Skip to main content

Posts

Showing posts from January, 2019

#ಜಾಜ್೯ ಪನಾ೯೦ಡಿಸ್ ವಿಶಿಷ್ಟ ವ್ಯಕ್ತಿ#

# ವಿಶಿಷ್ಟ ವ್ಯಕ್ತಿತ್ವದ ಜಾಜ್೯(1) #   ಕೇರಳ ರಾಜ್ಯದ ಯುವಕ 200O ಇಸವಿಯಿಂದ ಸೋಪಿನ ಪುಡಿಯ ಸ್ವಂತ ಉದ್ಯೋಗಕ್ಕಾಗಿ ಸಾಲ ಸೌಲಭ್ಯಕ್ಕಾಗಿ ಎಲ್ಲಾ ಬ್ಯಾಂಕ್‌ಗಳಿಗೆ ಅಲೆದಾಡಿ ಸುಸ್ತಾಗಿದ್ದ.   ಸಮತಾ ಪಾಟಿ೯ಯ ಕಾಯ೯ಕತ೯ನಾಗಿದ್ದ ಆತ ಒಮ್ಮೆ ದೆಹಲಿಯಲ್ಲಿ ಸಾಲ ಕೊಡಿಸಿ ಅಂತ ಜಾಜ್೯ರಿಗೆ ಮನವಿ ನೀಡಿದ್ದ.   ಜಾಜ್೯ ಯಾವುದೋ ಬ್ಯಾಂಕ್ ಒಂದರ ಚೇಮ೯ನರಿಗೆ ಶಿಪಾರಸ್ಸು ಮಾಡಿದ್ದರಿಂದ ಆ ಯುವಕ ಸಾಲ ಸೌಲಭ್ಯ ಪಡೆದು ಸ್ವಯಂ ಉದ್ಯೋಗಿ ಆದನು, ಇದಕ್ಕೆ ಸಹಾಯ ಮಾಡಿದ ಜಾಜ್೯ರಿಗೆ ಒಂದು ಕೃಜ್ಞತೆ ಪತ್ರ ಅದರ ಜೊತೆ ಅವನು ತಯಾರಿಸುವ ಒಂದು ಸೋಪಿನ ಪುಡಿ ಪೊಟ್ಟಣ ಮಾದರಿ ತೋರಿಸಲು ಕಳಿಸಿದ್ದ.   ಕೆಲವು ದಿನದ ನಂತರ ಆ ಯುವಕನಿಗೆ ದೇಶದ ಪ್ರತಿಷ್ಠಿತ ಪಂಚತಾರ ಹೋಟೆಲ್ ಆದ ಲಲಿತಾ ಪ್ಯಾಲೇಸ್ ನಿಂದ ಪ್ರತಿ ತಿಂಗಳು 6 ಟನ್ ಸೋಪಿನ ಪುಡಿಯ ಆಡ೯ರ್ ಅಂಚೆಯಲ್ಲಿ ಬಂದಾಗ ಯುವ ಉದ್ಯಮಿ ತಬ್ಬಿಬ್ಬಾಗಿದ್ದ.    ವಾಸ್ತವ ಏನಾಗಿತ್ತೆ೦ದರೆ, ಆ ಯುವಕ ಕಳಿಸಿದ ಸೋಪಿನ ಪುಡಿಯನ್ನ ಸ್ವತಃ ತಮ್ಮ ಬಟ್ಟೆ ತಾವೇ ಒಗೆದುಕೊಳ್ಳುವ ರಕ್ಷಣಾ ಸಚಿವರು ಬಳಸಿದಾಗ ಅವರಿಗೆ ಆ ಸೋಪಿನ ಪುಡಿಯ ಕಾಯ೯ಕ್ಷಮತೆ ಹಿಡಿಸಿತು ಹಾಗಾಗಿ ಅವರು ಲಲಿತಾ ಪ್ಯಾಲೇಸ್ ನ ಮಾಲಿಕರಾದ ನಿವೃತ್ತ ಕನ೯ಲ್ ರಿಗೆ ಪತ್ರ ಬರೆದು "ಈ ಸೋಪಿನ ಪುಡಿ ನಾನು ಸ್ವತಃ ಬಳಸಿ ನೋಡಿದ್ದೇನೆ ಉತ್ತಮವಾಗಿದೆ ಹಾಗಾಗಿ ಹೊಸದಾಗಿ ಉದ್ಯಮ ಸ್ಥಾಪನೆ ಮಾಡಿರುವ ಕೇರಳದ ಯುವಕನಿಗೆ ನಿಮ್ಮ ಸಂಸ್ಥೆಗೆ ಬೇಕಾದ ಸೋಪಿನ ಪುಡಿ ಖರೀದಿಸ

