Skip to main content

Posts

Showing posts from May, 2018

#ಹತ್ತುಗಾಎಂಬಡೊಮೆಸ್ಟಿಕ್ ಬೂತ ಸತ್ಯನಾ?#

ಹತ್ತುಗಾ ಎ೦ಬ ಡೊಮೆಸ್ಟಿಕ್ ಬೂತ!!! # ಕೆಲವು ಮನೆಯಲ್ಲಿನ ನಿದಿ೯ಷ್ಟ  ಜಾಗದಲ್ಲಿ ಮಲಗಿದವರಿಗೆ ಮಧ್ಯರಾತ್ರಿ ಕುತ್ತಿಗೆ ಹಿಚುಕುವ ಅನುಭವವೇ ಹತ್ತುಗ ಎಂಬ ಮರದ ಭೂತದ ಕೆಲಸ ಎಂಬ ನಂಬಿಗೆ ಈಗಲೂ ಇದೆ.#        " ರಾತ್ರಿ ನಿದ್ದೆ ಬರಲಿಲ್ಲ ಯಾರೋ ಉಸಿರುಟ್ಟಿಸಿದಂತೆ ಆಯಿತು''    " ಹತ್ತುಗದ ಕಾಲಗತಿಯಲ್ಲಿ ನಿದ್ದೆ ಆಗಲಿಲ್ಲ"   "ಅವರ ಮನೆ ಅಟ್ಟದಲ್ಲಿನ ಮರದಲ್ಲಿ ಹತ್ತುಗ ಇದೆ ಅಂತ ಎಲ್ಲರಿಗೂ ಗೊತ್ತು "   ಹೀಗೆ ಮಲೆನಾಡಿನಲ್ಲಿ ಎಲ್ಲರಿಗೂ ಈ ಹತ್ತುಗ ಎಂಬ ರಾತ್ರಿ ನಿದ್ದೆ ಮಾಡೋರಿಗೆ ಕುತ್ತಿಗೆ ಹಿಚುಕುವ ಈ ಡೊಮೆಸ್ಟಿಕ ಭೂತದ ಬಗ್ಗೆ ಗೊತ್ತು ಆದರೆ ಭಯ ಇಲ್ಲ ಏಕೆಂದರೆ ಇದು ಜೀವ ತೆಗೆಯುವ ಭೂತ ಅಲ್ಲ ಅಂತ.    ಹಳೆ ಮನೆಗಳಲ್ಲಿ ಕೆಲವು ಕೋಣೆಗಳಲ್ಲಿ ಈಗಲೂ ಯಾರೂ ಮಲಗುವುದಿಲ್ಲ, ಮಲಗಿದರೆ ಯಾರೋ ಬಂದು ಕುತ್ತಿಗೆ ಹಿಚುಕಿ ಉಸಿರುಗಟ್ಟಿಸುತ್ತಾರೆ ಅಂತಾರೆ. ಈಗೆಲ್ಲ ಮಲೆನಾಡಿನಲ್ಲಿ ಮರ ಹೋಗಿ ಕಾಂಕ್ರಿಟ್ ಬಿಲ್ಡಿಂಗ್ ಬ೦ದಿದೆ ಹಾಗಾಗಿ ಹತ್ತುಗ ಕೂಡ ನಾಪತ್ತೆ ಆಗಿದೆ.   ಇದಕ್ಕೆ ಹತ್ತುಗ ಅ೦ತ ಹೆಸರು ಹೇಗೆ ಬಂತು ಅಂದರೆ ಇದು ಮನೆಯ ಮರದ ಜಂತಿಯಲ್ಲಿ ಇರುತ್ತೆ ಯಾರಾದರು ಈ ಜಂತಿ ಕೆಳಗೆ ಮಲಗಿದರೆ ಅವರ ಮೇಲೆ ಹತ್ತಿ ಕುತ್ತಿಗೆ ಹಿಚುಕುತ್ತೆ ಅದಕ್ಕೆ ಹತ್ತುಗ ಅಂತ ಹೆಸರಾಗಿದೆ.   ಇದರ ಆಕೃತಿ ನೋಡಿದವರಿಲ್ಲ, ಮಲೆನಾಡಿನ ಮೇಲ್ವಗ೯, ಕೆಳ ವಗ೯ದಲ್ಲೂ ಈ ನಂಬಿಕೆ ಇದೆ.   ನನಗೂ ಈ ಅನುಭವ

