Skip to main content

Posts

Showing posts with the label Anandapuram history telling stone scriptures and copper plates recorded in Epigraphia Carnatica 1902.

ಆನಂದಪುರಂ ಇತಿಹಾಸ 68, ಆನಂದಪುರಂ ಸುತ್ತಮುತ್ತಲಿನ ದಾಖಲಾಗಿರುವ 32 ಶಿಲಾ ಶಾಸನ ಮತ್ತು 2 ತಾಮ್ರ ಶಾಸನಗಳು.

#ಆನಂದಪುರಂ_ಇತಿಹಾಸ_68. #ಆನಂದಪುರಂ_ಸುತ್ತಮುತ್ತಲಿನಲ್ಲಿರುವ_ಶಿಲಾಶಾಸನ_ತಾಮ್ರಪತ್ರ #ಸ್ಥಳಿಯ_ಇತಿಹಾಸಕ್ತರು_ಶಾಲಾ_ವಿದ್ಯಾರ್ಥಿಗಳು_ಗ್ರಾಮಪಂಚಾಯಿತಿಗಳು_ಸಂರಕ್ಷಿಸ_ಬಹುದಾದದ್ದು. #ದಾಖಲಾಗದ_ಅನೇಕ_ಶಾಸನಗಳನ್ನು_ಗುರುತಿಸ_ಬೇಕಾಗಿದೆ. #ಆನಂದಪುರಂ_ಇತಿಹಾಸ_ಹತ್ತನೇ_ಶತಮಾನದಿಂದ_ಶಿಲಾಶಾಸನಗಳಲ್ಲಿ_ದಾಖಲಾಗಿದೆ. #ಬೆಂಜಮಿನ್_ಲೆವಿಸ್_ರೈಸ್_1902ರಲ್ಲಿ_ಪ್ರಕಟಿಸಿದ_ಎಪಿಗ್ರಾಪಿಯ_ಕರ್ನಾಟಕದಲ್ಲಿ_ಪ್ರಕಟವಾಗಿರುವ_ಶಾಸನಗಳು #36ಶಿಲಾ_ಶಾಸನಗಳು_ಮತ್ತು_2_ತಾಮ್ರಪತ್ರಗಳು_ಯಾವವು? #ಇವುಗಳ_ಸಂರಕ್ಷಣೆ_ಮತ್ತು_ಸಂಶೋದನೆ_ಆಗಬೇಕು. #ಇದರಲ್ಲಿ_ದಾಖಲಾಗದ_ಇನ್ನೂ_ಅನೇಕ_ಶಾಸನಗಳು_ಇದೆ.  ಶಿಲಾ ಶಾಸನಗಳು ಮತ್ತು ತಾಮ್ರಪತ್ರಗಳು ಅಂದರೆ ಅದು ಲಿಖಿತ ರಾಜಾಜ್ಞೆ, ದಾನ ದತ್ತಿ ನೀಡಿದಾಗ ಇಂತಹ ರಾಜಾಜ್ಞೆ ಶಿಲೆಯಲ್ಲಿ ಕೆತ್ತಿ ಸಾವ೯ಜನಿಕರ ಮಾಹಿತಿಗಾಗಿ ಮುಖ್ಯ ಸ್ಥಳದಲ್ಲಿ ಭೂಮಿಯಲ್ಲಿ ನೆಡುತ್ತಿದ್ದರು.     ಖಾಸಾಗಿಯಾಗಿ ನೀಡುತ್ತಿದ್ದ ದಾನವನ್ನು ತಾಮ್ರ ಪತ್ರದಲ್ಲಿ ಬರೆಸಿ ಕೊಡುವ ಪದ್ದತಿ ರಾಜರುಗಳದ್ದು.  ವೀರ ಕಲ್ಲುಗಳು ಸತಿ ಸಹಗಮನದ ಕಲ್ಲುಗಳೂ ಕೂಡ ಇದೇ ರೀತಿ ನೆಡಲಾಗಿದೆ.     ಸಾವಿರಾರು ವರ್ಷದ ಇತಿಹಾಸದ ಕಥೆ ಹೇಳುವ ಈ ಕಲ್ಲುಗಳು ಮಾಹಿತಿಯ ಕೊರತೆಯಿಂದಲೋ ಅಥವ ನಮ್ಮ ಉದಾಸೀನದಿಂದಲೋ ಕಣ್ಮರೆ ಆಗುತ್ತಿದೆ ಹಾಳಾಗುತ್ತಿದೆ.     #ಆನ...