Skip to main content

Posts

Showing posts with the label Best story writer of Malenadu region

Blog number 3368. ಪ್ರಬಂದ ಅಂಬುತೀರ್ಥರ ಎರಡನೆ ಕಥೆ

https://www.facebook.com/share/p/1DJc75wPKw/ ಈ ಕಥೆ ಓದಿ ಅಭಿಪ್ರಾಯ ಬರೆಯಿರಿ ವಕ್ಷ ಸ್ಥಲೆ ಇವರ ಹಿಂದಿನ ಕಥೆ ನಾನು ಪೋಸ್ಟ್ ಮಾಡಿದ್ದು ಅತಿ ಹೆಚ್ಚು ವೀಕ್ಷರಿಂದ ಪ್ರಶಂಸಿಲ್ಪಟ್ಟಿತ್ತು. ಇದು ಎರಡನೆ ಕಥೆ ನಿಮಗಾಗಿ ನಾನು ಇಷ್ಟ ಪಡುವ ಎಲೆ ಮರೆಯ ಕಾಯಿಯ೦ತ ಕಥೆಗಾರ     #ಪ್ರಬಂದಅಂಬುತೀಥ೯  ನಮ್ಮ ಶರಾವತಿ ಹುಟ್ಟುವ ತೀಥ೯ಹಳ್ಳಿ ತಾಲ್ಲೂಕಿನ ಅಂಬುತೀಥ೯ದವರು, ನನ್ನ FB ಗೆಳೆಯರು ಮುಖತಃ ಭೇಟಿ ಆಗಿಲ್ಲ ಇವರು FB ಯಲ್ಲಿ ಬರೆಯುವ ಕಥೆ ತಪ್ಪದೇ ಓದುತ್ತೇನೆ.  ಎಲೆ ಮರೆಯ ಕಾಯಿಯಂತಹ ಈ ಉದಯೋನ್ಮುಖ ಕಥೆಗಾರ ಅನೇಕ ಕಥೆ ಬರೆದಿದ್ದಾರೆ, ಪುಸ್ತಕವಾಗಿ ಪ್ರಕಟಿಸಲು ಯೋಗ್ಯವಾಗಿದೆ.             ಇವರು ಬರೆದ ಕಥೆಗಳಾದ ನೇಗಿಲೋಣಿ, ಸುಕುOಟು೦ಭ, ಪ್ರಥಮ ಪ್ರೀತಿ, ಶಿಕ್ಷೆ, ಹುತಾತ್ಮ, ಒಂಶಾಂತಿ, ಸ್ವರತಿ, ದಂಡಕಾರಣ್ಯ ಹೊಂ ಸ್ಟೇ, ನಾವುಡರ ಪ್ರೇಮ ಪ್ರಸಂಗ, ಸೀನು ರೆಡ್ಡಿ ಡಿಸ್ಕವರಿ, ವಕ್ಷಸ್ಥಲೆ, ಮರು, ಮೂಲ, ರುತುಮಾನ, ಭಾರತಿ ಪುರ, ಕನಕತ್ತೆ ಸ್ಟಾಟಿಸ್ಟಿಕ್, ನಾಗಮಂಡಲ, ವೇಣು ನಾಗನ, ಕೌಸಲ್ಯ ಬಾತ್, ಅನ್ನಪ್ರಸಾದ ಕೇಟರರ್ಸ್, ಅಕೇಶಿಯಾ ಕೊಪ್ಪ.... ಹೀಗೆ ಸಾಲು ಸಾಲು ಕಥೆ ಬರೆದಿದ್ದಾರೆ.        ಅವರು ಬರೆದ ಒಂದು ಕಥೆ ಇಲ್ಲಿದೆ ಓದಿ. *#ಅನಾವರಣದಲ್ಲೋಂದು_ಅನಾವರಣ* *ಕಥೆಗಾರನ ಅರಿಕೆ......* ಕಣ್ಣಾರೆ ಕಂಡಿದ್ದೇ ಸತ್ಯವಾ...?...