#KFD ಮಂಗನ ಕಾಯಿಲೆ #

# ಮಲೆನಾಡಿನ ದೌಬಾ೯ಗ್ಯ, ಬಗೆ ಹರಿಯದ ನಿಗೂಡ ಕಾಯಿಲೆಗಳು # ಕನಿಷ್ಟ ಸೀಮೆ ಎಣ್ಣೆ ಆದರೂ ಸರಬರಾಜಾಗಲಿ. ಯಡಿಯೂರಪ್ಪ, ಈಶ್ವರಪ್ಪರ ಆಸ್ಪತ್ರೆ, ನಂಜಪ್ಪ, ಸುಬ್ಬಯ್ಯ ಆಸ್ಪತ್ರೆಗಳು ಸಹಕರಿಸಲಿ.   1950ರ ದಶಕದಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕ್ಯಾಸನೂರಲ್ಲಿ ಕ೦ಡು ಬ೦ದ ಮಂಗನ ಕಾಯಿಲೆ ಮತ್ತು ಸಾಗರ ತಾಲ್ಲೂಕಿನ ಹಂದಿಗೋಡಿನಲ್ಲಿ ಕಂಡು ಬಂದ ಹಂದಿಗೋಡು ಸಿಂಡ್ರೋಮ್ ಡಿಸೀಸ್ಗಳಿಂದ ಸುಮಾರು 60 ವಷ೯ ಆದರೂ ಬಗೆಹರಿಯದ ಬವಣೆ ಆಗಿದೆ.     2019ರ ಹೊಸ ವಷ೯ದ ಮೊದಲ ವಾರದಲ್ಲಿಯೇ ಸಾಗರ ತಾಲ್ಲೂಕಿನ ಜೋಗ ಜಲಪಾತದ ಸಮೀಪದ ಅರಲಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮತ್ತು ತೀಥ೯ಹಳ್ಳಿ ತಾಲ್ಲೂಕನಲ್ಲಿ ಒಟ್ಟು 7 ಜನ ಮೃತರಾಗಿದ್ದಾರೆ.    ಅನೇಕರು ಸಕಾ೯ರಿ ಮತ್ತು ಖಾಸಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ, ಇದು ನಿಯಂತ್ರಣಕ್ಕೆ ಬರುತ್ತೊ ಅಥವ ವಿನಾಶಕ್ಕೆ ಹೋಗುತ್ತದೋ ಗೊತ್ತಿಲ್ಲ, ಸಕಾ೯ರ, ಜನಪ್ರತಿನಿಧಿಗಳನ್ನ ದೂರುತ್ತಾ ಕುಳಿತು ಕೊಳ್ಳದೆ ಈ ಭಾಗದ ಜನರಿಗೆ ಜನಜಾಗೃತಿ ಮಾಡುವ, ಕಾಯಿಲೆ ಹರಡದಂತೆ ನಿತ್ಯ ದೇಹಕ್ಕೆ ಹಚ್ಚಿಕೊಳ್ಳಲು ರೋಗ ನಿರೋದಕ ತೈಲ, ಚುಚ್ಚುಮದ್ದು ತಕ್ಷಣ ಸರಬರಾಜು ಆಗಬೇಕು.   ಸೀಮೆ ಎಣ್ಣಿ ಕೈ ಕಾಲಿಗೆ ಸಂಜೆ ಸವರಿಕೊಂಡರೆ ಮಂಗನ ಕಾಯಿಲೆ ಹರಡುವ ಉಣ್ಣೆಗಳಿಂದ ರಕ್ಷಿಸಿಕೊಳ್ಳಬಹುದು ಎಂದು ಅನುಭವಿಗಳು ಹೇಳುತ್ತಾರೆ, ಈ ಬಾಗದಲ್ಲಿ ಸೀಮೆ ಎಣ್ಣಿ ಸಿಗುತ್ತಿಲ್ಲ ಅಂತಿದ್ದಾರೆ ಜಿಲ್ಲಾ ಆಡಳಿತ ಗಮನ ಹರಿಸಲಿ. ಶಿವಮೊಗ್ಗದ

