Skip to main content

Posts

Showing posts with the label Part -4

4075. ಭಾಗ_4_ಜೈನ_ಸಮಾದಿ_ಮಂದಿರ_ಸಿದ್ದಪ್ಪನ_ಗುಡಿ_ಆಗಿ_ಪರಿವರ್ತನೆ_ಆಗಿದ್ದು_ಸುಲಭವಾಗಿ_ಕಂಡು_ಹಿಡಿಯಬಹುದು

ಭಾಗ_4_ಜೈನ_ಸಮಾದಿ_ಮಂದಿರ_ಸಿದ್ದಪ್ಪನ_ಗುಡಿ_ಆಗಿ_ಪರಿವರ್ತನೆ_ಆಗಿದ್ದು_ಸುಲಭವಾಗಿ_ಕಂಡು_ಹಿಡಿಯಬಹುದು.   ಜೈನ ಸಮಾದಿ ನಿಶಿದಿ ಮಂಟಪ ಹಿಂದೂ ದೇವಾಲಯ ಆಗಿರವುದು ಹೇಗೆ ಕಂಡು ಹಿಡಿಯಬಹುದು ?...  ಕೆಲವು ನಿರ್ದಿಷ್ಟ ಐತಿಹಾಸಿಕ ಮತ್ತು ವಾಸ್ತುಶಿಲ್ಪದ ಕಾರಣಗಳಿಂದಾಗಿ ದೇವಾಲಯದ ಗರ್ಭಗುಡಿಯ ಒಳಗೆ ಮಂಟಪದ ಕಲ್ಲುಗಳು ಅಥವಾ ಕಂಬಗಳು ಕಂಡುಬರಬಹುದು.   ​ಸಾಮಾನ್ಯ ನಿಯಮದ ಪ್ರಕಾರ ಗರ್ಭಗುಡಿಯು ಯಾವುದೇ ಕಂಬಗಳಿಲ್ಲದ ಮುಚ್ಚಿದ ಚೌಕಾಕಾರದ ಕೋಣೆಯಾಗಿರಬೇಕು ಆದರೆ ಒಂದು ವೇಳೆ ಗುಡಿಯೊಳಗೆ ಮಂಟಪದ ಕಲ್ಲು/ಕಂಬಗಳು ಇದ್ದರೆ ಅದಕ್ಕೆ ಇತಿಹಾಸ ಮತ್ತು ವಾಸ್ತುಶಿಲ್ಪದಲ್ಲಿ ಪ್ರಮುಖವಾಗಿ ಕಾರಣಗಳಿರುತ್ತವೆ. ​ ಜೈನ ನಿಶಿದಿ ಮಂಟಪವನ್ನು ಸಿದ್ದಪ್ಪ ಅಥವ ಸಿದ್ದೇಶ್ವರ ಗುಡಿಯನ್ನಾಗಿ ಪರಿವರ್ತಿಸಿರುವುದು ​ಹಿಂದಿನ ಚರ್ಚೆಗಳಲ್ಲಿ ತಿಳಿಸಿದಂತೆ ಒಂದು ವೇಳೆ ಆ ಜಾಗವು ಮೂಲತಃ ಜೈನ ಮುನಿಗಳ ನಿಶಿದಿ ಮಂಟಪ (ನಾಲ್ಕು ಕಂಬಗಳ ತೆರೆದ ಮಂಟಪ) ಆಗಿದ್ದು ಕಾಲಾಂತರದಲ್ಲಿ ಅದನ್ನು ದೇವಾಲಯವಾಗಿ ಬದಲಾಯಿಸಿದ್ದರೆ ಗರ್ಭಗುಡಿಯ ಒಳಗೆ ಮಂಟಪದ ಕಲ್ಲುಗಳು ಇರುತ್ತವೆ.   ​ಹೇಗಿರುತ್ತದೆ? ಎಂದರೆ ಮೂಲ ಮಂಟಪದ ನಾಲ್ಕು ಕಂಬಗಳನ್ನು ಹಾಗೇ ಬಿಟ್ಟು ಅದರ ಸುತ್ತಲೂ ಇಟ್ಟಿಗೆ ಅಥವಾ ಕಲ್ಲುಗಳಿಂದ ಗೋಡೆ ಕಟ್ಟಿ ಬಾಗಿಲು ಇಡಲಾಗಿರುತ್ತದೆ.    ಆಗ ಮೂಲ ಮಂಟಪದ ಕಂಬಗಳು ಗರ್ಭಗುಡಿಯ ಒಳಗಿನ ನಾಲ್ಕು ಮೂಲೆಗಳಲ್ಲಿ ಅಥವಾ ಶಿವಲಿಂಗದ ಸುತ್ತಲೂ ...

