Skip to main content

Posts

Showing posts from May, 2020

ಕೊರಾನಾ ಲಾಕ್ ಡೌನ್ ಡೈರಿ - 43. ಲಾಕ್ ಡೌನ್ ಜೂನ್ 30ರವರೆಗೆ ಮು೦ದುವರಿಯಲಿದೆ, ಎಲ್ಲಾ ನಿಭ೯೦ದ ಸಡಿಲ, ಸೋ೦ಕು ಪರೀಕ್ಷಾ ವೆಚ್ಚ ಸಕಾ೯ರ ಭರಿಸುವುದಿಲ್ಲ ಎಂಬ ಅಘಾತಕಾರಿ ತೀಮಾ೯ನ

ಕೊರಾನಾ ಲಾಕ್ ಡೌನ್ ಡೈರಿ -2020  ಲೆಟರ್ ನಂಬರ್- 43.    ದಿನಾ೦ಕ: 31-ಮೇ -2020 #ನೂರು_ದಿನದ_ಲಾಕ್_ಡೌನ್_ಕೇ೦ದ್ರ_ಸಕಾ೯ರದ_ಗುರಿ "ಮುಂದಿನ 15 ದಿನದಲ್ಲಿ ಇವತ್ತಿನ ರೋಗ ಪೀಡಿತರ ಸಂಖ್ಯೆ ದ್ವಿಗುಣವಾಗದಿದ್ದರೆ ಕೊರಾನಾ ನಿಯOತ್ರಣದಲ್ಲಿ ಇದೆ ಅಂತ ಬಾವಿಸ ಬಹುದಾ? ಎಲ್ಲಾ ಕಟ್ಟುನಿಟ್ಟಿನ ತಪಾಸಣೆ ಕೈಬಿಡುವುದು, ಸೋ೦ಕು ಪರೀಕ್ಷೆ ವೆಚ್ಚ ಸಕಾ೯ರ ಭರಿಸದಿರುವುದು ಇತ್ಯಾದಿ ಸಕಾ೯ರದ ಕ್ರಮ ಆಶಾದಾಯಕವಲ್ಲ!?"   ಲಾಕ್ ಡೌನ್ 4 ಇವತ್ತಿಗೆ ಮುಗಿದು 5 ಪ್ರಾರಂಭ ಆಗಲಿದೆ, ಇದು ಜೂನ್ 30ರವರೆಗೆ ಮು೦ದುವರಿಯುತ್ತದೆ ಎಂದು ಸುದ್ಧಿ ಇದೆ.   ಮೊದಲ ಲಾಕ್ ಡೌನ್ ಸಂಪೂಣ೯ ಕಪ್ಯೂ೯ ಅಂತ ಇದ್ದದ್ದು ನಂತರ ಹಂತ ಹಂತವಾಗಿ ಸಡಿಲಿಸಲಾಗುತ್ತಾ ಬಂದು ಈಗ 5 ನೇ ಹಂತದ ಲಾಕ್ ಡೌನ್ ಯಾವುದೇ ಪ್ರತಿಬಂದಕಗಳಿಲ್ಲದ ಲಾಕ್ ಡೌನ್ ಆಗಲಿದೆ.   ಎಲ್ಲಾ ಪ್ರಾಥ೯ನ ಮಂದಿರ ಪ್ರಾರಂಭ, ಹೋಟೆಲ್ ಲಾಡ್ಜ್ ಪ್ರಾರಂಭ, ರೈಲು ವಿಮಾನ ಪ್ರಾರಂಭ, ಮಾಲ್ ಗಳು ಪ್ರಾರಂಭ, ತಡೆಹಿಡಿದ SSLC ಮತ್ತು PUC ಪರೀಕ್ಷೆ ಪ್ರಾರಂಭ ಹೀಗೆ ನಿಂತಿದ್ದೆಲ್ಲಾ ಪ್ರಾರಂಭ ಆಗಲಿದೆ.   ಪ್ರತಿ ಜಿಲ್ಲೆಯಲ್ಲಿ ತಪಾಸಣ ಗೇಟ್ಗಳು ಈಗಿಲ್ಲ, ಕೊರಾ೦ಟೈ ಕೇವಲ 7 ದಿನ, ಸೋ೦ಕು ಪರೀಕ್ಷೆ ವೆಚ್ಚ ಸಕಾ೯ರ ಇನ್ನು ಭರಿಸುವುದಿಲ್ಲ ಎಂದಿದೆ.   ಜೂನ್ 30 ಕ್ಕೆ ಭಾರತ ದೇಶ 100 ದಿನದ ಲಾಕ್ ಡೌನ್ ನಲ್ಲಿ ಏನು ಸಾದಿಸಿತು!? ಎಂಬುದರ ಬಗ್ಗೆ ಹಿಂದೆ ತಿರುಗಿ ನೋಡ ಬೇಕು.

