Skip to main content

Posts

Showing posts with the label Famous water resources person KALAVE SHIVANAND should lead to renewal work of CHAMPAKA SARASSU Manument

ಪ್ರಖ್ಯಾತ ಜಲ ತಜ್ಞ ಶಿವಾನಂದ ಕಳವೆ ಚಂಪಕ ಸರಸ್ಸು ನವೀಕರಣದ ನೇತೃತ್ವ ವಹಿಸಲಿ

ಪ್ರಖ್ಯಾತ ಜಲತಜ್ಞ ಶಿವಾನಂದಕಳವೆ ಎರೆಡು ವರ್ಷದ ಹಿಂದೆಯೇ ಚಂಪಕಸರಸ್ಸು ವೀಕ್ಷಿಸಿದ್ದರು.     ಶಿವಾನಂದ ಕಳವೆ ಅದುನಿಕ ಭಗಿರಥ ಎಂಬಂತೆ ರಾಜ್ಯದ ಅನೇಕ ಜಲ ಮೂಲಗಳ ಪುನಶ್ಚೇತನ ಮಾಡಿದವರು ಇವರ ಅನೇಕ ಇಂತಹ ಕಾಯ೯ಕ್ರಮಕ್ಕೆ ಚಲನಚಿತ್ರ ನಟರಾದ ಯಶ್, ಪ್ರಕಾಶ್ ರೈ ಕೂಡ ಕೈ ಜೋಡಿಸಿದ್ದನ್ನ ನಾವೆಲ್ಲ ಪತ್ರಿಕೆ ಮತ್ತು ಟೀವಿಗಳಲ್ಲಿ ನೋಡಿದ್ದೇವೆ.      ನಮ್ಮ ಊರಿನಲ್ಲಿರುವ ಕೆಳದಿ ರಾಜ ವೆಂಕಟಪ್ಪ ನಾಯಕರು ರಾಣಿ ಚಂಪಕಾಳ ಸ್ಮರಣೆಗಾಗಿ ನಿಮಿ೯ಸಿರುವ #ಚಂಪಕ_ಸರಸ್ಸು ಈಗ ಶಿಥಿಲ ಆಗುತ್ತಿದೆ ಸುಮಾರು 395 ವಷ೯ದ ಹಿಂದೆ ನಿಮಾ೯ಣ ಆಗಿರುವ ಸುಂದರ ಕೊಳ ಇಲ್ಲಿದೆ ಇದನ್ನು 2018ರ ಆಗಸ್ಟ್ ತಿಂಗಳಲ್ಲಿ ಅಂದರೆ ಎರೆಡು ವರ್ಷದ ಹಿಂದೆ ಜಲತಜ್ಞರಾದ ಶಿವಾನಂದ ಕಳವೆಯವರು ಚಂಪಕ ಸರಸ್ಸು ಸಂದಶಿ೯ಸಿದ್ದರು ಇವರನ್ನ ನೀಚಡಿಯ ಪತ್ರಕತ೯ ಮಿತ್ರರಾದ ವಸಂತ್ ನೀಚಡಿ ಕರೆತಂದಿದ್ದರು.    ಇದೆಲ್ಲ ನೆನಪಾದದ್ದು ಕಳವೆಯವರು ಬರೆದಿರುವ ಪರಿಸರ ಸಂಬಂದಿ ಪುಸ್ತಕ #ಮಧ್ಯ_ಘಟ್ಟ ಪುಸ್ತಕ ಪ್ರಕಟವಾಗಿ ಒಂದು ತಿಂಗಳಲ್ಲಿ ಎರಡನೇ ಮುದ್ರಣದಲ್ಲಿರುವ ಶುಭ ಸುದ್ದಿಯಿಂದ.    ಇದೇ ಸಂದಭ೯ದಲ್ಲಿ #ಚಂಪಕ_ಸರಸ್ಸು ಎಂಬ ಸ್ಮಾರಕ ನಿಮಾ೯ಣಕ್ಕೆ ಕಾರಣವಾದ ಕೆಳದಿ ಅರಸರಾದ ರಾಜ ವೆಂಕಟಪ್ಪ ನಾಯಕ ಮತ್ತು ರಾಣಿ ಚಂಪಕಾರ ದುರಂತ ಪ್ರೇಮ ಕಥೆಯನ್ನಾದರಿಸಿದ ನನ್ನ ಕಾದಂಬರಿ "ಕೆಳದಿ ಸಾಮ್ರಾ...

