Blog number 1253. ಕುಂದಾಪುರದ ಎಡಮೊಗೆಯ ಕೊಡಚಾದ್ರಿ ಸಿದ್ದ ಪೀಠ ಹಲವಾರಿ ಮಠದ ಸ್ವಾಮೀಜಿ ಜಗದೀಶ್ ಜಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಗೋರಕ್ ಪುರದ ಬಾರಾಪಂತದ ಮಹಾ ಸಂತ ಯೋಗಿ ಆದಿತ್ಯನಾಥರ ಬೇಟಿ
#ಕಮಲಶಿಲೆ ಸಮೀಪದ ನಾಥಪ೦ಥದ ಹಲವಾರಿ ಮಠದ ಮಠಾಧೀಶರಾದ ಶ್ರೀಜಗದೀಶ್ ಸ್ವಾಮೀಜಿ, ಕುಂದಾಪುರದ ರಮೇಶ್ ಜೋಗಿ ಮತ್ತು ಭಕ್ತ ಪ್ರಮುಖರು ಉತ್ತರ ಪ್ರದೇಶದ ಮುಖ್ಯಮಂತ್ರಿ ಹಾಗು ಗೋರಕ್ ಪುರದ ನಾಥಪಂಥ್ ದ ಮಹಾಂತರಾದ ಶ್ರೀ ಯೋಗಿ ಆದಿತ್ಯನಾಥರನ್ನ ಬೇಟಿ ಮಾಡಿ ಗೌರವ ಸಮಪಿ೯ಸಿದರು (20 - ಪೆಬ್ರವರಿ -2020 )#