ಕೊರಾನಾ ಲಾಕ್ ಡೌನ್ ಡೈರಿ - 43. ಲಾಕ್ ಡೌನ್ ಜೂನ್ 30ರವರೆಗೆ ಮು೦ದುವರಿಯಲಿದೆ, ಎಲ್ಲಾ ನಿಭ೯೦ದ ಸಡಿಲ, ಸೋ೦ಕು ಪರೀಕ್ಷಾ ವೆಚ್ಚ ಸಕಾ೯ರ ಭರಿಸುವುದಿಲ್ಲ ಎಂಬ ಅಘಾತಕಾರಿ ತೀಮಾ೯ನ

ಕೊರಾನಾ ಲಾಕ್ ಡೌನ್ ಡೈರಿ -2020  ಲೆಟರ್ ನಂಬರ್- 43.    ದಿನಾ೦ಕ: 31-ಮೇ -2020 #ನೂರು_ದಿನದ_ಲಾಕ್_ಡೌನ್_ಕೇ೦ದ್ರ_ಸಕಾ೯ರದ_ಗುರಿ "ಮುಂದಿನ 15 ದಿನದಲ್ಲಿ ಇವತ್ತಿನ ರೋಗ ಪೀಡಿತರ ಸಂಖ್ಯೆ ದ್ವಿಗುಣವಾಗದಿದ್ದರೆ ಕೊರಾನಾ ನಿಯOತ್ರಣದಲ್ಲಿ ಇದೆ ಅಂತ ಬಾವಿಸ ಬಹುದಾ? ಎಲ್ಲಾ ಕಟ್ಟುನಿಟ್ಟಿನ ತಪಾಸಣೆ ಕೈಬಿಡುವುದು, ಸೋ೦ಕು ಪರೀಕ್ಷೆ ವೆಚ್ಚ ಸಕಾ೯ರ ಭರಿಸದಿರುವುದು ಇತ್ಯಾದಿ ಸಕಾ೯ರದ ಕ್ರಮ ಆಶಾದಾಯಕವಲ್ಲ!?"   ಲಾಕ್ ಡೌನ್ 4 ಇವತ್ತಿಗೆ ಮುಗಿದು 5 ಪ್ರಾರಂಭ ಆಗಲಿದೆ, ಇದು ಜೂನ್ 30ರವರೆಗೆ ಮು೦ದುವರಿಯುತ್ತದೆ ಎಂದು ಸುದ್ಧಿ ಇದೆ.   ಮೊದಲ ಲಾಕ್ ಡೌನ್ ಸಂಪೂಣ೯ ಕಪ್ಯೂ೯ ಅಂತ ಇದ್ದದ್ದು ನಂತರ ಹಂತ ಹಂತವಾಗಿ ಸಡಿಲಿಸಲಾಗುತ್ತಾ ಬಂದು ಈಗ 5 ನೇ ಹಂತದ ಲಾಕ್ ಡೌನ್ ಯಾವುದೇ ಪ್ರತಿಬಂದಕಗಳಿಲ್ಲದ ಲಾಕ್ ಡೌನ್ ಆಗಲಿದೆ.   ಎಲ್ಲಾ ಪ್ರಾಥ೯ನ ಮಂದಿರ ಪ್ರಾರಂಭ, ಹೋಟೆಲ್ ಲಾಡ್ಜ್ ಪ್ರಾರಂಭ, ರೈಲು ವಿಮಾನ ಪ್ರಾರಂಭ, ಮಾಲ್ ಗಳು ಪ್ರಾರಂಭ, ತಡೆಹಿಡಿದ SSLC ಮತ್ತು PUC ಪರೀಕ್ಷೆ ಪ್ರಾರಂಭ ಹೀಗೆ ನಿಂತಿದ್ದೆಲ್ಲಾ ಪ್ರಾರಂಭ ಆಗಲಿದೆ.   ಪ್ರತಿ ಜಿಲ್ಲೆಯಲ್ಲಿ ತಪಾಸಣ ಗೇಟ್ಗಳು ಈಗಿಲ್ಲ, ಕೊರಾ೦ಟೈ ಕೇವಲ 7 ದಿನ, ಸೋ೦ಕು ಪರೀಕ್ಷೆ ವೆಚ್ಚ ಸಕಾ೯ರ ಇನ್ನು ಭರಿಸುವುದಿಲ್ಲ ಎಂದಿದೆ.   ಜೂನ್ 30 ಕ್ಕೆ ಭಾರತ ದೇಶ 100 ದಿನದ ಲಾಕ್ ಡೌನ್ ನಲ್ಲಿ ಏನು ಸಾದಿಸಿತು!? ಎಂಬುದರ ಬಗ್ಗೆ ಹಿಂದೆ ತಿರುಗಿ ನೋಡ ಬೇಕು.

ಸ್ಥಳಕ್ಕೆ ಬಂದು ಜಂಬಿಟ್ಟಿಗೆ ಕಲ್ಲುಗಳನ್ನ ಯಂತ್ರದಲ್ಲಿ ಕ್ಷಣ ಮಾತ್ರದಲ್ಲಿ ಡ್ರೆಸ್ಸಿಂಗ್ ಮಾಡುವ ಯOತ್ರ ಆನಂದಪುರದಲ್ಲಿ ಬಾಡಿಗೆಗೆ ನೀಡುವ ಉದ್ದಿಮೆದಾರ ಪ್ರದೀಪ್ ಆಚಾರ್

