Skip to main content

Posts

Showing posts with the label 16 th year Rathotsava of Sri varasiddi vinayaka temple Yadehalli on kundachaturthi 4th February 2022 Friday

ಸಾಗರ ತಾಲ್ಲುಕಿನ ಯಡೇಹಳ್ಳಿಯ ಶ್ರೀ ವರಸಿದ್ದಿ ವಿನಾಯಕ ದೇವರ 16 ನೇ ವಾರ್ಷಿಕೋತ್ಸವ - ರಥೋತ್ಸವ -ರಂಗಪೂಜೆ ದಿನಾಂಕ 4- ಪೆಬ್ರವರಿ -2022ರ ಶುಕ್ರವಾರ ಕುಂದ ಚಥುರ್ತಿಯಂದು

#ನಮ್ಮೂರ_ಶ್ರೀವರಸಿದ್ಧಿವಿನಾಯಕ_ದೇವರ_ರಥೋತ್ಸವ_ಜಾತ್ರೆ. #ದಿನಾಂಕ_4_ಪೆಬ್ರುವರಿ_2022ರ_ಶುಕ್ರವಾರ_ಕುಂದಚತುರ್ಥಿಯ_ಶುಭ_ಸಂದಭ೯ದಲ್ಲಿ. #ಇದು_ಹದಿನಾರನೇ_ವಾರ್ಷಿಕೋತ್ಸವ #ಕೋವಿಡ್_ನಿಯಮಾವಳಿಗೆ_ಒಳಪಟ್ಟು.   ಹದಿನಾರು ವರ್ಷದ ಹಿಂದೆ ಕುಂದ ಚತುರ್ಥಿಯಂದು ಪ್ರತಿಷ್ಟಾಪನೆಗೊಂಡು ಪ್ರತಿ ವರ್ಷ ಅದೇ ದಿನ ರಥೋತ್ಸವ - ಜಾತ್ರೆ - ರಂಗಪೂಜೆಯೊಂದಿಗೆ  ಆಚರಣೆಯಲ್ಲಿದೆ.   ಕಳೆದ ಎರೆಡು ವಾಷಿ೯ಕೊತ್ಸವ ಕೊರಾನ #ನಮ್ಮೂರ_ಶ್ರೀವರಸಿದ್ಧಿವಿನಾಯಕ_ದೇವರ_ರಥೋತ್ಸವ_ಜಾತ್ರೆ. #ದಿನಾಂಕ_4_ಪೆಬ್ರುವರಿ_2022ರ_ಶುಕ್ರವಾರ_ಕುಂದಚತುರ್ಥಿಯ_ಶುಭ_ಸಂದಭ೯ದಲ್ಲಿ. #ಇದು_ಹದಿನಾರನೇ_ವಾರ್ಷಿಕೋತ್ಸವ #ಕೋವಿಡ್_ನಿಯಮಾವಳಿಗೆ_ಒಳಪಟ್ಟು.   ಹದಿನಾರು ವರ್ಷದ ಹಿಂದೆ ಕುಂದ ಚತುರ್ಥಿಯಂದು ಪ್ರತಿಷ್ಟಾಪನೆಗೊಂಡು ಪ್ರತಿ ವರ್ಷ ಅದೇ ದಿನ ರಥೋತ್ಸವ - ಜಾತ್ರೆ - ರಂಗಪೂಜೆಯೊಂದಿಗೆ  ಆಚರಣೆಯಲ್ಲಿದೆ.   ಕಳೆದ ಎರೆಡು ವಾಷಿ೯ಕೊತ್ಸವ ಕೊರಾನ ನೆರಳಿನ ಭಯದಿಂದ ನಡೆಯಿತು, ಈ ವರ್ಷ ಕೊರಾನ ಮದ್ಯದಲ್ಲೇ ಕುಂದ ಚತುರ್ಥಿ ಬಂದಿದೆ.   ಕೊರಾನಾ ನಿಯಮಾವಳಿಯ ಕಟ್ಟುನಿಟ್ಟಿನ ಆಚರಣೆಯೊಂದಿಗೆ ಧಾರ್ಮಿಕ ವಿದಿ ವಿದಾನಗಳು ನಡೆಸುವ ಸಂಕಲ್ಪದೊಂದಿಗೆ ದೇವಾಲಯದ ಆಡಳಿತ ಮಂಡಳಿ ಮತ್ತು ಜಾತ್ರಾ ಸಮಿತಿ ತೀರ್ಮಾನಿಸಿ ಆಹ್ವಾನ ಪತ್ರಿಕೆ ನೀಡಿದೆ. ಭಯದಿಂದ ನಡೆಯಿತು, ಈ ವರ್ಷ ಕೊರಾನ ಮದ್ಯದಲ್ಲೇ ಕುಂದ ಚತುರ್ಥಿ ಬಂದಿದೆ. ...