Skip to main content

Posts

Showing posts with the label Ganapathi Bhatt Jigalemane activist against Ramachandra pur mutt writes on me

Blog number 1168. ಜಿಗಳೆಮನೆ ಗಣಪತಿ ಭಟ್ಟರು ರಾಮಚಂದ್ರಾಪುರ ಮಠದ ಅನೈತಿಕ ಸಂಬಂಧ ವಿರುದ್ದ ಹೋರಾಟ ರೂಪಿಸಿದ್ದಾರೆ ಅವರು ನನ್ನ ಬಗ್ಗೆ ಬರೆದ ಲೇಖನ ಇಲ್ಲಿದೆ.

#ಜಿಗಳೆಮನೆಗಣಪತಿ ಭಟ್ಟರು ಮತ್ತು ಕುಗ್ವೆ ನಿರಂಜರನ್ನ ಸುಳ್ಳು ಕೇಸಲ್ಲಿ ಬಂದಿಸಿದ್ದರಿಂದ ನನಗೆ ಈ ವಿಚಾರದಲ್ಲಿ ಆಸಕ್ತಿ ಉ೦ಟಾಯಿತು.#   ಇವರಿಬ್ಬರ ಬಂದನದ ಕಾರಣ ತಿಳಿದರೂ ಇವರನ್ನ ಬೆಂಬಲಿಸದ ಸಮಾಜ ಮತ್ತು ಪತ್ರಿಕೆಗಳಲ್ಲಿ ಸುದ್ದಿಯೂ ಆಗದ ಬಗ್ಗೆ ಬೇಸರ ಆಗಿತ್ತು, ಇದೇ ರೀತಿ ಜಿಲ್ಲಾ ಪಂಚಾಯತನಲ್ಲಿ ಅವ್ಯವಹಾರದ ವಿರುದ್ಧ ಹೋರಾಟ ಮಾಡಿದ್ದು, ಕೃಷಿ ಇಲಾಖೆಯ ಕೋಟ್ಯಾ೦ತರ ರೂಪಾಯಿ ಅವ್ಯವಹಾರ ಬಯಲಿಗೆಳೆದು ಆಗಿನ ಕೃಷಿ ಮಂತ್ರಿ ಬೈರೇ ಗೌಡರನ್ನ ಸ್ಥಳಕ್ಕೆ ಕರೆಸಿ ತನಿಖೆ ಮಾಡಿದಾಗ ಅವರು 8 ಕೃಷಿ ಇಲಾಖೆ ಅಧಿಕಾರಗಳನ್ನೆ ಜೈಲಿಗೆ ಕಳಿಸಿದ್ದು ನನ್ನ ಹೋರಾಟದ ದಾಖಲೆ ಆದರೆ ಇದಕ್ಕೆ ಸಿಗಬೇಕಾಗಿದ್ದ ಪುರಸ್ಕಾರ, ಪಕ್ಷದಲ್ಲಿ ಸ್ಥಾನಮಾನ ಸಿಗದೆ ಜೈಲು, ಗೂOಡಾ ಪಟ್ಟಿಗಳು ಕೊಟ್ಟರು ಹಾಗಾಗಿ ನನಗೆ ಇವರಿಬ್ಬರ ಹೋರಾಟಕ್ಕೆ ಬೆಂಬಲಿಸಿದೆ ಇವತ್ತು "ಕಾಮುಕ ಸ್ವಾಮಿ ಸನ್ಯಾಸಿ ಅಲ್ಲ ಅವನನ್ನ ಇಳಿಸಿ ಮಠ ಉಳಿಸಿ" ಎನ್ನುವ ಹೋರಾಟದ ನೇತಾರ ಜಿಗಳೆಮನೆ ಗಣಪತಿ ಭಟ್ಟರು ಒಂದು Post ಬರೆದಿದ್ದಾರೆ ಸೂಕ್ಷ್ಮ ಮನಸ್ಸಿನ ಅವರು ನನ್ನ ಗುಣ ಸ್ವಭಾವವನ್ನು ಗ್ರಹಿಸಿದ್ದು ಆಶ್ಚಯ೯ ಮತ್ತು ಸಂತೋಷ ಉoಟು ಮಾಡಿದೆ. ಇಲ್ಲಿ ಕೆಳಗೆ ಚಿತ್ರದ ರೂಪದಲ್ಲಿ ಹಾಕಿದ ಲೇಖನ ಶ್ರೀ ಅರುಣ ಪ್ರಸಾದ್ ಅವರದ್ದು. ಅರುಣ ಪ್ರಸಾದ್ ಅವರು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು,ರಾಮಚಂದ್ರಾಪುರ ಮೂಲಮಠಕ್ಕೆ ಹತ್ತಿರ ಇರುವ ಅನಂತಪುರದವರು.ಇವರ ಅರ್ಧಾಂಗಿ ಹವ್ಯಕರು. ಹೊಸ ನೆಂಟ...