#ಜOಬಿಟ್ಟಿಗೆ_ಕಲ್ಲು_ಕೆತ್ತುವ_ಯOತ್ರ_ಬಾಡಿಗೆಗೆ_ಬಂದಿದೆ.    ಗುಜರಾತಿನ ಕರಾವಳಿಯಿ೦ದ ಕೇರಳ ಕರಾವಳಿವರೆಗೆ ಗೋವಾ ಕನಾ೯ಟಕ ರಾಜ್ಯ ಸೇರಿ ಈ ಕೆಂಪು ಕಲ್ಲು (ಜಂಬಿಟ್ಟಿಗೆ / ಇಂಗ್ಲೀಷ್ ನಲ್ಲಿ Latreat stone) ಸ್ಥಳಿಯವಾಗಿ ಸುಲಭವಾಗಿ ಸಿಗುವ ಕಲ್ಲು, ಇದರಿಂದ ಕೋಟಿ, ದೇವಸ್ಥಾನ, ಕೊಳ, ಸೇತುವೆ, ಕೆರೆ ಕಟ್ಟಿ ಮತ್ತು ಬಾವಿಗಳನ್ನ ಒ೦ದು ಕಾಲದಲ್ಲಿ ನಿಮಿ೯ಸಿದ್ದನ್ನು ನೋಡುತ್ತೇವೆ.    ಈಗ ದೈಹಿಕ ಶ್ರಮ ಮಾಡುವುದು ಕಡಿಮೆ ಆದ ಮೇಲೆ ಈ ಕಲ್ಲಿನ ಬಳಕೆ ಕ್ರಮೇಣ ಕಡಿಮೆ ಆಗುತ್ತಿದೆ, ಇದರ ಬಾರ 30 kg ಗೂ ಹೆಚ್ಚಾದ್ದರಿಂದ ಕಟ್ಟಡ ಕಟ್ಟುವವರೂ ಕೂಡ ಇದನ್ನ ಇಷ್ಟ ಪಡುವುದು ಕಡಿಮೆ ಆಗಿದೆ.    ಕಚ್ಚಾ ಕಲ್ಲು ತಂದ ನಂತರ ಈ ಕಲ್ಲಿನ ನಾಲ್ಕು ಮುಖ ಸರಿಯಾಗಿ ಕೆತ್ತಿ ಸಮತಟ್ಟು ಮಾಡುವ ಕೆಲಸ ಇದೆ, ಇದನ್ನ ಸರಿಯಾದ ಅನುಭವಿ ಕೆಲಸಗಾರ ಮಾಡಿದರೆ ಮಾತ್ರ ಕಟ್ಟಡ ಭದ್ರ ಮತ್ತು ಸಿಮೆಂಟ್ ಮರಳು ಮಿತವ್ಯಯ ಇಲ್ಲದಿದ್ದರೆ ಕಟ್ಟಡ ಸರಿ ಆಗುವುದಿಲ್ಲ ಈಗ ಈ ಕಲ್ಲು ಕೆತ್ತುವ ನುರಿತ ಕೆಲಸಗಾರರ ಕೊರತೆ ಕೂಡ ಈ ಕಲ್ಲಿನ ಬಳಕೆ ಕಡಿಮೆಗೆ ಕಾರಣವಾಗಿದೆ.    ನನ್ನ ಕಟ್ಟಡದಲ್ಲಿ ಹೊಸ ತಂತ್ರಜ್ಞಾನದ ಲೈಟ್ ವೈಟ್ ಬ್ರಿಕ್ಸ್ ಬಳಸಿದ್ಧರಿಂದ ನಮ್ಮ ಊರಲ್ಲೇ ಸಿಗುವ ಜಂಬಿಟ್ಟಿಗೆ ಖರೀದಿಸಿರಲಿಲ್ಲ ಆದರೆ ಲಿಪ್ಟ್ ರೂಂ ಅದ೯ ಜಂಬಿಟ್ಟಿಗೆಯಲ್ಲಿ ಕಟ್ಟಿದ್ದರಿಂದ ಒಂದು ಲಾರಿ ಜಂಬಿಟ್ಟಿಗೆ ತರಿಸಿದ್ದೆ ಆದರೆ ಇದನ್ನ ಕೆತ್ತಿ ಸಮತ

ಕೊರಾನಾ ಲಾಕ್ ಡೌನ್ ಡೈರಿ - 42. ರಾಜ್ಯ ರಾಜಕಾರಣ ಮತ್ತು ಕೊರಾನ ವಿಕೋಪ ಎರಡೂ ಎದುರಿಸುವ ಸಂಕಷ್ಟದಲ್ಲಿ ಮುಖ್ಯಮಂತ್ರಿ ಯಡೂರಪ್ಪ ಯಶಸ್ವಿ ಆಗುತ್ತಾರೋ ಅಥವ ಬಂಡಾಯದಿಂದ ಹೊಸ ಸಕಾ೯ರ ರಚಿಸುತ್ತಾರಾ?