ಸಾಗರದ ಕೊಯಾ ಸಾಹೇಬರು ಒಂದು ನೆನಪು

# ಸಾಗರದ ಜನತೆಗೆ ಕೋಯಾ ಸಾಹೇಬರು ಸದಾ ಕಾಲ ಚಿರಪರಿಚಿತರು#    ಕೋಯಾ ಸಾಹೇಬರು ದೂರದ ಕೇರಳದಿಂದ ಬಂದು ದಾವಣಗೆರೆಯಲ್ಲಿ ನೆಲೆಸಿ ಅಲ್ಲೇ ಯಶಸ್ವಿ ಉದ್ದಿಮೆದಾರರಾಗಿ ಒಮ್ಮೆ ಮುಸ್ಲಿಂ ಲೀಗ್ ಪಕ್ಷದಿಂದ ವಿಧಾನ ಸಭೆಗೆ ಸ್ಪದಿ೯ಸಿದ್ದರು.   ನಂತರ ಸಾಗರ ಅವರ ಕಾಯ೯ ಕ್ಷೇತ್ರವಾಯಿತು, ಇಲ್ಲಿ ಉದು೯ ಶಾಲೆ ಪ್ರಾರಂಭಿಸಲು ಇವರು ಪ್ರೇರಣೆಯಾದರು, ಸಾಗರದ ರಾಜಕಾರಣದಲ್ಲಿ ಪ್ರಮುಕರಾಗಿ ಪುರಸಭೆಗೆ ಕೆಲವು ಬಾರಿ ಆಯ್ಕೆಯೂ ಆದರು.   ಮಲೆಯಾಳಿ ಸಮಾಜದ ಸಂಘಟನೆಯಲ್ಲಿ ಮುಖ್ಯ ಪಾತ್ರ ವಹಿಸಿದರು, ವ್ಯವಹಾರದ ಜೊತೆ ಸಮಾಜ ಸೇವೆಯಲ್ಲಿ ಸಾಗರದಲ್ಲಿ ಪ್ರಖ್ಯಾತರಾದ ಕೊಯಾ ಸಾಹೇಬರು ಸಾಗರ ಪಟ್ಟಣದ ಸಮೀಪ ರಬ್ಬರ್ ಪ್ಲಾಂಟೇಶನ್ ಮಾಡಿದ ಪ್ರಥಮ ವ್ಯಕ್ತಿ ಅನ್ನಿಸಿಕೊಂಡರು.   ಸದಾ ಚಟುವಟಿಕೆಯಿಂದ ಪಾದರಸದಂತೆ ಮಾತು ಕೃತಿಗಳಲ್ಲಿ ತೋರಿಸಿಕೊಳ್ಳುತ್ತಿದ್ದ ಕೋಯ ಸಾಹೇಬರು ಬಡವರ ಕಷ್ಟಕ್ಕೆ ಮೊದಲು ಬರುತ್ತಿದ್ದರು.   ಈಗ ಕೊಯಾ ಸಾಹೇಬರಿಲ್ಲ ಅವರ ನೆನಪು ಸದಾ ಇದೆ, ಸಾಗರದ ಜನತೆ ಇವರನ್ನ ಸದಾ ನೆನಪಿಸಿಕೊಳ್ಳುತ್ತದೆ.

