Skip to main content

Posts

Showing posts with the label Four lane road from Anandapuram to Shimoga lion safari NH 69

Blog number 2217. ಆನಂದಪುರಂನಿಂದ ಸಿಂಹದಾಮದವರೆಗೆ ಹೊನ್ನಾವರ ಚಿತ್ತೂರು ರಾಷ್ಟ್ರೀಯ ಹೆದ್ದಾರಿ 69 ನಾಲ್ಕು ಲೇನ್ ರಸ್ತೆ.

#ಆನಂದಪುರಂನಿಂದ_ಶಿವಮೊಗ್ಗ_ಸಿಂಹದಾಮದ_ತನಕ #ಚತುಷ್ಪಾದ_ರಾಷ್ಟ್ರೀಯ_ಹೆದ್ದಾರಿ_ಎಲ್ಲೆಲ್ಲಿಂದ_ಮಾಹಿತಿ #ಹೊನ್ನಾವರ_ಚಿತ್ತೂರು_ರಾಷ್ಟ್ರೀಯ_ಹೆದ್ದಾರಿ_69 #ಶಿವಮೊಗ್ಗ_ಸಿಂಹದಾಮದಿಂದ_ಆನಂದಪುರಂವರೆಗೆ_ನಾಲ್ಕು_ಲೇನ್ #ಅಪಘಾತ_ವಲಯದ_ಬ್ಲಾಕ್_ಸ್ಪಾಟ್_ಗಳಾದ #ಗಿಳಾಲಗುಂಡಿ_ಕುಣೇಹೊಸೂರು_ತುಪ್ಪೂರು_ಚೋರಡಿ_ಸ್ಪಾಟ್ #ಬದಲಿಸಿ_ನೇರ_ಮಾಡಿದ್ದಾರೆ #ಕುಂಸಿಗೆ_ಬೈಪಾಸ್_ಆಗಲಿದೆ #ಚೊರಡಿ_ತುಪ್ಪೂರು_ಅಯನೂರು_ರಸ್ತೆ_ಅಗಲಿಕರಣ   ನಿನ್ನೆಯ ಲೇಖನದಲ್ಲಿ ಆನಂದಪುರOನಿಂದ ಶಿವಮೊಗ್ಗ ಮಾರ್ಗದ ಚೆನ್ನಕೊಪ್ಪದವರೆಗಿನ ರಾಷ್ಟ್ರೀಯ ಹೆದ್ದಾರಿ 69 (ಹೊನ್ನಾವರ ಚಿತ್ತೂರು) 4 ಲೇನ್ ಕಾಮಗಾರಿ ಮಾಹಿತಿ ದಾಖಲಿಸಿದ್ದೆ.   ಈ ಲೇಖನದಲ್ಲಿ ಆನಂದಪುರಂ ಹೋಬಳಿಯ ಆಚಾಪುರ ಗ್ರಾಮಪಂಚಾಯಿತಿಯ ಚೆನ್ನಕೊಪ್ಪದಿಂದ ನೇರವಾಗಿ ರಾ.ಹೆ. ತಂಗಳವಾಡಿ ರಸ್ತೆಯಿಂದ ಕೊಲ್ಲಿಬಚ್ಚಲು ಆಣೆಕಟ್ಟಿನ ಆಚೆ ಬದಿಯಿಂದ ಕುಣೇಹೊಸೂರು ನೇರವಾಗಿ ಸೇರಲಿದೆ.   ಇದರಿಂದ ಅಪಘಾತದ ಬ್ಲಾಕ್ ಸ್ಪಾಟ್ ಆಗಿದ್ದ ಗಿಳಾಲಗುಂಡಿ ಕ್ರಾಸ್ ಬದಲಾಯಿಸಲಾಗಿದೆ.   ಕುಣೇಹೊಸೂರು ತುಪ್ಪೂರು ಮಧ್ಯದ ದೀರ್ಘ ತಿರುವಾದ ಇನ್ನೊಂದು ಬ್ಲಾಕ್ ಸ್ಪಾಟ್ ಬದಲಿಸಿ ಕುಣೇಹೊಸೂರು- ತುಪ್ಪೂರು - ಜೋರಡಿ ನೇರ ಮಾರ್ಗ ಮಾಡಲಾಗಿರುವುದರಿಂದ ತುಪ್ಪೂರು ಚೊರಡಿಯಲ್ಲಿ ರಾ.ಹೆ. ನಾಲ್ಕು ಲೇನ್ ಮಾರ್ಗಕ್ಕಾಗಿ ರಸ್ತೆ ಅಗಲಿಕರಣ ಆಗಲಿದೆ.    ಚೊರಡಿಯಿಂ...