# KFD ಕಾಯಿಲೆ (ಮಂಗನ ಕಾಯಿಲೆ)#

# ಮಲೆನಾಡಿನ ದೌಬಾ೯ಗ್ಯ, ಬಗೆ ಹರಿಯದ ನಿಗೂಡ ಕಾಯಿಲೆಗಳು # ಕನಿಷ್ಟ ಸೀಮೆ ಎಣ್ಣೆ ಆದರೂ ಸರಬರಾಜಾಗಲಿ. ಯಡಿಯೂರಪ್ಪ, ಈಶ್ವರಪ್ಪರ ಆಸ್ಪತ್ರೆ, ನಂಜಪ್ಪ, ಸುಬ್ಬಯ್ಯ ಆಸ್ಪತ್ರೆಗಳು ಸಹಕರಿಸಲಿ.   1950ರ ದಶಕದಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕ್ಯಾಸನೂರಲ್ಲಿ ಕ೦ಡು ಬ೦ದ ಮಂಗನ ಕಾಯಿಲೆ ಮತ್ತು ಸಾಗರ ತಾಲ್ಲೂಕಿನ ಹಂದಿಗೋಡಿನಲ್ಲಿ ಕಂಡು ಬಂದ ಹಂದಿಗೋಡು ಸಿಂಡ್ರೋಮ್ ಡಿಸೀಸ್ಗಳಿಂದ ಸುಮಾರು 60 ವಷ೯ ಆದರೂ ಬಗೆಹರಿಯದ ಬವಣೆ ಆಗಿದೆ.     2019ರ ಹೊಸ ವಷ೯ದ ಮೊದಲ ವಾರದಲ್ಲಿಯೇ ಸಾಗರ ತಾಲ್ಲೂಕಿನ ಜೋಗ ಜಲಪಾತದ ಸಮೀಪದ ಅರಲಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮತ್ತು ತೀಥ೯ಹಳ್ಳಿ ತಾಲ್ಲೂಕನಲ್ಲಿ ಒಟ್ಟು 7 ಜನ ಮೃತರಾಗಿದ್ದಾರೆ.    ಅನೇಕರು ಸಕಾ೯ರಿ ಮತ್ತು ಖಾಸಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ, ಇದು ನಿಯಂತ್ರಣಕ್ಕೆ ಬರುತ್ತೊ ಅಥವ ವಿನಾಶಕ್ಕೆ ಹೋಗುತ್ತದೋ ಗೊತ್ತಿಲ್ಲ, ಸಕಾ೯ರ, ಜನಪ್ರತಿನಿಧಿಗಳನ್ನ ದೂರುತ್ತಾ ಕುಳಿತು ಕೊಳ್ಳದೆ ಈ ಭಾಗದ ಜನರಿಗೆ ಜನಜಾಗೃತಿ ಮಾಡುವ, ಕಾಯಿಲೆ ಹರಡದಂತೆ ನಿತ್ಯ ದೇಹಕ್ಕೆ ಹಚ್ಚಿಕೊಳ್ಳಲು ರೋಗ ನಿರೋದಕ ತೈಲ, ಚುಚ್ಚುಮದ್ದು ತಕ್ಷಣ ಸರಬರಾಜು ಆಗಬೇಕು.   ಸೀಮೆ ಎಣ್ಣಿ ಕೈ ಕಾಲಿಗೆ ಸಂಜೆ ಸವರಿಕೊಂಡರೆ ಮಂಗನ ಕಾಯಿಲೆ ಹರಡುವ ಉಣ್ಣೆಗಳಿಂದ ರಕ್ಷಿಸಿಕೊಳ್ಳಬಹುದು ಎಂದು ಅನುಭವಿಗಳು ಹೇಳುತ್ತಾರೆ, ಈ ಬಾಗದಲ್ಲಿ ಸೀಮೆ ಎಣ್ಣಿ ಸಿಗುತ್ತಿಲ್ಲ ಅಂತಿದ್ದಾರೆ ಜಿಲ್ಲಾ ಆಡಳಿತ ಗಮನ ಹರಿಸಲಿ. ಶಿವಮೊಗ್ಗದ