Blog number 2316. ಭಾಗ - 3 ಅಡಿಕೆ ಬೆಳೆಗಾರರ ಸಂಶೋಧನೆ

#ಇದು_ಮಲೆನಾಡಿನ_ಅಡಿಕೆಯ_ಬಗ್ಗೆ_ಉಪಯುಕ್ತ_ಮಾಹಿತಿ_ಆಗಿದೆ ಅಡಿಕೆ 10 ನೇ ಶತಮಾನದಲ್ಲಿನ ಉಲ್ಲೇಖಗಳನ್ನ ದಾಖಲಿಸಿರುವ ಶಿವಮೊಗ್ಗದ ಉದೋಯೋನ್ಮುಖ ಇತಿಹಾಸ ಸಂಶೋದಕ ರಮೇಶ್ ಹಿರೇಜಂಬೂರ್ #ಅಡಿಕೆ_ವಿಶೇಷ #ಅಡಿಕೆ_ಬೆಳೆಗಾರರ_ಸಮಾವೇಶ ಸಾಗರದಲ್ಲಿ ಇದೇ 6 ಡಿಸೆಂಬರ್ 2024 ರಂದು ನಡೆಯಲಿರುವ ಅಡಿಕೆ ಬೆಳೆಗಾರರ ಸಮಾವೇಶದ ಸಂದರ್ಭದಲ್ಲಿನ ಸರಣಿ ಲೇಖನಗಳ ಭಾಗ-3. #ಅಡಿಕೆ #ಗುಟ್ಕಾ #ಕ್ಯಾನ್ಸರ್ #ಸಮಾವೇಶ #ಸಾಗರ #ಶಿವಮೊಗ್ಗ #arecanut #areca #Cancer #cancerawareness #gutka #panmasala #GujaratiNews #malenadu #sagar #shivamogga  #arecanut #malenadu #arecainhistory #rameshhirejamburu #kappanahalli #kadamba #ಅಡಿಕೆ #ಗುಟ್ಕಾ #gutka #panmasala #ವೀಳ್ಯ  ಹತ್ತನೆ_ಶತಮಾನದಲ್ಲಿ ಈಗಿನ_ಶಿಕಾರಿಪುರ_ತಾಲ್ಲೂಕಿನ_ಕಪ್ಪನಹಳ್ಳಿ ಹೊನ್ನಾಳಿ_ತಾಲ್ಲೂಕಿನ_ನ್ಯಾಮತಿಯ_ಅಡಿಕೆಗೆ_ಹೆಚ್ಚು_ಬೇಡಿಕೆ_ಇತ್ತು ಶಿವಮೊಗ್ಗ_ಜಿಲ್ಲೆಯ_ಉದಯೋನ್ಮುಖ_ಇತಿಹಾಸ ಸಂಶೋದಕರಾದ_ರಮೇಶ್_ಹಿರೇಜಂಬೂರ್ ಹನ್ನೆರಡನೆ_ಶತಮಾನದಲ್ಲಿ_ಶಾಸನಗಳಲ್ಲಿ_ಅಡಿಕೆ_ಉಲ್ಲೇಖದ_ಬಗ್ಗೆ_ಬರೆದಿದ್ದಾರೆ. ಈಗಿನ_ಇರುವಕ್ಕಿ_ಶಿವಪ್ಪನಾಯಕ_ಕೃಷಿ_ವಿಶ್ವವಿದ್ಯಾಲಯದ_ಸಂಶೋದನೆ. ತೀರ್ಥಹಳ್ಳಿ_ತಾಲ್ಲೂಕಿನ_ಅಡಿಕೆ_ಉತ್ಕೃಷ್ಟ_ಎಂದು_ವರದಿಯಾಗಿದೆ.     ಇತ್ತೀಚಿಗೆ ನಮ್ಮ ಊರಿನ ಸಮೀಪದ ಇರುವಕ್ಕಿಯ ನೂತನ ಶಿವಪ್ಪ ನಾಯಕ ಕೃಷಿ ವಿಶ್ವವಿದ...