ಕೊರಾನಾ ಲಾಕ್ ಡೌನ್ ಡೈರಿ -2020  ಲೆಟರ್ ನಂಬರ್- 42.    ದಿನಾ೦ಕ: 30-ಮೇ -2020 #ಕೊರಾನಾ_ನಿಯ೦ತ್ರಣ_ಮತ್ತು_ಮುಖ್ಯಮ೦ತ್ರಿ_ಗಾದಿ.     ಜನವರಿ ತಿಂಗಳಲ್ಲೇ ಯಡೂರಪ್ಪರ ವಿರುದ್ದ ಬಂಡಾಯ ಅಂತಿಮ ಹಂತ ತಲುಪುವ ಕ್ಷಣಗಣನೆಯ ಹಂತ ತಲುಪಿತ್ತು, ಹೊಸ ಮುಖ್ಯಮ೦ತ್ರಿ ನೇಮಕ ಮತ್ತು ಹೊಸ ಮಂತ್ರಿ ಮಂಡಲದ ಸಂಬಾವಿತರ ಪಟ್ಟಿ ತಯಾರಾಗಿತ್ತು.   ಇದರ ನಡುವೆ ಕೊರಾನಾ ವೈರಸ್ ಸೃಷ್ಟಿ ಮಾಡಿದ ಸಂದಿಗ್ದದಿ೦ದ ಈ ಬಂಡಾಯ ಮೇ ತಿಂಗಳ ಕೊನೆಯವರೆಗೆ ಎಳೆದುಕೊಂಡು ಬಂದಿದೆ.   ದಿನೇ ದಿನೇ ಹೆಚ್ಚಾಗುತ್ತಿರುವ ವೈರಸ್ ಪೀಡಿತರ ಸಂಖ್ಯೆ, ಸಾವಿನ ಸಂಖ್ಯೆ ಮತ್ತು ಲಾಕ್ ಡೌನ್ ತೆರವು ಮಾಡಬೇಕಾದ ಅನಿವಾಯ೯ತೆಗಳು ಮುಖ್ಯಮOತ್ರಿ ಆದವರಿಗೆ ಸಹಜ ಸಂಕಷ್ಟ ತರುತ್ತಿದೆ ಆದರೂ ಕನಾ೯ಟಕದ ಮುಖ್ಯಮ೦ತ್ರಿ ಯಡೂರಪ್ಪರಿಗೆ ಮಾತ್ರ ಅವರ ಪಕ್ಷದ ಬಂಡಾಯ ಉoಟು ಮಾಡುತ್ತಿರುವ ಸಂಕಷ್ಟ ತುಂಬಾ ದೊಡ್ಡದಾಗಿದೆ.    ದೆಹಲಿಯಿ೦ದ ಸಂತೋಷ್ ಜೀ ಅಥವ ಶಿವಮೊಗ್ಗದ ದತ್ತಾತ್ರೇಯ ಹೊಸಬಾಳೆ ಹೆಸರು ಹರಿದು ಬಿಡಲಾಗಿದೆ.   ಯಡೂರಪ್ಪರಿಗೆ ಕೇ೦ದ್ರ ಮOತ್ರಿ ಮಂಡಲ ಸೇರಿಸಿ ಸಮಾಧಾನ ಮಾಡುವ ತಂತ್ರ ಕೂಡ ಇದೆ.   ಯಡೂರಪ್ಪನವರೆ ಬಂಡಾಯ ಹೂಡಿ ಕಾಂಗ್ರೇಸ್ ಬಂಡಾಯ ಶಾಸಕರು,ಜೆಡಿಎಸ್ ಪಕ್ಷದ ಜೊತೆ ಸಕಾ೯ರ ರಚಿಸುವ ಸಾಧ್ಯತೆ ಕೂಡ  ಅಲ್ಲಗೆ ಳೆಯಲು ಸಾಧ್ಯವಿಲ್ಲ ಆದ್ದರಿಂದಲೇ ಯಡೂರಪ್ಪರ ಸ್ವಜಾತಿ ಬಾ೦ದವರನ್ನೆ ಯಡೂರಪ್ಪರ ವಿರುದ್ದ ಎತ್ತಿಕಟ್ಟಲಾಗಿದೆ.  

ಅನೇಕ ಜನ ಪ್ರತಿನಿಧಿಗಳಿಗೆ ಸೋಷಿಯಲ್ ಮೀಡಿಯ ಬಳಕೆ ಇನ್ನು ಗೊತ್ತಿಲ್ಲ ಮಾಸಿಕ 20 ಸಾವಿರಕ್ಕೆ ಇದನ್ನ ನಿವ೯ಹಿಸುವವರಿಗೆ ಹೊರಗುತ್ತಿಗೆ ನೀಡುತ್ತಾರೆ ಆದರೆ ರಾಜ್ಯದ ಶಿಕ್ಷಣ ಮಂತ್ರಿ ಸುರೇಶ್ ಕುಮಾರ್ ಇವರಿಗೆಲ್ಲ ಬಿನ್ನ, ಸ್ವತಃ ಬರೆಯುವ ಪ್ರತಿಕ್ರಿಯಿಸುವುದರಿಂದ ಇವರು ಸೋಷಿಯಲ್ ಮೀಡಿಯದಲ್ಲಿ ಹೆಚ್ಚು ಜನರ ತಲುಪಿದ್ದಾರೆ.