# ಕೋತಿ ರಾಜು ಎಂಬ ಗಿನ್ನೆಸ್ ದಾಖಲೆ ರಾಕ್ ಕ್ಲೈಮರ್#

#ಚಿತ್ರದುಗ೯ದ ಸಾಹಸಿ ಕೋತಿ ರಾಜು #     ಬರಿಗೈಯಲ್ಲಿ ಕೋತಿಯ೦ತೆ ಬಂಡೆ ಏರಿಳಿಯುವ ಈ ಸಾಹಸಿ ಹೆಸರಲ್ಲಿ ಮೂರು ಗಿನ್ನೆಸ್ ದಾಖಲೆ ಇದೆ.   ಬೆಟ್ಟ, ಗುಡ್ಡ ಮತ್ತು ಜಲಪಾತಗಳಲ್ಲಿ ಸಿಕ್ಕಿಬಿದ್ದವರನ್ನ ರಕ್ಷಿಸುವ ಸಾಹಸದ ಕೆಲಸ ಮಾಡುತ್ತಾರೆ.    ವಿಶ್ವವಿಖ್ಯಾತ ಜೋಗ ಜಲಪಾತವನ್ನ ಬರೀ ಕೈಯಲ್ಲಿ ಹತ್ತಿ ಇಳಿದ ಏಕೈಕ ಸಾಹಸಿ ಇವರು.   ಕಳೆದ ವಷ೯ ಜೋಗ ಜಲಪಾತದಲ್ಲಿ ಆತ್ಮಹತ್ಯ ಮಾಡಿಕೊಂಡವರೊಬ್ಬರ ಶವ ಎತ್ತಲು ಹೋಗಿ ಒಂದು ರಾತ್ರಿ ಇವರು ಜಲಪಾತದ ಮಧ್ಯ ಸಿಕ್ಕಿ ಬಿದ್ದು ದೊಡ್ಡ ಆತ೦ಕಕ್ಕೆ ಕಾರಣ ಆಗಿತ್ತು.   ಪ್ರತಿ ಬಾನುವಾರ ಚಿತ್ರದುಗ೯ದ ಕಲ್ಲಿನ ಕೋಟೆಯಲ್ಲಿ ಪ್ರವಾಸಿಗಳಿಗೆ ಪ್ರದಶ೯ನ ನೀಡುತ್ತಾರೆ. KOTHI RAJU A FAMOUSE ROCK CLIMBER HAVING 3 GINNES RECORDS,THIS RESCUE BOY EVERY SUNDAY  DEMONSTRATE ROCK CLIMBING IN CHITRADURGA PORTE FOR TOURISTS. His contact cell number 9980420995 Kotiraj https://m.facebook.com/story.php?story_fbid=2268642489836577&id=100000725455473