# ಮಾಜಿ ಮಂತ್ರಿ ಹರತಾಳು ಹಾಲಪ್ಪರಿಂದ ಮತ ಯಾಚನೆ#

# ಮಾಜಿ ಮಂತ್ರಿ ಹರತಾಳು ಹಾಲಪ್ಪ# ಈಗಷ್ಟೆ ಹರತಾಳು ಹಾಲಪ್ಪನವರು ಮಾಗ೯ ಮಧ್ಯ ಮತ ಯಾಚನೆಗೆ ನನ್ನ ಕಚೇರಿಗೆ ಬಂದಿದ್ದರು ಅವರ ಜೊತೆ ವಿನಾಯಕ, ತ. ಮ.ನರಸಿಂಹ, ರಿಪ್ಪನ್ ಪೇಟೆ ಗ್ರಾ.ಪಂ ಉಪಾದ್ಯಕ್ಷರಾಗಿದ್ದ ರಾಘವೇ೦ದ್ರ, ಬಜರಂಗದಳದ ದೇವರಾಜ್, ಶಿವಮೊಗ್ಗದ ಕೆಂಚಪ್ಪನವರು, ಆಚಾಪುರ ವ್ಯವಸಾಯ ಸಂಘದ ಅಧ್ಯಕ್ಷರಾದ ಖ್ಯೆರಾ ರಾಜು ಬಂದಿದ್ದರು.   ಚುನಾವಣೆ ಹೇಗಿದೆ? ಎನ್ನುವ ಪ್ರಶ್ನೆಗೆ ನಿಮ್ಮ ಬೆಂಬಲ ಸಹಕಾರ ಬೇಕು ಅಂದರು, ಮೋದಿಯವರ ಶಿವಮೊಗ್ಗ ಬೇಟಿಯ ಸಂದಭ೯ದ ಅವರ ಬಾಷಣದ ಸಂದಭ೯ ಜಿಲ್ಲೆಯ ಪ್ರತಿ ವಿದಾನ ಸಭಾ  ಕ್ಷೇತ್ರದ ಅಭ್ಯಥಿ೯ಗಳ ಪರಿಚಯ ಮತ್ತು ಅವರ ಬಗ್ಗೆ ಮತ ಯಾಚನೆ ಮಾಡಬೇಕಿತ್ತು ಮತ್ತು ಜಿಲ್ಲೆಯು ರೈತ ಮತ್ತು ದಲಿತ ಚಳವಳಿ ರಾಜ್ಯಕ್ಕೆ ನೀಡಿದ ಬಗ್ಗೆ ಅವರಿಂದ ಮಾತು ಬರಬೇಕಿತ್ತು ಅಂದೆ, ಅವರು ಹೇಳಿದ್ದು ಈ ಎಲ್ಲಾ ಮಾಹಿತಿ ಪ್ರದಾನ ಮಂತ್ರಿ ಜಿಲ್ಲೆಯಿಂದ ಪಕ್ಷದ ಕಾಯ೯ಕತ೯ರಿಂದ ಪಡೆದದ್ದಲ್ಲ ಅವರದೇ ಆದ ನೆಟ್ವಕ೯ನಿಂದ ಪಡೆದು ಮಾತಾಡುತ್ತಾರೆ ಅಂದರು.    ಸಾಗರ ವಿದಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಬೆಂಬಲ ಕೋರಿದ ಅವರಿಗೆ ಶುಭ ಹಾರೈಸಿದೆ.