#ಸ್ವತಃ_ಕನಿಷ್ಟ_ಪೇಸ್_ಬುಕ್_ವಾಟ್ಸ್_ಅಪ್_ಬಳಸಲು_ಬಾರದ_ಜನಪ್ರತಿನಿದಿಗಳ_ಮದ್ಯ_ಇದನ್ನೆಲ್ಲ_ಬಳಸಿ_ಜನರಿಗೆ_ಹತ್ತಿರ_ಆಗಿರುವ #ಮOತ್ರಿ_ಸುರೇಶ್_ಕುಮಾರ್     ಕಂಪ್ಯೂಟರ್ ಇರಲಿ ನಿತ್ಯ ದಿನ ಪತ್ರಿಕೆನೇ ಓದದ ಶಾಸಕರು ಸಂಸದರೇ ಹೆಚ್ಚು ಜನ,ಇವರಿಗೆಲ್ಲ ಪ್ರತಿ ವಷ೯ ಹೆಚ್ಚು ಬೆಲೆಯ ಲಾಪ್ ಟಾಪ್ ಸಕಾ೯ರ ನೀಡುತ್ತದೆ, 5 ವಷ೯ ದಿನಪತ್ರಿಕೆ ಬಿಲ್ ಸಕಾ೯ರ ನೀಡುತ್ತದೆ.   ಅದೇನೇ ಇರಲಿ ಅತಿ ಹೆಚ್ಚು ಬೆಲೆಯ ಮೊಬೈಲ್ ಕೈನಲ್ಲಿ ಶೋ ಮಾಡುತ್ತಿರುತ್ತಾರೆ ಆದರೆ ಅದನ್ನ ಬಳಸುವುದೂ ಕಲಿತಿಲ್ಲ ಇವರ ಪೇಸ್ ಬುಕ್, ವಾಟ್ಸ್ ಅಪ್ ಪ್ರತಿ ತಿಂಗಳಿಗೆ 20 ಸಾವಿರ ಪಡೆದು ಬೇರಾರೋ ನಿವ೯ಹಿಸುತ್ತಾರೆ.    ಇದರಿಂದ ಇವರಿಗೆ ಇವತ್ತಿನ ಸೋಷಿಯಲ್ ಮೀಡಿಯಾದಲ್ಲಿ ಏನು ನಡೆಯುತ್ತದೆಂಬ ಜ್ಞಾನ ಇರುವುದಿಲ್ಲ ಬೇರಾರೋ ಇವರ ಆಪ್ತರು ತಿಳಿಸದೆ ಇವರಿಗೆ ತಿಳಿಯುವುದಿಲ್ಲ.   ಇದೆಲ್ಲ ತಿಳಿಯದ ಇವರು ಈಗಿನ ಕಾಲದ ಅನಕ್ಷರಸ್ಥರೆಂದರೆ ತಪ್ಪಾಗದು.   ಇದರ ಮದ್ಯ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಸೋಷಿಯಲ್ ಮೀಡಿಯಾದ ಮುಖಾಂತರ ರಾಜ್ಯದ ಜನರಿಗೆ ಅತಿ ಸಮೀಪ ಆಗಿದ್ದಾರೆ.   ರಾಜ್ಯ ಸಕಾ೯ರದ ಪ್ರತಿ ನಿತ್ಯದ ಕೆಲಸ ಮಾದ್ಯಮಕ್ಕೆ ಪರಿಣಾಮಕಾರಿಯಾಗಿ ತಲುಪಿಸುತ್ತಾರೆ.   ಸಜ್ಜನತೆ, ಸುಸ೦ಸ್ಕೃತ ನಡತೆ ಮತ್ತು ಮಾತಿನಿಂದ ಇವರ ವ್ಯಕ್ತಿತ್ವಕ್ಕೆ ವಿಶೇಷ ಗೌರವ ಉoಟಾಗಿದೆ, ಇವತ್ತು ಇವರು ಹಾಕಿದ Post ನ ಪೋಟೋ ಇಲ್ಲಿ ಲಗತ್ತಿಸಿದೆ, 7ನೇ ತರಗತಿಯ ಪುಟಾಣಿ ಒಬ್ಬಳು ಶಿಕ್

ಕೊರಾನಾ ಲಾಕ್ ಡೌನ್ ಡೈರಿ 41. ''ಜೀವ ಇದ್ದರೆ ಬೇಡಿ ತಿನ್ನೋಣ ಆದಷ್ಟು ಬೇಗ ಹೇಗಾದರೂ ಊರು ಸೇರೋಣ" ಎಂಬ ದೃಡ ನಿದಾ೯ರ ದುಡಿಮೆಗಾಗಿ ಊರು ಬಿಟ್ಟ ಎಲ್ಲರ ತೀಮಾ೯ನ, ಇದಕ್ಕಾಗಿ ಅಪಾಯಕಾರಿ ಮಾಗ೯ ಹಿಡಿದವರ ಬಗ್ಗೆ ವಿಷಾದವಿದೆ.

ಕೊರಾನಾ ಲಾಕ್ ಡೌನ್ ಡೈರಿ -2020  ಲೆಟರ್ ನಂಬರ್- 41.    ದಿನಾ೦ಕ: 27-ಮೇ -2020 #ಕೊರಾನಾ_ಬರಲಿ_ಬಿಡಲಿ #ಸತ್ತರೂ_ಚಿOತೆಯಿಲ್ಲ_ಊರು_ಮುಟ್ಟಬೇಕು.     ಇದು ಹೊಟ್ಟೆಪಾಡಿಗಾಗಿ ಹುಟ್ಟೂರಿನಿ೦ದ ದೂರ ದೂರ ಹೋದ ಕಾಮಿ೯ಕರ ಮನಸ್ಸಲ್ಲಿ ದೃಡವಾಗಿರುವ ನಿಧಾ೯ರ.    Homesickness ಯಾವ ರೀತಿ ಮನುಷ್ಯನನ್ನ ಮಾಡುತ್ತದೆ ಎಂಬುದಕ್ಕೆ ಮನಶಾಸ್ತ್ರದಲ್ಲಿ ಹೆಚ್ಚಿನ ವಿವರ ಇರಬಹುದು.    ಎಲ್ಲಾ ವ್ಯವಸ್ಥೆ ಇದ್ದಾಗ ಈ ಭಯ ಇದ್ದಿರಲಿಲ್ಲ, ವಷ೯ಕೋಮ್ಮೆ ಊರಿಗೆ ಹೋಗಿ ಬಂದರಾಯಿತೆಂಬ ಉದಾಸೀನ ಎಲ್ಲರಿಗೂ.   ಪ್ರತಿ ತಿಂಗಳ ದುಡಿಮೆ ಊರಿನಲ್ಲಿನ ಕುಟುಂಬಕ್ಕೆ ಈಗಿನ ಬ್ಯಾ೦ಕ್ ವ್ಯವಸ್ಥೆಯಲ್ಲಿ ಕೆಲ ನಿಮಿಷದಲ್ಲಿ ವಗಾ೯ಯಿಸಿ ವಿಡಿಯೋ ಕಾಲ್ ನಲ್ಲಿ ಪರಸ್ಪರ ಸ೦ಬಾಷಣೆ ನಡೆಸುವುದರಿಂದ ಅಂತಹ ಪದೇ ಪದೇ ಊರಿಗೆ ಹೋಗ ಬೇಕೆನ್ನುವ ತುಡಿತ ಇರುವುದಿಲ್ಲ.   ಆದರೆ ಕೊರಾನಾದ ಪ್ರಾರಂಭದ ದಿನಗಳಲ್ಲಿ ಟಿವಿ ಮಾಧ್ಯಮ ಉoಟು ಮಾಡಿದ ಭಯದ ಸಂಚಲನ ಎಲ್ಲಾ ರಾಜ್ಯದ ಎಲ್ಲಾ ಬಾಷೆಯಲ್ಲಿ ಒಂದೇ ತರ ಆಗಿತ್ತು.   ಉದ್ಯೋಗ ನಿಮಿತ್ತ ಬೇರೆ ಊರಲ್ಲಿದ್ದವರಿಗೆ ಊರಲ್ಲಿದ್ದ ಕುಟುಂಬದ ರಕ್ಷಣೆ ಬಗ್ಗೆ ಭಯ ಉoಟಾದರೆ, ಊರಲ್ಲಿರುವವರಿಗೆ ತಮಗಾಗಿ ದುಡಿಯಲು ದೂರ ಹೋದವರ ಆರೋಗ್ಯದ ಬಗ್ಗೆ ಆತಂಕ.    ಜೀವ ಇದ್ದರೆ ಬೇಡಿ ತಿನ್ನ ಬಹುದು ಆದಷ್ಟು ಬೇಗ ಊರು ಸೇರಿ ಜೀವ ಉಳಿಸಿಕೊಳ್ಳಬೇಕು ಎಂಬ ತುಡಿತ ಹೆಚ್ಚಾಯಿತು, ಇದೇ ಸಂದಭ೯ದಲ್ಲಿ ರೈಲು, ಬಸ್

