#ಸಾಗರ ತಾಲ್ಲೂಕಿನ ಜನರಿಗೆ KFD ಮತ್ತು ಕೊವಿಡ್ 19 ರ ಕಾಟ# ಮಲೆನಾಡಿನಲ್ಲಿ ಮಂಗನ ಕಾಯಿಲೆ ಹತೋಟಿಗೆ ಬಂದಿಲ್ಲ !? ಕೆ.ಎಪ್.ಡಿ. ರೋಗ ನಿರೋದಕ ಚುಚ್ಚುಮದ್ದು ಕಳಪೆ !? ಸಾಗರ ತಾಲ್ಲೂಕಿನ ಕೊಮರಾಜ್ ಎಂಬ 40 ವಷ೯ದ ಯುವಕ ಕೆ.ಎಫ್.ಡಿ ರೋಗ ನಿರೋದಕ ಚುಚ್ಚುಮದ್ದು ತೆಗೆದುಕೊಂಡಿದ್ದರೂ ಇವತ್ತು ಸಂಜೆ ಶಿವಮೊಗ್ಗದ ಮೆಗಾನ್ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ.