Skip to main content

Posts

Showing posts with the label that shivalinga was worshipped by Queen CHAMPAKA 400 years back

Blog number 2179. ಆನಂದಪುರಂನಲ್ಲಿ ಕೆಳದಿ ರಾಜ ನಿರ್ಮಿಸಿರುವ ರಾಣಿ ಚಂಪಕಾರ ಸ್ಮಾರಕ ಚಂಪಕ ಸರಸ್ಸು ವಿನಲ್ಲಿ ಕೊಳದ ಮಧ್ಯ ರಾಣಿ ಪೂಜಿಸುತ್ತಿದ್ದ ಶಿವಲಿಂಗ ತೆಗೆದು ಬಸವಣ್ಣನ ವಿಗ್ರಹ ಸ್ಥಾಪಿಸಲು ಅನುಮತಿ ನೀಡಿದವರು ಯಾರು?

#ಇತಿಹಾಸದ_ಪುಟದಲ್ಲಿ_ಇಕ್ಕೇರಿ_ಇತಿಹಾಸ #ಮತ್ತಿಕೊಪ್ಪ_ಹೆಸರು_ಮತ್ತಿಮರದಿಂದ_ಬಂದಿದ್ದಲ್ಲ #ಮದ್ದು_ಅರೆಯುವ_ಸ್ಥಳವಾದ್ದರಿಂದ_ಮತ್ತಿಕೊಪ್ಪ_ಆಯಿತು #ಅಲ್ಲಿ_ಈಗಲೂ_ಇರುವ_ಮದ್ದು_ಅರೆಯುವ_ಕಲ್ಲು_ಸಾಕ್ಷಿ #ರಾಜರ_ಸಂಸ್ಥಾನದ_ಸ್ಮಾರಕ_ಸಮಾದಿಗಳ_ಹೆಸರಿನ #ಹಿನ್ನೆಲೆ_ಅಲ್ಲಿನ_ಇತಿಹಾಸಕ್ಕೆ_ಸಂಬಂದಪಟ್ಟಿರುತ್ತದೆ #ಈಗಿನ_ಬರಹಗಾರರು_ಊರ_ಹೆಸರಿಗೆ_ಮೂಲ #ಅಲ್ಲಿನ_ಹೂವಿನ_ಮರಗಳು_ಇತ್ಯಾದಿ_ವಾದ_ಸರಿಯಾ? #ಆನಂದಪುರಂನ_ಕೆಳದಿ_ರಾಜರ_ಸ್ಮಾರಕ_ಚಂಪಕಸರಸ್ಸು_ಹೆಸರು_ರಾಣಿ_ಚಂಪಕಾಳಿಂದ_ಬಂದದ್ದಲ್ಲ #ಸಂಪಿಗೆ_ಹೂವಿನಿಂದ_ಬಂದದ್ದು_ಎನ್ನುತ್ತಿದ್ದಾರೆ. https://youtu.be/f3-Z1nNRk8A?feature=shared    ಇವತ್ತಿನ ಡಿಜಿಟಲ್ ಮಾಧ್ಯಮದಲ್ಲಿ ಇಕ್ಕೇರಿ ಕೋಟೆ ವೀಕ್ಷಕರಿಗೆ ವಿವರಿಸುತ್ತಿರುವ ಶಿವಮೊಗ್ಗ ಜಿಲ್ಲೆಯ ಉದಯೋನ್ಮುಖ ಇತಿಹಾಸಕಾರ ಸಾಗರ ತಾಲೂಕಿನ ಹುಲಿ ಮನೆಯ ಹೆಚ್.ಕೆ. ಗಣಪತಿ ಇಕ್ಕೇರಿ ಸಮೀಪದ ಮತ್ತಿಕೊಪ್ಪದಲ್ಲಿ ಕೆಳದಿ ಅರಸರ ಕಾಲದ ಮದ್ದು ಅರೆಯುವ ಕಲ್ಲುಗಳನ್ನ ಮುಚ್ಚಲ್ಪಟ್ಟ ಮಣ್ಣುಗಳನ್ನು ತೆಗೆದು ವಿವರಿಸುವಾಗ ಆ ಊರಿಗೆ #ಮತ್ತಿಕೊಪ್ಪ ಎಂಬ ಹೆಸರು ಬರಲು ಕಾರಣವಾದ ಸ್ವಾರಸ್ಯದ ಕಥೆ ಹೇಳಿದ್ದಾರೆ.    ಪ್ರತಿಯೊಂದು ಊರಿಗೆ ಸ್ಥಳಕ್ಕೆ ಒಂದು ಹೆಸರು ಇರುತ್ತದೆ ಅದಕ್ಕೆ ಕಾರಣವಾದ ಅಂಶಗಳನ್ನು ಕಾಲ ಕ್ರಮೇಣ ತಲೆಮಾರಿಗೆ ಮರೆತುಹೋಗಿರುತ್ತದೆ ಕೆಲ ಊರಿನ ಮೂಲ ಹೆಸರು ಆಡು ಭಾಷೆಯ ಉಚ್ಚಾರಣ...