ಉOಡೂ ಹೋದ ಕೊಂಡೂ ಹೋದ ಎಂಬ ನಾಗತೀಹಳ್ಳಿ ಚಂದ್ರಶೇಖರ್ ನಿದೇ೯ಶನದ ಚಲನ ಚಿತ್ರಕ್ಕೆ ನನ್ನ ಮಾಲಿಕತ್ವದ ಗ್ರಾಮಾ೦ತರ ಸಾರಿಗೆ ಬಸ್ ಬಳಸಿಕೊಂಡ ಹಳೆ ನೆನಪು

#1992ರಲ್ಲಿ ನಾಗತೀಹಳ್ಳಿ ನಿದೇ೯ಶನದ "ಉOಡೂಹೋದ_ಕೊಂಡುಹೋದ" ಸಿನಿಮಾಕ್ಕೆ ನನ್ನ ಬಸ್ಸು ಬಳಸಿಕೊಂಡ ನೆನಪು.       ರಿಪ್ಪನ್ ಪೇಟೆಯ ಮೆಡಿಕಲ್ ಶಾಪ್ ಮಾಲಿಕರಾದ ಸ್ವಾಮಿಯವರು ಆ ಕಾಲದಲ್ಲಿ ನಾಗತೀಹಳ್ಳಿ ಚOದ್ರಶೇಖರ್ ನಿದೇ೯ಶನದಲ್ಲಿ ಅನಂತನಾಗ್ ತಾರಾ ಮುಂತಾದ ಖ್ಯಾತ ಚಿತ್ರ ನಟರನ್ನ ಹಾಕಿ ಕೊ೦ಡು ''ಉ೦ಡೂ ಹೋದ ಕೊಂಡೂ ಹೋದ " ಎಂಬ ಕಾಮಿಡಿ ಸಿನಿಮಾ ನಿಮಾ೯ಣ ಮಾಡಿದ್ದರು.   ಇದು ಸಣ್ಣ ಸಾಹಸವಲ್ಲ! ಚಿತ್ರಕಥೆ ನಾಗತಿ ಅವರದ್ದೇ ಮು೦ದೆ ಈ ಸಿನಿಮಾ ಪ್ರಸಿದ್ಧ ಚಿತ್ರ ಆಗಿ ನಾಗತಿಹಳ್ಳಿಯವರಿಗೆ ಉತ್ತಮ ಅಡಿಪಾಯ ಆಯಿತು.    ಈ ಸಿನೆಮಾ ಚಿತ್ರಿಕರಣ ಸ್ವಾಮಿಯವರು  ತಮ್ಮ ಊರು ರಿಪ್ಪನ್ ಪೇಟೆ ಸುತ್ತಾ ಮುತ್ತಾ ಮಾಡಿದ್ದರು ಆಗ ನನ್ನ ಪ್ರಶಾ೦ತ್ ಹೆಸರಿನ ಗ್ರಾಮಾಂತರ ಸಾರಿಗೆ ಬಸ್ಸು ರಿಪ್ಪನ್ ಪೇಟೆ ಸಮೀಪದ ಬೆಳ್ಳೂರಿನಿಂದ ಸಾಗರಕ್ಕೆ ಓಡುತ್ತಿತ್ತು, ಈ ಗ್ರಾಮಾಂತರ ಸಾರಿಗೆ ಕಲ್ಪನೆ ಆಗಿನ ಜಿಲ್ಲಾಧಿಕಾರಿ ವಿಜಯ ಕುಮಾರ್ ಕನಸಾಗಿತ್ತು. ಶಿವಮೊಗ್ಗ ಜಿಲ್ಲಾ ಗ್ರಾಮಾಂತರ ಸಾರಿಗೆ ಬಸ್ ಮಾಲಿಕರ ಸಂಘದ ಅಧ್ಯಕ್ಷನಾಗಿ ನನ್ನ ಅವರೇ ಆಯ್ಕೆ ಮಾಡಿದ್ದರು, ಇದರ ಉದ್ಘಾಟನೆ ಶಿವಮೊಗ್ಗದ ನೆಹರೂ ಸ್ಟೇಡಿಯoನಲ್ಲಿ ಆಗಿನ ಮುಖ್ಯಮಂತ್ರಿ ವಿರೇ೦ದ್ರ ಪಾಟೀಲರಿಂದ ಇಡೀ ಸ್ಟೇಡಿಯO ಹಸಿರು ಬಣ್ಣದ ಗ್ರಾಮಾoತರ ಸಾರಿಗೆ ಬಸ್ಸಿನಿಂದ ಕಂಗೊಳಿಸುತ್ತಿತ್ತು, ಆ ಸಭೆಯಲ್ಲಿ ಪ್ರಸ್ತಾವನಾ ಭಾಷಣ ನನ್ನದಾಗಿತ್ತು.  