# HANDIGODU SYNDROME DIESEAS# ಹಂದಿ ಗೋಡು ನಿಗೂಡ ಕಾಯಿಲೆ#

ಹಂ ದಿ ಗೋ ಡು ನಿ ಗೂಡ ಕಾಯಿ ಲೆ   ಇವತ್ತು ಔಷದಿ ಕಂಡು ಹಿಡಿಯದ ಕಾಯಿಲೆ ಯಾವುದು ಎಂದರೆ ಏಡ್ಸ್ ಅನ್ನುತ್ತಾರೆ ಆದರೆ ನಮ್ಮ ರಾಜ್ಯದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹಂದಿಗೋಡು ಎಂಬಲ್ಲಿ ಮೊದಲಿಗೆ ಕಂಡು ಬಂದ ಈ ಕಾಯಿಲೆಗೆ ಈವರೆಗೆ ಔಷದಿ ಕಂಡು ಹಿಡಿದಿಲ್ಲ, ಯಾವ ಕಾರಣದಿಂದ ಬರುತ್ತೆ ಎನ್ನುವ ಸಂಶೋದನೆಯು ಆಗಿಲ್ಲ. ವೈದ್ಯಲೋಕದಲ್ಲಿ ಹಂದಿ ಗೋಡು ನಿಗೂಡ ಕಾಯಿಲೆ ಎಂಬ ಹೆಸರು ಇಟ್ಟಿದ್ದಾರೆ.    ದೇಹದ ಸಂದುಗಳ ಮೂಳೆ ಅಡ್ಡಾ ದಿಡ್ಡಿ ಬೆಳೆಯುವುದರಿಂದ ರೋಗಿಯಾದವರು ವಕ್ರವಾಗಿ ನಡೆದಾಡಲು ಪ್ರಾರಂಭಿಸುತ್ತಾರೆ, ಕ್ರಮೇಣ ವಿಪರೀತ ನೋವಿನಿಂದ ನರಳುತ್ತಾರೆ, ನಿಲ್ಲಲು ಸಾಧ್ಯವಿಲ್ಲ, ಕುಳಿತುಕೊಳ್ಳಲು ಸಾಧ್ಯವಿಲ್ಲ, ಮಲಗಲು ಸಾಧ್ಯವಿಲ್ಲದಂತ ನರಕಯಾತನೆ.   ಇದರಿಂದ ಕುಬ್ಜರಾಗುತ್ತಾರೆ ಇಂತಹ 300ಕ್ಕೂ ಹೆಚ್ಚು ರೋಗ ಪೀಡಿತರು ಸಾಗರ ತಾಲ್ಲೂಕಿನಲ್ಲಿದ್ದಾರೆ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ ಮತ್ತು ಎನ್ ಆರ್ ಪುರದಲ್ಲೂ ಈ ಕಾಯಿಲೆ ಪೀಡಿತರಿದ್ದಾರೆ.    ಸಾಗರ ಪಟ್ಟಣದಿಂದ ಕೆಳದಿಗೆ ಹೋದರೆ ಅಲ್ಲಿ೦ದ ಒಂದೆರೆಡು ಕಿ.ಮಿ. ದೂರದಲ್ಲಿ ಹಂದಿಗೋಡು ಹಳ್ಳಿ ಇದೆ, ಈ ಹಳ್ಳಿಯ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಈ ಕಾಯಿಲೆ ಪೀಡಿತರಿದ್ದಾರೆ ಆದರೆ ಇವರ ಪಕ್ಕದಲ್ಲೇ ಹವ್ಯಕ ಬ್ರಾಹ್ಮಣರ ಕಾಲೋನಿ ಇದೆ ಅಲ್ಲಿ ಈ ಕಾಯಿಲೆ ಯಾರಿಗೂ ಬಂದಿಲ್ಲ.   ಜಿನೆಟಿಕ್ ಕಾರಣದಿಂದ ಈ ಕಾಯಿಲೆ ವಂಶಪಾರಂಪರ್ಯವಾಗಿ ಬರುತ್ತೆ ಅಂತ ವೈದ್ಯರು ಹೇಳುತ್ತಾರೆ ಆದರೆ ನಮ್ಮ

#BEWARE!? FAKE MEDICINE#

VAIDYA NARAYANA MURTHY ONLY ORIGINAL AYURVEDA MEDICINE.    Now days lot of innocent patients cheating by agents and mediators,most of cheaters searching for medicine purchaser out and in side of vaidya Narayanamurthy Narasipur Ayurveda centre.    Patient or their relative should beware of this fake medicine bcz this fake medicine never cures but dangerous for life also.   Vaidya Narayana Murthy Narasipura after hearing patient disease case history only preparing 27 days medicine,he add more than 40 secret herbs(surrounding valuenters only know 3 or 4 herbs but remaining still only vaidyaji families knows),his medicine changes each individual patient.    It is not a ready pack for all but fake medicine dealers maintaining similar packing with full of fake medicine.    Note one important thing 1.This medicine shelf life is very less as 27 days. 2.Make shoore medicine from his own hand (he has some devine power) 3.He never courtier medicine. 4.He has no brother. 5.Avoide fake me

