Skip to main content

Posts

Showing posts with the label Corona memories dairy part 3

Blog number 2015. ಕೊರೊನಾ ನೆನಪುಗಳ ಡೈರಿ ಭಾಗ - 3

#ಕೊರೋನಾ_ನೆನಪುಗಳ_ಡೈರಿ_ಭಾಗ_3   #ಕೊರಾನ_ವಾರಿಯರ್ಸಗೆ_ನೈತಿಕ_ಬೆಂಬಲದ_ಚಪ್ಪಾಳೆ_ಗಂಟೆ_ಜಾಗಟೆ_ದೀಪ_ಬೆಳಗಿದ್ದೆವು #ಇವತ್ತು_ಸಂಜೆಗೆ_ನಾಲ್ಕು_ವರ್ಷವಾಯಿತು_ಆದಿನ_ಪಕ್ಷಾತೀತವಾಗಿ #ದೇಶದ_ಪ್ರಧಾನಿ_ಮನವಿ_ಪುರಸ್ಕರಿಸಿದ್ದ_ಹಿರಿಯ_ಕಾಂಗ್ರೇಸ್_ರಾಜಕಾರಣಿ_ಕಾಗೋಡುತಿಮ್ಮಪ್ಪ_ಆದರ್ಶ_ಪ್ರಾಯರು. #ಸದುದ್ದೇಶದ_ವಿಶ್ವದಾದ್ಯಂತ_ಆಚರಿಸಲಾದ_ಈ_ಬೆಂಬಲವನ್ನು_ಗೇಲಿ_ಮಾಡುವ_ಸಿನಿಕತನ_ವಿಕೃತವಲ್ಲವೆ?   ರಾಜಕೀಯ ಉದ್ದೇಶಕ್ಕಾಗಿ ಯಾರನ್ನೋ ಗುರಿಯಾಗಿಸಿ ನಮ್ಮ ದೇಶವಾಸಿಗಳನ್ನು ಗೇಲಿ ಮಾಡುವುದು ಸರಿಯಲ್ಲ ಇಡೀ ವಿಶ್ವದಲ್ಲಿ ಕೋರೊನಾ ಎಂಬ ವೈರಸ್ ವಿರುದ್ಧ ಹೋರಾಟ ಪ್ರಾರಂಭವಾಗುವ ಹಂತದಲ್ಲಿ ಆರೋಗ್ಯ ಕಾರ್ಯಕರ್ತರ ಪಾತ್ರ ದೊಡ್ಡದಿತ್ತು.   ಆರೋಗ್ಯ ಕಾರ್ಯಕರ್ತರು ತಮ್ಮ ಜೀವ ಪಣ ಇಟ್ಟು ಜನರ ಜೀವ ಉಳಿಸಲು ಶ್ರಮ ಪಟ್ಟಿದ್ದಾರೆ ಈ ಅಮೂಲ್ಯ ಕೆಲಸದಲ್ಲಿ  ಅನೇಕರು  ತಮ್ಮ ಜೀವ ತ್ಯಾಗ ಮಾಡಿದ್ದಾರೆ ಅವತ್ತಿನ ಸಂದರ್ಭ ಮತ್ತು ಅವರ ಕುಟುಂಬಗಳ ಆತಂಕದ ಪರಿಸ್ಥಿತಿ ನೆನಪಿಸಿಕೊಳ್ಳಬೇಕು.   ಅವರು ಮತ್ತು ಅವರ ಕುಟುಂಬ ತಮ್ಮ ಜೀವವನ್ನು ಪಣವಿಟ್ಟು ಸೇವೆ ಮಾಡಬೇಕಾಯಿತು ಈ ಸಂದರ್ಭದಲ್ಲಿ ಅವರಿಗೆ ವಿಶ್ವಾದ್ಯಂತ ನೈತಿಕ ಬೆಂಬಲ ಕೊಡಲು ಎಲ್ಲಾ ದೇಶಗಳ ಸರಕಾರಗಳು ಅವರ ದೇಶದ ಜನರನ್ನ ವಿನಂತಿಸಿತು.          ಅದು ಸಾಮೂಹಿಕವಾಗಿ ಚಪ್ಪಾಳೆ ತಟ್ಟುವ ಮೂಲಕ ಜನತೆ ತಮ್ಮ ನೈತಿಕ ಬೆಂಬಲ ನೀಡುವು...