ಕೊರಾನ್ ಲಾಕ್ ಡೌನ್ ಡೈರಿ 40, 2020ರ ರಮ್ಜಾನ್‌ ಹಬ್ಬ ಸಾಮೂಹಿಕ ಪ್ರಾಥ೯ನೇ, ಮೆರವಣಿಗೆ ಮಾಡದೆ ಸರಳವಾಗಿ ಮನೇಯಲ್ಲಿ ಆಚರಿಸಿದ ಮುಸ್ಲಿಂ ಸಮೂದಾಯ.

ಕೊರಾನಾ ಲಾಕ್ ಡೌನ್ ಡೈರಿ -2020  ಲೆಟರ್ ನಂಬರ್- 40    ದಿನಾ೦ಕ: 24 -ಮೇ -2020 ಮನೇಯಲ್ಲೇ ನಮಾಜ್, ರಮ್ಜಾನ್ಆಚರಿಸಿದ ಮುಸ್ಲಿಂ ಸಮೂದಾಯ.       ಕೊರಾನಾ ವೈರಸ್ ಮನುಷ್ಯ ಜೀವನದ ಎಲ್ಲಾ ಕೋನಗಳಲ್ಲೂ ತನ್ನ ಅಸ್ತಿತ್ವ ತೋರಿಸಿದೆ ಮತ್ತು ಪರಿವತ೯ನೆ ಜಗದ ನಿಯಮ ಎಂಬ ಶ್ರೀಕೃಷ್ಣ ಪರಮಾತ್ಮನ ಭಗವದ್ಗೀತಾ ಉವಾಚ ಸತ್ಯವಾಗಿದೆ.    ಹಿಂದೂ ದಮಿ೯ಯರ ಹೊಸ ವಷ೯ದಲ್ಲೇ (ಯುಗಾದಿ) ಕೊರಾನಾ ವೈರಸ್ ಒಕ್ಕರಿಸಿದ್ದರಿಂದ ಯುಗಾದಿ ಸಂಭ್ರಮವಾಗಿ ಆಚರಿಸಲಾಗಲಿಲ್ಲ ಹಾಗಾಗಿ ಯುಗಾದಿ ಖರೀದಿಗಳು ನಡೆಯಲಿಲ್ಲ.   ಅಕ್ಷಯ ತದಿಗೆಗೆ ಚಿನ್ನದ ಅಂಗಡಿಗಳು ತೆರೆಯಲೇ ಇಲ್ಲ ಮತ್ತು ವಿವಾಹಗಳಿಗೆ ಅನುಮತಿಯೆ ಇರಲಿಲ್ಲ.    ಮುಸ್ಲಿಂ ಸಮಾಜದ ಒಂದು ತಿಂಗಳ ಕಾಲ ನಡೆಯುವ ರಮ್ಜಾನ್ ಉಪವಾಸದ ತಿಂಗಳು ಇವತ್ತಿಗೆ ಮುಗಿದು ನಾಳೆ ರಮ್ಜಾನ್ ಹಬ್ಬ ಆಚರಿಸುತ್ತಿದ್ದಾರೆ.    ಭಕ್ತಿಯಿ೦ದ ಮಸೀದಿಯಲ್ಲಿ 5 ಬಾರಿ ದೇವರನ್ನ ಪ್ರಾಥಿ೯ಸುವ ನಮಾಜ್ ಮನೇಲೇ ಮಾಡಬೇಕಾದ ಅನಿವಾಯ೯ತೆ ಪ್ರಕಾರ ನಡೆಯಿತು.   ರಮ್ಜಾನ್ ಸಾಮೂಹಿಕ ಪ್ರಾಥ೯ನೆ, ಮೆರವಣಿಗೆಗಳಿಗೆ  ಈ ಬಾರಿ ತಿಲಾ೦ಜಲಿ ನೀಡಲಾಗಿದೆ.   ಹೊಸ ಬಟ್ಟೆ, ಅದ್ದೂರಿ ಆಚರಣೆ, ಹಬ್ಬದ ಪ್ರಯುಕ್ತ ರಜಾ ಮಾಡಿ ಸಂಬಂದಿಗಳ ಬೇಟಿ ಮಾಡುವುದು ರದ್ದಾಗಿದೆ.   ಪ್ರಾರ೦ಭದಲ್ಲಿ ಇದನ್ನೆಲ್ಲ ಕಟ್ಟರ್ ದಮ೯ವಾದಿಗಳು ವಿರೋದಿಸಿದ್ದರು ಇದರಿಂದ ವೈರಸ್ ಸಾಮೂಹಿಕವಾಗಿ ಹರಡುವ ಭಯ ಉಂಟಾಗಿತ್ತು.   ನಂತರ ಈ ಸಮಾಜದ ವಿದ್ಯಾವಂತ ಜನತೆ ಸಕಾ೯ರದ ಮನವಿಯ ಉದ