# ನನ್ನ ಆನಂದಪುರಂ ಹೋಬಳಿಯ ಶಶಿ ಸಂಪಳ್ಳಿ ಎಂಬ ಪ್ರೀತಿಯ ಬರಹಗಾರ ಕಿರಿ ಗೆಳೆಯ #

# ನನ್ನ ಹೋಬಳಿಯ ಬರಹಗಾರ, ಪತ್ರಕತ೯ ಶಶಿ ಸಂಪಳ್ಳಿ # ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದ ಆನಂದಪುರಂ ಹೋಬಳಿಯ ಹಿರೇಬಿಲಗುಂಜಿ ಗ್ರಾಮ ಪoಚಾಯತ್ ನ ಕೋಟೆಕೊಪ್ಪದ ಸಂಪಳ್ಳಿಯವರು, ಇವರ ತ೦ದೆ ತುಂಬಾ ಸಾದು ಸ್ವಭಾವದವರು. ಇವರ ಊರು ಸಂಪಳ್ಳಿ ಮೈಸೂರು ರಾಜರು ಆನಂದಪುರದ ಭೂ ಮಾಲಿಕರಾದ ಶ್ರೀ ರಾಮಕೃಷ್ಣ ಅಯ್ಯ೦ಗಾರರಿಗೆ (ಮಂತ್ರಿ ಆಗಿದ್ದ ಬದರೀ ನಾರಾಯಣ ಅಯ್ಯOಗಾರರ ತಂದೆ) ಶ್ರುಂಗೇರಿ ಮಠಕ್ಕೆ ಪ್ರತಿ ವಷ೯ 2 ಟನ್ ಶ್ರೀಗಂದ ಸರಬರಾಜು ಮಾಡುವ ಕರಾರಿನಂತೆ ನೀಡಿದ 2000 ಎಕರೆ ದಟ್ಟ ಅರಣ್ಯ ಪ್ರದೇಶದಲ್ಲಿದೆ.   ಇವರ ಬಾಲ್ಯದ ವಿದ್ಯಾಭ್ಯಾಸದ ಚನ್ ಶೆಟ್ಟಿ ಕೊಪ್ಪ, ಹೊಸೂರು, ಗೌತಮ ಪುರ ಎಲ್ಲಾ ನನ್ನ ಒಡನಾಟದ ಊರುಗಳು. ನಾನು ಇವರ ಮಲೆ ಘಟ್ಟ ಪ್ರಸ್ತಕ ಕಥಾ ಸಂಕಲನ ಅಂತ ಮಾಡಿದ್ದೆ ಇವತ್ತು ಓದಿದ ಮೇಲೆ ಗೊತ್ತ್ತಾಯಿತು ಪಶ್ಚಿಮ ಘಟ್ಟದ ಇಂಡಿಕರಣ, ಬಗರ್ ಹುಕುಂ, ಶಿಕಾರಿ, ಶುಂಠಿ ಹತ್ತಿ ಬೆಳೆಯ ಪರಿಣಾಮ, ಮಲೆನಾಡು ಗಿಡ್ಡಗಳ ಕೃತಕ ಗಭ೯ದಾರಣೆ, ಗಾಡ್ಗಿಳರ, ಕಸ್ತೂರಿ ರಂಗನ್ರ ವರದಿಗಳ ಮೇಲಿನ ಪುಸ್ತಕ ಅಂತ. ಈ ಪುಸ್ತಕ ಜಿಲ್ಲೆಯ ರಾಜಕೀಯ ಪಕ್ಷಗಳ ಉಮೇದುದಾರರು, ಪಕ್ಷಗಳ ಪದಾಧಿಕಾರಿಗಳು ಓದಿದರೆ ಒಳಿತು ಆದರೆ ಪ್ರಸಕ್ತ ಜಿಲ್ಲೆಯ ರಾಜಕಾರಣಿಗಳಲ್ಲಿ ಇಂತಹ ಮಾಹಿತಿ ತಿಳಿಯುವ ವ್ಯವದಾನ ಕಡಿಮೆ.   ಏನೇ ಆಗಲಿ ಸಾಗರ ತಾಲ್ಲೂಕಿನ ಆನಂದಪುರO ಹೋಬಳಿಯ ಶಶಿ ಸಂಪಳ್ಳಿಯ ವೈಚಾರಿಕ ನಡೆ, ನುಡಿ ಮತ್ತು ಕೃತಿ ನನಗೆ ಸದಾ ಸಂತೋಷದ ವಿಷಯವಾಗಿದೆ.   ಮುಂದಿನ ದ