# MODI BRAND AMBASSADOR OF SHIMOGA DIST.ಮೋದಿ ಶಿವಮೊಗ್ಗದ ಬ್ರಾ೦ಡ್ ಅಂಬಾಸಡರ್#

ಮೋದಿ ಶಿವಮೊಗ್ಗದ ಬ್ರಾಂಡ್ ಅಂಬಾಸಡರ್ . # ಶಿವಮೊಗ್ಗದ ಇತಿಹಾಸ ಪ್ರದಾನ ಮಂತ್ರಿ ಮೋದಿಯವರಿಂದ ಉಲ್ಲೇಖ#   PRIME MINISTER MODI YESTERDAY 5TH MAY 2018 ADRESSIN ELECTION RALLY IN SHIMOGA,HE GLANCES PRIME AND PRIDE OF SHIMOGA DISTRICT AS KELADI KINGDOM,FAMOUS POET KUVEMPU,WELKNOWN SOCIALIST LEADER SHANTAVERI GOPALA GOWDA,TUNGA RIVER,SHARAVATHI RIVER PROPOSED LONGEST BRIDGE, SANSKRIT VILLAGE MATTUR AND WORLD FAMOUSE JOG FALLS ITS APPRECIATE PM AND ENCOURAGEMENT AND SUPPORT TO SHIMOGA DISTRICT TOURISM. ನಿನ್ನೆ ಪ್ರದಾನಿ ಮೋದಿ ಶಿವಮೊಗ್ಗದಲ್ಲಿ ಚುನಾವಣಾ ಪ್ರಚಾರದಲ್ಲಿ ಶಿವಮೊಗ್ಗ ಜಿಲ್ಲೆಯ ಇತಿಹಾಸ, ಪ್ರಸಿದ್ದ ಸ್ಥಳಗಳನ್ನ ಉಲ್ಲೇಖಿಸಿದ್ದು ಶಿವಮೊಗ್ಗ ಜಿಲ್ಲೆಯ ಬ್ರಾಂಡ್ ಇಮೇಜಿಗೆ ಪೂರಕವಾದ ಕಿರೀಟದ ಗರಿಗಳOತಾಯಿತು.   ಕೆಳದಿ ಅರಸರ ಆಡಳಿತ, ವಿಶ್ವವಿಖ್ಯಾತ ಜೋಗ ಜಲಪಾತ, ತುಂಗಾ ನದಿ ಮತ್ತು ತುಂಗಾ ಪಾನ ಗಂಗಾ ಸ್ನಾನ ಎಂಬ ನಾಣ್ಣುಡಿ, ಶರಾವತಿ ನದಿಗೆ (ತುಮರಿ) ಸೇತುವೆ, ಸಂಸ್ಕೃತ ಗ್ರಾಮ ಮತ್ತೂರು, ಸಮಾಜವಾದಿ ನೇತಾರ ಸ್ವಾತಂತ್ರ್ಯ ನಂತರದ ಮೊದಲ ಸಾವ೯ಜನಿಕ ಚುನಾವಣೆಯಲ್ಲಿ ಸಾಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆದ ಶಾಂತವೇರಿ ಗೋಪಾಲಗೌಡರು, ರಾಷ್ಟ್ರಕವಿ ನಮ್ಮ ಹೆಮ್ಮೆಯ ಕುವೆಂಪು ಅವರ ಸಮ ಬಾಳು/ಸಮಪಾಲು ಘೋಷಣೆ ಪ್ರದಾನ ಮಂ

