Skip to main content

Posts

Showing posts with the label Kundapur kodachadri sidda Peet Halawarimutt Jagadeesh ji met Yogi Adityanathji

Blog number 1253. ಕುಂದಾಪುರದ ಎಡಮೊಗೆಯ ಕೊಡಚಾದ್ರಿ ಸಿದ್ದ ಪೀಠ ಹಲವಾರಿ ಮಠದ ಸ್ವಾಮೀಜಿ ಜಗದೀಶ್ ಜಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಗೋರಕ್ ಪುರದ ಬಾರಾಪಂತದ ಮಹಾ ಸಂತ ಯೋಗಿ ಆದಿತ್ಯನಾಥರ ಬೇಟಿ

#ಕಮಲಶಿಲೆ ಸಮೀಪದ ನಾಥಪ೦ಥದ ಹಲವಾರಿ ಮಠದ ಮಠಾಧೀಶರಾದ ಶ್ರೀಜಗದೀಶ್ ಸ್ವಾಮೀಜಿ, ಕುಂದಾಪುರದ ರಮೇಶ್ ಜೋಗಿ ಮತ್ತು ಭಕ್ತ ಪ್ರಮುಖರು ಉತ್ತರ ಪ್ರದೇಶದ ಮುಖ್ಯಮಂತ್ರಿ ಹಾಗು ಗೋರಕ್ ಪುರದ ನಾಥಪಂಥ್ ದ ಮಹಾಂತರಾದ ಶ್ರೀ ಯೋಗಿ ಆದಿತ್ಯನಾಥರನ್ನ ಬೇಟಿ ಮಾಡಿ ಗೌರವ ಸಮಪಿ೯ಸಿದರು (20 - ಪೆಬ್ರವರಿ -2020 )#