# ಬೆಣ್ಣೆ ಅಲಂಕಾರದ ಬಾಗ೯ವ ಭಟ್ಟರು#

# ದೇವರ ವಿಗ್ರಹಗಳ ಅಲಂಕಾರ ಪ್ರವೀಣರು#   ಶ್ರೀ ಭಾಗ೯ವ ಭಟ್ಟರೆಂದರೆ ನಮ್ಮ ರಾಜ್ಯದ ಎಲ್ಲಾ ದೇವಾಲಯದವರಿಗೂ ಗೊತ್ತಾಗುವುದು ಬೆಣ್ಣೆ ಅಲOಕಾರದ ಬಾಗ೯ವ ಭಟ್ಟರOತನೆ.   ನಮ್ಮ ರಾಜ್ಯ ಮಾತ್ರ ಅಲ್ಲಿ ದೂರದ ಅಮೇರಿಕಾದಲ್ಲೂ ದೇವಾಲಯಲ್ಲಿನ ವಿಗ್ರಹಕ್ಕೆ ಬೆಣ್ಣಿ ಅಲಂಕಾರ ಮಾಡಲು ಬಾಗ೯ವ ಭಟ್ಟರು ಹೋಗಿ ಬಂದಿದ್ದಾರೆ. ಇವರ ಈ ಕಲೆಗಾಗಿ ಕನಾ೯ಟಕ ರಾಜ್ಯ ಸಕಾ೯ರ ಇವರಿಗೆ ರಾಜ್ಯ ಪ್ರಶಸ್ತಿಯೂ ನೀಡಿದೆ.   ನಮ್ಮ ದೇವಾಲಯದಲ್ಲಿ ಇವರಿಂದ ಬೆಣ್ಣೆ ಅಲಂಕಾರ ಮಾಡಿಸುತ್ತಿರುತ್ತೇವೆ, ಈ ವಷ೯ 13ನೇ ವಷ೯ದ ರಥ ಉತ್ಸವ, ಬಾಗ೯ವ ಭಟ್ಟರು ವಿಶೇಷವಾಗಿ ಮುತ್ತಿನ ಅಲ೦ಕಾರ ಮಾಡುತ್ತೇನೆ ಎಂದಿದ್ದಾರೆ. ಪೆಬ್ರವರಿ 9ರ ಶನಿವಾರ ಸಂಜೆ ರಂಗ ಪೂಜೆ ಮತ್ತು ಮುತ್ತಿನ ಅಲoಕಾರದ ಶ್ರೀ ವರಸಿದ್ಧಿವಿನಾಯಕ ಸ್ವಾಮಿ ನೋಡಬಹುದು.   ಕಲೆ, ಭಕ್ತಿ ಮತ್ತು ಕೋಪ ಮೂರು ಸಮನಾಗಿರುವ ಭಾಗ೯ವ ಭಟ್ಟರಿಗೂ ನನಗೂ 10 ವಷ೯ದ ಗೆಳೆತನದ ಬಾಂದವ್ಯ.

# ಚಿತ್ರದುಗ೯ದ ಸಾಹಸಿ ಕೋತಿ ರಾಜು.#

https://m.facebook.com/story.php?story_fbid=2268642489836577&id=100000725455473 #ಚಿತ್ರದುಗ೯ದ ಸಾಹಸಿ ಕೋತಿ ರಾಜು #     ಬರಿಗೈಯಲ್ಲಿ ಕೋತಿಯ೦ತೆ ಬಂಡೆ ಏರಿಳಿಯುವ ಈ ಸಾಹಸಿ ಹೆಸರಲ್ಲಿ ಮೂರು ಗಿನ್ನೆಸ್ ದಾಖಲೆ ಇದೆ.   ಬೆಟ್ಟ, ಗುಡ್ಡ ಮತ್ತು ಜಲಪಾತಗಳಲ್ಲಿ ಸಿಕ್ಕಿಬಿದ್ದವರನ್ನ ರಕ್ಷಿಸುವ ಸಾಹಸದ ಕೆಲಸ ಮಾಡುತ್ತಾರೆ.    ವಿಶ್ವವಿಖ್ಯಾತ ಜೋಗ ಜಲಪಾತವನ್ನ ಬರೀ ಕೈಯಲ್ಲಿ ಹತ್ತಿ ಇಳಿದ ಏಕೈಕ ಸಾಹಸಿ ಇವರು.   ಕಳೆದ ವಷ೯ ಜೋಗ ಜಲಪಾತದಲ್ಲಿ ಆತ್ಮಹತ್ಯ ಮಾಡಿಕೊಂಡವರೊಬ್ಬರ ಶವ ಎತ್ತಲು ಹೋಗಿ ಒಂದು ರಾತ್ರಿ ಇವರು ಜಲಪಾತದ ಮಧ್ಯ ಸಿಕ್ಕಿ ಬಿದ್ದು ದೊಡ್ಡ ಆತ೦ಕಕ್ಕೆ ಕಾರಣ ಆಗಿತ್ತು.   ಪ್ರತಿ ಬಾನುವಾರ ಚಿತ್ರದುಗ೯ದ ಕಲ್ಲಿನ ಕೋಟೆಯಲ್ಲಿ ಪ್ರವಾಸಿಗಳಿಗೆ ಪ್ರದಶ೯ನ ನೀಡುತ್ತಾರೆ. KOTHI RAJU A FAMOUSE ROCK CLIMBER HAVING 3 GINNES RECORDS,THIS RESCUE BOY EVERY SUNDAY  DEMONSTRATE ROCK CLIMBING IN CHITRADURGA PORTE FOR TOURISTS.