ಪ್ರಖ್ಯಾತ ಜಲ ತಜ್ಞ ಶಿವಾನಂದ ಕಳವೆ ಚಂಪಕ ಸರಸ್ಸು ನವೀಕರಣದ ನೇತೃತ್ವ ವಹಿಸಲಿ

ಪ್ರಖ್ಯಾತ ಜಲತಜ್ಞ ಶಿವಾನಂದಕಳವೆ ಎರೆಡು ವರ್ಷದ ಹಿಂದೆಯೇ ಚಂಪಕಸರಸ್ಸು ವೀಕ್ಷಿಸಿದ್ದರು.     ಶಿವಾನಂದ ಕಳವೆ ಅದುನಿಕ ಭಗಿರಥ ಎಂಬಂತೆ ರಾಜ್ಯದ ಅನೇಕ ಜಲ ಮೂಲಗಳ ಪುನಶ್ಚೇತನ ಮಾಡಿದವರು ಇವರ ಅನೇಕ ಇಂತಹ ಕಾಯ೯ಕ್ರಮಕ್ಕೆ ಚಲನಚಿತ್ರ ನಟರಾದ ಯಶ್, ಪ್ರಕಾಶ್ ರೈ ಕೂಡ ಕೈ ಜೋಡಿಸಿದ್ದನ್ನ ನಾವೆಲ್ಲ ಪತ್ರಿಕೆ ಮತ್ತು ಟೀವಿಗಳಲ್ಲಿ ನೋಡಿದ್ದೇವೆ.      ನಮ್ಮ ಊರಿನಲ್ಲಿರುವ ಕೆಳದಿ ರಾಜ ವೆಂಕಟಪ್ಪ ನಾಯಕರು ರಾಣಿ ಚಂಪಕಾಳ ಸ್ಮರಣೆಗಾಗಿ ನಿಮಿ೯ಸಿರುವ #ಚಂಪಕ_ಸರಸ್ಸು ಈಗ ಶಿಥಿಲ ಆಗುತ್ತಿದೆ ಸುಮಾರು 395 ವಷ೯ದ ಹಿಂದೆ ನಿಮಾ೯ಣ ಆಗಿರುವ ಸುಂದರ ಕೊಳ ಇಲ್ಲಿದೆ ಇದನ್ನು 2018ರ ಆಗಸ್ಟ್ ತಿಂಗಳಲ್ಲಿ ಅಂದರೆ ಎರೆಡು ವರ್ಷದ ಹಿಂದೆ ಜಲತಜ್ಞರಾದ ಶಿವಾನಂದ ಕಳವೆಯವರು ಚಂಪಕ ಸರಸ್ಸು ಸಂದಶಿ೯ಸಿದ್ದರು ಇವರನ್ನ ನೀಚಡಿಯ ಪತ್ರಕತ೯ ಮಿತ್ರರಾದ ವಸಂತ್ ನೀಚಡಿ ಕರೆತಂದಿದ್ದರು.    ಇದೆಲ್ಲ ನೆನಪಾದದ್ದು ಕಳವೆಯವರು ಬರೆದಿರುವ ಪರಿಸರ ಸಂಬಂದಿ ಪುಸ್ತಕ #ಮಧ್ಯ_ಘಟ್ಟ ಪುಸ್ತಕ ಪ್ರಕಟವಾಗಿ ಒಂದು ತಿಂಗಳಲ್ಲಿ ಎರಡನೇ ಮುದ್ರಣದಲ್ಲಿರುವ ಶುಭ ಸುದ್ದಿಯಿಂದ.    ಇದೇ ಸಂದಭ೯ದಲ್ಲಿ #ಚಂಪಕ_ಸರಸ್ಸು ಎಂಬ ಸ್ಮಾರಕ ನಿಮಾ೯ಣಕ್ಕೆ ಕಾರಣವಾದ ಕೆಳದಿ ಅರಸರಾದ ರಾಜ ವೆಂಕಟಪ್ಪ ನಾಯಕ ಮತ್ತು ರಾಣಿ ಚಂಪಕಾರ ದುರಂತ ಪ್ರೇಮ ಕಥೆಯನ್ನಾದರಿಸಿದ ನನ್ನ ಕಾದಂಬರಿ "ಕೆಳದಿ ಸಾಮ್ರಾ...