಿದ್ಯಾರ್ಥಿ ಜೀವನದಲ್ಲಿ ಪ್ರತಿಭಾವಂತ ವಿದ್ಯಾರ್ಥಿ ಆಗಿದ್ದ ನಾಗೇಂದ್ರ ಹೊನ್ನಾಳಿಗೆ ಯಾವುದೇ ಅನುಕೂಲ ಇರಲಿಲ್ಲ ಅಷ್ಟೇಕೆ ಇವರಿಗೆ ಸರಿಯಾದ ಮಾರ್ಗದರ್ಶನ ನೀಡುವವರೂ ಇರಲಿಲ್ಲ. ...