# ಬಗೆ ಹರಿಯದ ಮಲೆನಾಡಿನ ನಿಗೂಡ ಕಾಯಿಲೆಗಳಿಗೆ ಈಗ 66 ವಷ೯#

# ಮಲೆನಾಡಿನ ದೌಬಾ೯ಗ್ಯ, ಬಗೆ ಹರಿಯದ ನಿಗೂಡ ಕಾಯಿಲೆಗಳು # ಕನಿಷ್ಟ ಸೀಮೆ ಎಣ್ಣೆ ಆದರೂ ಸರಬರಾಜಾಗಲಿ. ಯಡಿಯೂರಪ್ಪ, ಈಶ್ವರಪ್ಪರ ಆಸ್ಪತ್ರೆ, ನಂಜಪ್ಪ, ಸುಬ್ಬಯ್ಯ ಆಸ್ಪತ್ರೆಗಳು ಸಹಕರಿಸಲಿ.   1950ರ ದಶಕದಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕ್ಯಾಸನೂರಲ್ಲಿ ಕ೦ಡು ಬ೦ದ ಮಂಗನ ಕಾಯಿಲೆ ಮತ್ತು ಸಾಗರ ತಾಲ್ಲೂಕಿನ ಹಂದಿಗೋಡಿನಲ್ಲಿ ಕಂಡು ಬಂದ ಹಂದಿಗೋಡು ಸಿಂಡ್ರೋಮ್ ಡಿಸೀಸ್ಗಳಿಂದ ಸುಮಾರು 60 ವಷ೯ ಆದರೂ ಬಗೆಹರಿಯದ ಬವಣೆ ಆಗಿದೆ.     2019ರ ಹೊಸ ವಷ೯ದ ಮೊದಲ ವಾರದಲ್ಲಿಯೇ ಸಾಗರ ತಾಲ್ಲೂಕಿನ ಜೋಗ ಜಲಪಾತದ ಸಮೀಪದ ಅರಲಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮತ್ತು ತೀಥ೯ಹಳ್ಳಿ ತಾಲ್ಲೂಕನಲ್ಲಿ ಒಟ್ಟು 7 ಜನ ಮೃತರಾಗಿದ್ದಾರೆ.    ಅನೇಕರು ಸಕಾ೯ರಿ ಮತ್ತು ಖಾಸಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ, ಇದು ನಿಯಂತ್ರಣಕ್ಕೆ ಬರುತ್ತೊ ಅಥವ ವಿನಾಶಕ್ಕೆ ಹೋಗುತ್ತದೋ ಗೊತ್ತಿಲ್ಲ, ಸಕಾ೯ರ, ಜನಪ್ರತಿನಿಧಿಗಳನ್ನ ದೂರುತ್ತಾ ಕುಳಿತು ಕೊಳ್ಳದೆ ಈ ಭಾಗದ ಜನರಿಗೆ ಜನಜಾಗೃತಿ ಮಾಡುವ, ಕಾಯಿಲೆ ಹರಡದಂತೆ ನಿತ್ಯ ದೇಹಕ್ಕೆ ಹಚ್ಚಿಕೊಳ್ಳಲು ರೋಗ ನಿರೋದಕ ತೈಲ, ಚುಚ್ಚುಮದ್ದು ತಕ್ಷಣ ಸರಬರಾಜು ಆಗಬೇಕು.   ಸೀಮೆ ಎಣ್ಣಿ ಕೈ ಕಾಲಿಗೆ ಸಂಜೆ ಸವರಿಕೊಂಡರೆ ಮಂಗನ ಕಾಯಿಲೆ ಹರಡುವ ಉಣ್ಣೆಗಳಿಂದ ರಕ್ಷಿಸಿಕೊಳ್ಳಬಹುದು ಎಂದು ಅನುಭವಿಗಳು ಹೇಳುತ್ತಾರೆ, ಈ ಬಾಗದಲ್ಲಿ ಸೀಮೆ ಎಣ್ಣಿ ಸಿಗುತ್ತಿಲ್ಲ ಅಂತಿದ್ದಾರೆ ಜಿಲ್ಲಾ ಆಡಳಿತ ಗಮನ ಹರಿಸಲಿ. ಶಿವಮೊಗ್

