Blog number 1264. ಆನಂದಪುರಂನ ಮಾರಿಕಾಂಬಾ ಜಾತ್ರೆ 28- ಫೆಬ್ರುವರಿ 2023ರಿಂದ 6- ಮಾರ್ಚ್ -2023. ಹಿಂದಿನ ಜಾತ್ರೆ 11- ಮಾರ್ಚ್ -2023ರಲ್ಲಿ ಅದ್ದೂರಿಯಾಗಿ ಪ್ರಾರಂಭವಾಗಿ ಕೊರಾನಾದಿ0ದ ಜಾತ್ರೆಯೇ ರದ್ದಾಗಿತ್ತು.
#ನಮ್ಮ_ಊರಿನ_ಮಾರಿಕಾಂಬಾ_ಜಾತ್ರೆ https://youtu.be/SWSw2bNVRx0 #ಆನಂದಪುರ0_ಜಾತ್ರೆ #ದಿನಾಂಕ_27_ಪೆಬ್ರುವರಿಯಿಂದ_6_ಮಾರ್ಚ್_2023ರ_ವರೆಗೆ #ಆಹ್ವಾನ_ಪತ್ರಿಕೆ_ನೀಡಲು_ಜಾತ್ರಾಸಮಿತಿ_ಅಧ್ಯಕ್ಷ_ಬಸವರಾಜ್ #ಕಾರ್ಯದರ್ಶಿ_ಉಮೇಶ್_ಮತ್ತು_ಪದಾಧಿಕಾರಿಗಳು_ಬಂದಿದ್ದರು. #ಕಳೆದ_2020ರ_ಜಾತ್ರೆಯಲ್ಲಿ_ಅದ್ದೂರಿ_ಆಗಿ_ನಡೆಯುತ್ತಿದ್ದಾಗ_ರಾಷ್ಟ್ರೀಯ_ಹೆದ್ದಾರಿ_4_ಗಂಟೆ_ಬಂದ್_ಆಗಿದ್ದು. #ಅದರ_ಮರುದಿನವೇ_ಜಿಲ್ಲಾಡಳಿತ_ಕೊರಾನಾದಿಂದ_ಜಾತ್ರೆ_ರದ್ದು_ಮಾಡಿದ್ದು. #ನಂತರ_ಜನತಾಕರ್ಪ್ಯೂ_ಲಾಕ್_ಡೌನ್_ಜಾರಿ_ಆಯಿತು #ಅಮ್ಯೂಸ್_ಮೆಂಟ್_ಹಾಕಿದವರೆಲ್ಲ_ಲಾಕ್_ಡೌನ್_ನಿಂದ_ಊರಿಗೆ_ತಲುಪಲಾಗದೆ_ಕೂಲಿ_ಕೆಲಸಕ್ಕೆ #ಈ_ವರ್ಷದ_ಜಾತ್ರೆಯಲ್ಲಿ_ಬುದವಾರ_1_ಮಾರ್ಚ್_2023ರಂದು_ಆನಂದಪುರಂನ_ದಾಸಕೊಪ್ಪ_ವೃತ್ತದಿಂದ_ಯಡೇಹಳ್ಳಿ_ವೃತ್ತದವರೆಗೆ #ವಾಹನ_ನಿಲುಗಡೆ_ನಿಷೇದಕ್ಕೆ_ವಿನಂತಿಸಿದ್ದೇನೆ. ಇವತ್ತು ಆನಂದಪುರಂ ಮಾರಿ ಜಾತ್ರಾ ಸಮಿತಿ ಅಧ್ಯಕ್ಷರಾದ ಬಸವರಾಜ್ ಮತ್ತು ಕಾರ್ಯದರ್ಶಿ ಉಮೇಶ್ ಜಾತ್ರಾ ಆಹ್ವಾನ ನೀಡಲು ಬಂದಿದ್ದರು. ಕಳಿದ ಮಾರಿಕಾಂಬಾ ಜಾತ್ರೆ 11-ಮಾರ್ಚ್ -2020ರಂದು ಆನಂದಪುರಂ ಇತಿಹಾಸದಲ್ಲೇ ಅತ್ಯಂತ ಅದ್ದೂರಿಯಾಗಿ ನಡೆಯಿತು ಆಗ ಅಧ್ಯಕ್ಷರಾಗಿದ್ದವರು ಆನಂದಪುರಂನ ಟಿಂಬರ್ ಉದ್ಯಮಿ ಚಂದ್ರಹಾಸ್ ಶೇಟ್ ಅವರ ಜೊತೆ ಇದ್ದವರೆ ಈ ಬಸವರಾಜ್ ಮತ್ತು ಉಮೇಶ್. ಆನಂದಪುರಂ ಮಾರಿಕಾಂಬಾ...