Skip to main content

Posts

Showing posts with the label Replacing wild Elephants from National Highway

Blog number 3358. ಕಳೆದ 2023ರಲ್ಲಿ ಕಾಡಾನೆ ರಾಷ್ಟ್ರೀಯ ಹೆದ್ದಾರಿ ಸಂಚಾರ ನಿರ್ಬಂದ ಮಾಡಿ ಆನೆ ಸ್ಥಳಾಂತರ

*#viralvedeo* https://m.youtube.com/shorts/LmvAQLj_r6E *#ಕಾಡಾನೆಗಳನ್ನು_ರಾಷ್ಟ್ರೀಯ_ಹೆದ್ದಾರಿ_ವಾಹನ_ಸಂಚಾರ_ನಿರ್ಬಂಧಿಸಿ* *#ರಸ್ತೆ_ದಾಟಿಸಿದ_ಅಪರೂಪದ_ವಿಡಿಯೊ* *ಕಳೆದ ವರ್ಷದ 25 - ಡಿಸೆಂಬರ್- 2023ರ  ವಿಡಿಯೋ ನೋಡಿ.*  *ಆನಂದಪುರಂ ಭಾಗದಲ್ಲಿ ಕಳೆದ ವರ್ಷ ಮೊದಲ ಬಾರಿಗೆ ಕಾಣಿಸಿಕೊಂಡ ಕಾಡಾನೆಗಳು* *ಕಾಡಾನೆಗಳು 80 ದಿನಗಳ ನಂತರ ಭದ್ರಾ ಅಭಯಾರಣ್ಯಕ್ಕೆ ಕಳಿಸುವ ಪ್ರಯತ್ನದಲ್ಲಿ.* *ಆನಂದಪುರಂ ಸಮೀಪದ ಪತ್ರೆಹೊಂಡ ಮತ್ತು ಗಿಳಾಲಗುಂಡಿ ಮಧ್ಯದ ಶಿವಮೊಗ್ಗ ಸಾಗರ ರಾಷ್ಟ್ರೀಯ ಹೆದ್ದಾರಿ 69 ದಾಟಿಸಲು ನಡೆದ ಹರಸಾಹಸ.*  *ತುಪ್ಪೂರಿನಿಂದ ಗಿಳಾಲಗುಂಡಿ ತನಕ ಮೂರು ಗಂಟೆ ಕಾಲ ರಾಷ್ಟ್ರೀಯ ಹೆದ್ದಾರಿ ವಾಹನ ಸಂಚಾರ ತಡೆಯಲಾಗಿತ್ತು​.* *ಇದು  ಅವತ್ತಿನ ಸಂತೋಷದ ಸುದ್ದಿ​ ಆಗಿತ್ತು.* *ಮುಂದೆ ಅಯನೂರು ರಿಪ್ಪನಪೇಟೆ ರಸ್ತೆ ದಾಟಿಸಿ ಈ ಕಾಡಾನೆಗಳನ್ನ ಅವುಗಳ ಮೂಲ ನೆಲೆ ತಲುಪಿಸುವ ಕಾರ್ಯಯೋಜನೆ.* *ದಿನಾಂಕ  28-ಡಿಸೆಂಬರ್- 2023 ರ ಬೆಳಗಿನ ಜಾವ ಅರಸಾಳು ರಿಪ್ಪನಪೇಟಿ ರಾಜ್ಯ ಹೆದ್ದಾರಿಯ 9ನೇ ಮೈಲಿಕಲ್ಲಿನಲ್ಲಿ ಆನಂದಪುರಂ ಭಾಗದಿಂದ ರಸ್ತೆ ದಾಟಿ ಭದ್ರಾ ಅಭಯಾರಣ್ಯದ ಕಡೆ ದಾಟಿ ಹೋಗಿದ್ದವು.* *ದೀರ್ಘಾವದಿ ದಾರಿ ತಪ್ಪಿದ ಕಾಡಾನೆಗಳಿಗೆ ಹ್ಯಾಪಿ ಜರ್ನಿ... ಬೈ ಬೈ​.... ಅಂತ ಸುಖಾಂತ್ಯವಾದ ಪ್ರಕರಣ ಪುನಃ ಈ ವರ್ಷ ಮರುಕಳಿಸುವ ಸಾಧ್ಯತೆ.*     *ವಿಳಂಭವಾದರೂ ಅಂತಿಮವಾಗಿ 80 ದಿನಗ...