Skip to main content

Posts

Showing posts with the label Non voilence democratic agitation SATYAGRAHA presented by Mahatma Gandhiji

Blog number 1945.ಮಹಾತ್ಮಾ ಗಾಂಧೀಜಿ ಜಗತ್ತಿನ ಅಹಿಂಸಾವಾದಿಗಳಿಗೆ ನೀಡಿದ ಹೋರಾಟದ ಅಸ್ತ್ರ ಸತ್ಯಾಗ್ರಹ ಇವತ್ತು ಮಹಾತ್ಮಾ ಗಾಂಧಿ ವಿರೋದಿಸುವರೂ ಬಳಸುವ ಅಸ್ತ್ರ ಈ ಮೂಲಕ ಮಹಾತ್ಮ ಗಾಂಧಿ ದಾರಿಯಲ್ಲಿ ಸಾಗುವ ಅವರ ವಿರೋದಿಗಳು ಇದು ಸತ್ಯಮೇವಾ ಜಯತೆ ಅಲ್ಲವೇ?

#ಮಹಾತ್ಮಾಗಾಂಧೀಜಿ_ಜಗತ್ತಿಗೆ_ನೀಡಿದ_ಪ್ರತಿಭಟನೆಯ_ಅಸ್ತ್ರ #ಅಹಿಂಸಾ_ಮಾಗ೯ದ_ಸತ್ಯಾಗ್ರಹ_ಇದಕ್ಕೆ_ಕಾರಣವಾಗುವ_ಅವರ_ಜೀವನದ_ಅನೇಕ_ಘಟನೆಗಳು #ಡರ್ಬಾನ್_ನ್ಯಾಯಾಲಯದಲ್ಲಿ_1893ರ_ಘಟನೆ #ಗಾಂಧೀಜಿ_ಪೇಟಾ_ಧರಿಸಿದ್ದರಿಂದ_ಕೋರ್ಟ್_ಪ್ರವೇಶ_ನಿರಾಕರಿಸಲಾಗಿತ್ತು #ಇದನ್ನು_ಪ್ರತಿಭಟಿಸಿ_ಗಾಂಧೀಜಿ_ನ್ಯಾಯಾಲಯದಿಂದ_ಹೊರನಡೆಯುತ್ತಾರೆ. #ಗಾಂಧೀಜಿ_ವಿರೋಧಿಸುವವರೂ_ಗಾಂಧೀಜಿಯ_ಈ_ಅಸ್ತ್ರ_ಬಳಸಿ_ಗಾಂಧೀ_ಹಾದಿಯಲ್ಲಿ_ನಡೆಯುತ್ತಾರೆ. #ಇದು_ಸತ್ಯ_ಮೇವ_ಜಯತೆ #ಗಾಂಧೀಜಿ_ವಿರೋಧಿಸಿ_ಕೆಟ್ಟದಾಗಿ_ಪೋಸ್ಟ್_ಮಾಡಿದ್ದ_ಯುವಕ #ಗಾಂಧೀಜಿ_ಆತ್ಮಚರಿತ್ರೆ_ಓದೇ_ಇಲ್ಲ #ಗಾಂಧೀಜಿ_ಇಹಲೋಕ_ತ್ಯಜಿಸಿದ_55_ವರ್ಷದ_ನಂತರ_ಜನಿಸಿದಾತ.  1893 ರಲ್ಲಿ ಗಾಂಧೀಜಿ ದಕ್ಷಿಣ ಆಫ್ರಿಕಾದ ಶ್ರೀಮಂತ ವರ್ತಕರಾದ ದಾದಾ ಅಬ್ದುಲ್ಲಾ & ಕಂಪನಿ ನಟಾಲ್ ಇವರ ವ್ಯಾಜ್ಯ ಬಗೆಹರಿಸಲು ಅವರ ಆಹ್ವಾನದ ಮೇರೆಗೆ ಆಫ್ರಿಕಾಗೆ ಹೋಗುತ್ತಾರೆ.   ಡರ್ಬಾನ್ ನ ನ್ಯಾಯಾಲಯಕ್ಕೆ ದಾದಾ ಅಬ್ದುಲ್ಲಾರ ಜೊತೆಗೆ ಹೋಗಿ ನ್ಯಾಯಾಲಯದಲ್ಲಿ ವಕೀಲರಿಗೆ ಮೀಸಲಿಟ್ಟ ಆಸನದಲ್ಲಿ ಕುಳಿತು ಕೊಳ್ಳುತ್ತಾರೆ.  ಅಲ್ಲಿನ ಮ್ಯಾಜಿಸ್ಟ್ರೇಟರ್ (ಯುರೋಪಿಯನ್ ) ಗಾಂಧೀಜಿಗೆ ನಿಮ್ಮ ಪೇಟಾ (ಟರ್ಬನ್) ಹೊರಗಿಟ್ಟು ಬನ್ನಿ ಅನ್ನುತ್ತಾರೆ, ಗಾಂಧೀಜಿಗೆ ಇದು ತಕ್ಷಣ ಅರ್ಥವಾಗುವುದಿಲ್ಲ, ಮ್ಯಾಜಿಸ್ಟ್ರೇಟರ್ ತಮ್ಮ ಕೈ ಬೆರಳು ಗಾಂಧೀಜಿಗೆ ತೋರಿಸಿ ನಿಮಗೆ ಹೇಳುತ್ತಿರುವುದಾಗಿ ತಿಳಿಸಿದಾಗ ಗಾಂಧೀಜಿ ಸುತ್ತಲೂ ನ...