# ಶ್ರೀ ಕುಮಾರ್ ಕುಂಟಿಕಾನಮಠ ವಿಶೇಷ ವ್ಯಕ್ತಿ #

# ವಿಶೇಷ ವ್ಯಕ್ತಿ, ಅನಿವಾಸಿ ಭಾರತೀಯ, ಕಾಸರಗೋಡಿನ ಕನ್ನಡಿಗ ಕುಮಾರ್ ಕು೦ಟಿಕಾನಮಠ #    ಇವರು ಕೇರಳದ ಕಾಸರ ಗೋಡಿನ ಕುಂಟಿಕಾನ ಮಠದ ಪ್ರಖ್ಯಾತ ಸಾಹಿತಿ , ಕನ್ನಡ ಅಧ್ಯಾಪಕರಾದ ಬಾಲಕೃಷ್ಣ ಭಟ್ಟರ ಮಗ, ಹಾಲಿ ಲಂಡನ್ ನಲ್ಲಿದ್ದಾರೆ.   ಅಲ್ಲಿಯೂ ಕನ್ನಡದ ಕಾಯ೯ಕ್ರಮಕ್ಕಾಗಿ ಸದಾ ಮುಂದು, ರಾಜ್ಯದಿಂದ ಲಂಡನ್ ಗೆ ಹೋಗುವ ಪತ್ರಕತ೯ರು, ಸಾಹಿತಿಗಳು, ರಾಜಕಾರಣಿಗಳಿಗೆ ಇವರು ಅತಿಥೆಯರು.   ಇವರ ತಂದೆ ಬರೆದ ಅನೇಕ ಸಾಹಿತ್ಯ ಕಥೆ ಕಾದ೦ಬರಿಗಳಲ್ಲಿ ಶೇಕಡ 50 %ರಷ್ಟು ಇನ್ನೂ ಪ್ರಕಟವಾಗಿಲ್ಲ, ಇತ್ತೀಚಿಗೆ ಶ್ರೀರಾಮ ಕಥಾಮOಜರಿ ಎಂಬ ಗದ್ಯ ಕಾವ್ಯದ ಪುನರ್ ಮುದ್ರಣ ಮಾಡಿ ಬಿಡುಗಡೆ ಮಾಡಿದ್ದಾರೆ. ತಂದೆಯ ಬಗ್ಗೆ ಇವರಿಗಿರುವ ಪ್ರೀತಿ ಅಭಿಮಾನಕ್ಕೆ ನಾನು ಅಭಾರಿ, ತಂದೆಯ ಆಸೆಯ೦ತೆ ಹುಟ್ಟಿದ ಊರಿನ ದೇವಸ್ಥಾನ ಪುನರ್ ಪ್ರತಿಷ್ಟಾಪನೆ ಕಾಯ೯ ಕೂಡ ಮಾಡುತ್ತಿದ್ದಾರೆ. ಇವರು ಒಂದು ಕಾಲದಲ್ಲಿ ರಾಮಚಂದ್ರ ಮಠಕ್ಕೆ ದೊಡ್ಡ ಭಕ್ತರೂ ದಾನಿಗಳು, ನಂತರ ಇವರ ಕುಂಟಿಕಾನ್ ಮಠವನ್ನ ಸ್ವಾಮಿಗಳು ಮತ್ತು ಅವರ ಪಟಾಲಂ ಕಾನೂನು ಬಾಹಿರವಾಗಿ ಬಲತ್ಕಾರದಿ೦ದ ವಶಪಡಿಸಿಕೊಂಡದ್ದನ್ನ ವಿರೋದಿಸಿ ಕಾಸರಗೋಡು ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಿ ಗೆದ್ದು ಬಿಡಿಸಿಕೊಂಡ ಛಲಗಾರ ಇವರು, ಇವರ ಕುಟುಂಬದ ಮೇಲೆ ನಡೆದ ದೌಜ೯ನ್ಯ ಅಮಾನಿಯವಾದದ್ದು (ಈ ಬಗ್ಗೆ ವಿವರವಾದ ಟಿವಿ ಸಂದಶ೯ನದ ವಿಡಿಯೋ ನೋಡಿ).   ಇವತ್ತು ಇವರು ಪುನರ್ ಮುದ್ರಿಸಿದ ಪ್ರತಿ ಕೋರಿಯರ್ ನಲ್ಲಿ ಹೊಸ ವರುಷದ ಕೊಡುಗೆಯ೦