# ರಾಜಕೀಯ ರಂಗದಲ್ಲಿ ರೆಬೆಲ್ ಸ್ಟಾರ್ ಆಗಿರುವ ಸಾಗರದ ಮಾಜಿ ಶಾಸಕರಾದ ಗೋಪಾಲಕೃಷ್ಣ ಬೇಳೂರು#

# ರಾಜಕೀಯದ ರೆಬೆಲ್ ಸ್ಟಾರ್ ಗೋಪಾಲಕೃಷ್ಣ ಬೇಳೂರು#    ಈಗಷ್ಟೆ ಗೋಪಾಲಕೃಷ್ಣ ಬೇಳೂರು ಅವರ ಅಭಿಮಾನಿ ಬಳಗದ ಜೊತೆ ಕಾಂಗ್ರೇಸ್ ನ ಮುಖ೦ಡರುಗಳಾದ ಶ್ರೀಮತಿ ಜೋತಿ ಮುರುಳಿದರ್, ದಲಿತ ಮುಖಂಡರಾದ ಲಿಂಗರಾಜ್ ಜೊತೆ ನನ್ನ ಕಚೇರಿಗೆ ಬಂದಿದ್ದರು.    ಎರೆಡು ಬಾರಿ ಶಾಸಕರಾಗಿದ್ದ ಗೋಪಾಲಕೃಷ್ಣ ಬೇಳೂರು ಕಳೆದ ವಿದಾನ ಸಭಾ ಚುನಾವಣೆಯಲ್ಲಿ ಜೆ.ಡಿ.ಎಸ್.ಪಕ್ಷದಿಂದ ಸ್ಪದಿ೯ಸಿದ್ದರು ಆಗ ನಾನು ಆ ಪಕ್ಷದ ತಾಲ್ಲೂಕ್ ಅಧ್ಯಕ್ಷ, ಸುಮಾರು 20 ದಿನ ಜೊತೆಯಲ್ಲಿ ಕೆಲಸ ಮಾಡಿದ ದಿನಗಳಲ್ಲಿ ನನಗೆ ಅವರ ಒಡನಾಟದ ಅನುಭವವಾಯಿತು.   ಚುನಾವಣೆಯಲ್ಲಿ 23 ಸಾವಿರ ಮತ ಪಡೆದರು ಆಗಲೆ ಸಂಸತ್ ಚುನಾವಣೆ ಬಂತು ಯಡೂರಪ್ಪ ಲೋಕಸಭೆಗೆ ಸ್ಪದಿ೯ಸಿದರು ಇವರನ್ನ ಪುನಃ ಮಾತೃ ಪಕ್ಷಕ್ಕೆ ಕರೆದರು ಆಗ ನಾನು ಇವರಿಗೆ ಹಿತೈಷಿ ಆಗಿ ಜೆಡಿಎಸ್ ನಲ್ಲೆ ಇದ್ದು ಪಕ್ಷ ಸಂಘಟಿಸೋಣ ಅಂದೆ ಆದರೆ ಸಾಗರದ ಬಿಜೆಪಿಯ ಅನೇಕರು ಮುಂದೆ ನೀವೇ ಶಾಸಕ ಅಭ್ಯಥಿ೯ ಅಂತ ಪಕ್ಷಕ್ಕೆ ಸೇರಿಸಲು ಒತ್ತಾಯಿಸಿದಾಗ ಇವರು ಅನಿವಾಯ೯ವಾಗಿ ಬಿಜೆಪಿ ಸೇರಲು ತೀಮಾ೯ನಿಸಿದರು. ಈ ಬಗ್ಗೆ ಪೂವ೯ ಭಾವಿಯಾಗಿ ಉಳ್ಳುರು ಸಿಗಂದೇಶ್ವರಿ ಕಾಲೇಜಿನ ಸಭಾ0ಗಣದಲ್ಲಿ ಸಭೆ ಇತ್ತು ಅಲ್ಲಿ ಮೊದಲ ಭಾಷಣ ನನ್ನದೆ, ನಾನು ನನ್ನ ಅಭಿಪ್ರಾಯ ಮಂಡಿಸಿದೆ ನಿಮ್ಮ ಅಭಿಮಾನಿಗಳು ನೀವು ಹಾಳು ಬಾವಿಗೆ ಹಾರಿದರೂ ಹಿಂಬಾಲಿಸುತ್ತಾರೆ ಆದರೆ ನಿಮ್ಮ ರಾಜಕೀಯ ಭವಿಷ್ಯದ ಸಾಧ್ಯ ಸಾಧ್ಯತೆ ಬಗ್ಗೆ ನೀವೇ ನಿದ೯ರಿಸಬೇಕು ಅಂದಿದ್ದೆ.   ನಂತರೂ ನಾನೂ ಸೇರಿ ಎಲ