Skip to main content

Posts

Showing posts with the label My Novel Besthara Rani overview by Famous Writer Aravinda Chokkadi.

Blog number 1863. ನನ್ನ ಕಾದಂಬರಿ ಬೆಸ್ತರ ರಾಣಿ ಚಂಪಕಾ ಖ್ಯಾತ ಸಾಹಿತಿ ಅಂಕಣಕಾರ ಶಿಕ್ಷಣ ತಜ್ಞ ಅರವಿಂದ ಚೊಕ್ಕಾಡಿ ಅವರಿಂದ ಅವಲೋಕನ ಕಳೆದ ವರ್ಷ ನಡೆದ ನೆನಪುಗಳು

https://youtu.be/7iVgJRaPlZA?feature=shared #ಕಳೆದ_ವರ್ಷ_ಖ್ಯಾತ_ಸಾಹಿತಿ_ಅಂಕಣಕಾರ_ಶಿಕ್ಷಣ_ತಜ್ಞ #ಅರವಿಂದ_ಚೊಕ್ಕಾಡಿಯವರು #ನನ್ನ_ಎರೆಡು_ಪುಸ್ತಕಗಳ_ಅವಲೋಕನ_ಮಾಡಿದರು #ಕೆಳದಿ_ಸಾಮ್ರಾಜ್ಯ_ಇತಿಹಾಸ_ಮರೆತಿರುವ_ಬೆಸ್ತರ_ರಾಣಿ_ಚಂಪಕಾ #ಅವಲೋಕನ_ಈ_ಭಾಗದಲ್ಲಿದೆ.   ಸ್ಟಾರ್ ವ್ಯಾಲ್ಯೂ ಇರುವ ಲೇಖಕರ ಪುಸ್ತಕಗಳಿಗೆ ಅವಲೋಕನದ ಭಾಗ್ಯ ಇರುವುದು ಸಹಜ ಆದರೆ ಸಾಹಿತಿ ಅಲ್ಲದ ಹವ್ಯಾಸಿ ಬರಹಗಾರನಾದ ನನ್ನ ಪುಸ್ತಕದ ಅವಲೋಕನ ಮಾಡಿಸಬೇಕೆಂಬ ಒತ್ತಾಸೆ ತಂದವರು ನನ್ನ ಊರಾದ ಆನಂದಪುರಂ ಹೋಬಳಿ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಿ.ಡಿ.ರವಿಕುಮಾರ್ ಮತ್ತು ಸಾಗರ ತಾಲ್ಲೂಕ್ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವಿ.ಟಿ. ಸ್ಟಾಮಿಯವರು ಅವರಿಗೆ ಪ್ರೋತ್ಸಾಹಿಸಿ ಭಾಗವಹಿಸಿದ ಶಿವಮೊಗ್ಗ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಮಂಜುನಾಥ್.    ವಿಶ್ವದಾಖಲೆಯ ಹಬ್ಬು ಸಾಹಿತ್ಯ ಕುಟುಂಬದ ಜೊತೆ ಸಂವಾದ ಸನ್ಮಾನದ ಜೊತೆ ನಡೆದ ನನ್ನ ಪುಸ್ತಕಗಳ ಅವಲೋಕನ ಮಾಡಿದವರು ಖ್ಯಾತ ಸಾಹಿತಿ, ಅಂಕಣಕಾರ, ಶಿಕ್ಷಣ ತಜ್ಞ ಅರವಿಂದ ಚೊಕ್ಕಾಡಿಯವರು ಇದಕ್ಕಿಂತ ಹೆಚ್ಚಿನ ಸಂತೋಷ ತೃಪ್ತಿ ನನಗೆ ಬೇಕಾಗಿಲ್ಲ ಇದಕ್ಕಾಗಿ ಕಾರಣಕರ್ತರಾದ ಎಲ್ಲರಿಗೂ ಕೃತಜ್ಞತೆ ಅರ್ಪಿಸುತ್ತೇನೆ.   ಅರವಿಂದ ಚೊಕ್ಕಾಡಿ ಇತಿಹಾಸ - ಸಾಹಿತ್ಯದ ನಡೆದಾಡುವ ವಿಶ್ವಕೋಶ ಅವರು #ಬೆಸ್ತರ_ರಾಣಿ_ಚಂಪಕಾ ದ ಪ್ರೇಮ ಸಂಕೇತವಾದ ರಂಗೋಲಿ ಬಗ್ಗೆ, ಸವತಿ ಬಂದರೆ ಬೇಸರ ಆದರೆ ಇಲ್ಲಿ ಸವತಿಯ...