Skip to main content

Posts

Showing posts with the label Parliament election 2019 Article part 15

Blog number 1466. ಲೋಕ ಸಭಾ ಚುನಾವಣೆ ಅ೦ಕಣ 2019. ಭಾಗ - 15 (29- ಏಪ್ರಿಲ್ - 2019)

#ಪ್ರಸಕ್ತ ರಾಜಕಾರಣದ ಒಳಗುಟ್ಟು# ಲೋಕ ಸಭಾ ಚುನಾವಣಾ ಅಂಕಣ  ಭಾಗ - 15.  ಉಡುಪಿ ಚಿಕ್ಕಮಗಳೂರು ಕ್ಷೇತ್ರ ಜೆಡಿಎಸ್ ಗೆ ಬಿಟ್ಟ ಕಾಂಗ್ರೇಸ್ ಪಕ್ಷವೇ ತನ್ನ ಮಾಜಿ ಮ೦ತ್ರಿಯನ್ನ ಜೆಡಿಎಸ್ ಗೆ ಅಭ್ಯಥಿ೯ ಆಗಿ ನೀಡಿದ್ದು ಕನಾ೯ಟಕದ ವಿಚಿತ್ರ ರಾಜಕಾರಣಕ್ಕೆ ಸಾಕ್ಷಿ.   ಚಿಕ್ಕಮಗಳೂರು ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಒಂದು ಕಾಲದಲ್ಲಿ ಇಂದಿರಾ ಗಾಂಧಿ ಗೆದ್ದ ಕ್ಷೇತ್ರ ಹಾಲಿ ಬಿಜೆಪಿಯ ಶೋಭಾ ಕರOದ್ಲಾಜೆ ಸಂಸದರು.   ಈ ಕ್ಷೇತ್ರ ಕಾಂಗ್ರೇಸ್ ಜೆಡಿಎಸ್ ಸಮ್ಮಿಶ್ರ ಸ್ಪದೆ೯ಯ ಸಂದಭ೯ದಲ್ಲಿ ಜೆಡಿಎಸ್ ಗೆ ಬಿಟ್ಟುಕೊಡಲಾಗಿತ್ತು.   ಬಿಜೆಪಿಯ ಆಂತರಿಕ ಸಂಘಟನೆ ಶೋಭಾ ಕರOದ್ಲಾಜೆ ವಿರುದ್ಧ ಇತ್ತು Go Back Shoba ಚಳವಳಿ ಕೂಡ ಪ್ರಾರಂಭ ಆಗಿತ್ತು ಈ ಸಂದಭ೯ದಲ್ಲಿ ಶೋಭಾ ಬದಲಿಸಿ ಜಯಪ್ರಕಾಶ್ ಹೆಗ್ಗಡೆಗೆ ಅವಕಾಶ ನೀಡಿದರೆ ಸುಲಭ ಜಯ ಎಂದು ಜಯಪ್ರಕಾಶರ ಪರವಾಗಿ ಲಾಬಿ ನಡೆದರೂ ಯಡೂರಪ್ಪ ಶೊಭಾರಿಗೆ ಟಿಕೇಟ್ ಕೊಡಿಸಿದರು.  ಈ ಸಂದಭ೯ದಲ್ಲಿ ಕಾಂಗ್ರೇಸ್ನಿಂದ ಯಾರೇ ಸ್ಪದಿ೯ಸಿದರು ಗೆಲ್ಲುತ್ತಾರೆOಬ ವಾತಾವರಣ ಇದ್ದಾಗಲೇ ಜೆಡಿಎಸ್ ಇಲ್ಲಿನ ಸೀಟ್ ಪಡೆಯಿತು.  ಆದರೆ ಜೆಡಿಎಸ್ ಗೆ ಸಮಥ್೯ ಅಭ್ಯಥಿ೯ ಇಲ್ಲದೆ ಉಡುಪಿ ಕ್ಷೇತ್ರದ ಮಾಜಿ ಶಾಸಕ , ಮಾಜಿ ಮಂತ್ರಿ ಕಾಂಗ್ರೇಸ್ ನ ಪ್ರಮೋದ್ ಮದ್ವರಾಜ್ರನ್ನ ಅಭ್ಯಥಿ೯ ಮಾಡಿ ಸ್ಪದೆ೯ ಗೆ ಇಳಿಸಿತ್ತು.  ಸಮೀಕ್ಷೆಗಳು ಇಲ್ಲಿ ಕಾಂಗ್ರೇಸ್ ಚಿನ್ನೆಯಲ್ಲಿ ಪ್ರಮೋದರು ನಿ೦ತಿದ...