Skip to main content

Posts

Showing posts with the label Govt should deside Areca grovers loan repayment reschedule for further ten years to avoid areca farmers suside attempts

Blog number 1070. ಅಡಿಕೆ ಎಲೆ ಚುಕ್ಕೆ ರೋಗ ತಂದಿದೆ ಮಲೆನಾಡಿಗೆ ಗಂಡಾಂತರ, ಈ ಹಂತದಲ್ಲಿ ಸಂಶೋದನೆ ಹಾಳು ಮೂಳು ಅಂತ ಸರ್ಕಾರ ಹಣ ಬಿಡುಗಡೆಗಿಂತ ಮೊದಲು ಕೇಂದ್ರ ಸರ್ಕಾರದ ಆರ್ಥಿಕ ಮಂತ್ರಾಲಯ ಅಡಿಕೆ ಬೆಳೆಗಾರರ ಸಾಲದ ಮರುಪಾವತಿಗೆ ಹತ್ತು ವರ್ಷ ಕಾಲಾವಕಾಶ ನೀಡಿದರೆ ಅಡಿಕೆ ಬೆಳೆಗಾರರು ಜೀವ ಉಳಿಸಿ ಕೊಳ್ಳಬಹುದು,ಹೊಸನಗರ ತಾಲ್ಲೂಕಿನ ದೊಂಬೆಕೊಪ್ಪದ ಹೊಸಮನೆ ಗುರುಪಾದಪ್ಪ ಗೌಡರು ನನ್ನ ತಂದೆ ಗೆಳೆಯರು.

#ದೊಂಬೆಕೊಪ್ಪದ_ಹೊಸಮನೆ_ಗುರುಪಾದಪ್ಪ_ಗೌಡರು #ನನ್ನ_ತಂದೆಯ_ಜಿಗಣಿ_ದೋಸ್ತರು #ಮಗ_ಸಾರಾ_ಸಂಸ್ಥೆ_ಕಟ್ಟಿರುವ_ಕಲಾವಿದ_ದೆಹಲಿ_ನಿವಾಸಿ #ಭೂಸುದಾರಣೆ_ಕಾಯ್ದೆಯಿಂದ_ಜಮೀನು_ಕಳೆದುಕೊಂಡು_ಹತಾಷರಾಗಿದ್ದ_ಕಾಲದ_ನೆನಪು #ಅಡಿಕೆಗೆ_ಬಂದಿರುವ_ಎಲೆಚುಕ್ಕೆ_ರೋಗ_ರೈತರ_ಆತಂಕಕ್ಕೆ_ಕಾರಣವಾಗುತ್ತಿದೆ. #ಭಾರತೀಯ_ರಿಸರ್ವ್_ಬ್ಯಾಂಕ್_ಕೇಂದ್ರದ_ಆರ್ಥಿಕ_ಮಂತ್ರಾಲಯ_ಎಚ್ಚೆತ್ತು_ಕೊಳ್ಳುವುದು_ಅನುಮಾನ #ರೈತರ_ಮಕ್ಕಳು_ಈ_ಗಂಡಾಂತರದ_ಅರಿವೇ_ಇಲ್ಲದೆ_ಬರಲಿರುವ_ಚುನಾವಣೆ_ಬಗ್ಗೆ_ಆಸಕ್ತರಾಗಿದ್ದಾರೆ.   ಈಗಷ್ಟೆ ಪೇಸ್ ಬುಕ್ ನಲ್ಲಿ ಒಂದು ಪೋಸ್ಟ್ ನೋಡಿ ನನ್ನ ಜೀವವೇ ತತ್ತರಿಸಿತು ಕಾರಣ ಶೃಂಗೇರಿಯ ಶ್ರೀನಿವಾಸಮೂರ್ತಿ ಬಾಲ್ಯದಿಂದ ಬಡತನವೇ ಹಾಸಿ ಹೊದ್ದು ಚಿಕ್ಕ ವಯಸ್ಸಲ್ಲೇ ಅನಾಥರಾಗಿ ಬುದ್ದಿವಂತ ಸಹೋದರಿಯ ದೈರ್ಯದಿಂದ ಈಗ ಕೃಷಿಯಲ್ಲಿ ಒಂದು ಜೀವನ ಮಟ್ಟ ಕಂಡಿದ್ದಾರೆ.    ಮಕ್ಕಳು ಪ್ರೌಡ ಶಿಕ್ಷಣ ಮುಗಿಸಿ ಮುಂದಿನ ಶಿಕ್ಷಣದ ಹಂತದಲ್ಲಿದ್ದಾರೆ ಈಗ ಶೃಂಗೇರಿಯಲ್ಲಿ ಅಡಿಕೆಗೆ ಬಂದಿರುವ ಎಲೆ ಚುಕ್ಕೆ ರೋಗದಿಂದ ಅವರ ತೋಟ ಹಾಳಾಗುತ್ತಿರುವ ಸಂದರ್ಭದಲ್ಲಿ ಹಾಳಾಗುತ್ತಿರುವ ಅಡಿಕೆ ತೋಟದ ಚಿತ್ರದ ಜೊತೆ "ಕ್ಷಮಿಸಿ ಬರೆಯಲು ಏನೂ ಉಳಿದಿಲ್ಲ,ಪ್ರಕೃತಿ ಸಹಕರಿಸುತ್ತಿಲ್ಲ, ಎಲ್ಲಾ ಪ್ರಯೋಗ ಮತ್ತು ಪ್ರಯತ್ನ ವಿಫಲವಾಗುತ್ತಿದೆ" ಎಂಬ ಪೋಸ್ಟ್ ನೋಡಿ ಹೃದಯ ಹಿಂಡಿತು, ತಕ್ಷಣ ಅವರಿಗೆ ಪ್ರತಿಕ್ರಿಯಿಸಿ ದೈಯ೯ವಾಗಿರಲು ವಿನಂತಿಸಿದೆ ತಕ್ಷಣ...