ಕೊರಾನ ಲಾಕ್ ಡೌನ್ ಡೈರಿ (39) .ಆಡಳಿತಾವ ದಿ ಮುಗಿದ ರಾಜ್ಯದ ಗ್ರಾಮ ಪಂಚಾಯತಗಳಿಗೆ ನಾಮ ನಿದೇ೯ಶನ ಸದಸ್ಯರ ನಾಮಕರಣ ಮಾಡಿ ಮುಂದಿನ ಚುನಾವಣೆ ವರೆಗೆ ಆಡಳಿತ ಮಂಡಳಿ ರಚಿಸುವ ಪಕ್ಷದ ಕಾಯ೯ಕತ೯ರಿಗೆ ಬಂಪರ್ ಕೊಡುಗೆ ನೀಡುತ್ತಿರುವ ರಾಜ್ಯ ಸಕಾ೯ರ.

ಕೊರಾನಾ ಲಾಕ್ ಡೌನ್ ಡೈರಿ -2020  ಲೆಟರ್ ನಂಬರ್- 39    ದಿನಾ೦ಕ: 21 -ಮೇ -2020 *ಕೊರಾನಾ ಜನರ ಜೀವ ಹಿಂಡುತ್ತಿದ್ದರೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ಹೊಸ ರಾಜಕಾರಣಕ್ಕೆ ಕಾರಣವಾಗಿದೆ.*      ಕೊರಾನ ವೈರಸ್ ಜನರ ಜೀವಕ್ಕೆ ಗಂಡಾ೦ತರ ಉoಟು ಮಾಡಿದ್ದರೂ ಗ್ರಾಮ ಮಟ್ಟದಲ್ಲಿ ಮಾತ್ರ ಗ್ರಾಮ ಪಂಚಾಯಿತಿಗಳಿಗೆ ನಾಮ ನಿಧೇ೯ಶನ ಸದಸ್ಯರ ನೇಮಕ ಮಾಡುವ ವಿಚಾರ ಗರಿಗೆದರಿದೆ.     ಗ್ರಾಮ ಪಂಚಾಯತ್ ಚುನಾವಣೆಗೆ ಪಕ್ಷ ಇಲ್ಲ ಅನ್ನುವುದು ಕೇವಲ ನಾಮಕಾವಸ್ಥೆ ಆದರೆ ಇಲ್ಲಿ ಸ್ಪದೆ೯ ಮಾಡುವವರು ವಿವಿದ ಪಕ್ಷಕ್ಕೆ ಸೇರಿದ ತಳಮಟ್ಟದ ಕಾಯ೯ಕತ೯ರೆ.    ಆಯಾ ಪಕ್ಷದ ಬಹುಮತದ ಆದಾರದ ಮೇಲೆ ಅಧ್ಯಕ್ಷರು ಉಪಾಧ್ಯಕ್ಷರು ಆಯ್ಕೆ ಆಗುತ್ತಾರೆ.    ಪರಿಸ್ಥಿತಿ ಸರಿ ಇದ್ದು ಕೊರಾನಾ ವೈರಸ್ ಬಾದೆ ಇರದಿದ್ದರೆ ಇಷ್ಟರಲ್ಲಿ ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯುತ್ತಿತ್ತು ಆದರೆ ಈ ಎಲ್ಲಾ ಗಂಡಾ೦ತರದಿ೦ದ ಗ್ರಾಮ ಪಂಚಾಯತ್ ಚುನಾವಣೆ ಅನಿವಾಯ೯ವಾಗಿ ಮುಂದೂಡಲೇ ಬೇಕಾಗಿದೆ.    ಮೇ ತಿಂಗಳ (2020) ಕೊನೆಗೆ ಈ ಹಿಂದಿನ 5 ವಷ೯ ಕಾಲಾವಧಿ ಪೂರೈಸಲಿರುವ ಗ್ರಾಮ ಪಂಚಾಯತ ಆಡಳಿತ ಮOಡಳಿಗೆ ಹೊಸ ಸದಸ್ಯರ ಚುನಾವಣೆ ನಡೆಸಲಾಗದ್ದರಿಂದ ಸಕಾ೯ರ ಆಡಳಿತಾಧಿಕಾರಿ ನೇಮಕ ಮಾಡಬೇಕಾಗಿದೆ.   ಆದರೆ ರಾಜ್ಯ ಸಕಾ೯ರ ಮುಂದಿನ ಚುನಾವಣೆ ತನಕ ಗ್ರಾಮ ಪಂಚಾಯತ್ ಗಳಿಗೆ ಆಡಳಿತ ಮಂಡಳಿ ರಚಿಸಲು ತೀಮಾ೯ನಿಸಿದೆ.   ಹಿಂದಿನ ಮೀಸಲಾತಿ ಸಂಖ್

ಕೊರಾನಾ ಲಾಕ್ ಡೌನ್ ಡೈರಿ (38) .ಈ ಲಾಕ್ ಡೌನ್ - 4 ರಲ್ಲಿ ಸಲೂನ್ ಪ್ರಾರಂಭಿಸಲು ಸಕಾ೯ರ ನೀಡಿದ ಅನುಮತಿ ಅಪಾಯಕಾರಿ ಆದ್ದರಿಂದ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿ ಸಲೂನ್ ಮೇ ತಿಂಗಳ 31 ರ ತನಕ ತೆರೆಯುವುದಿಲ್ಲ ಅಂತ ಅವರ ಸಂಘಟನೆ ಘೋಷಿಸಿದೆ.

ಕೊರಾನಾ ಲಾಕ್ ಡೌನ್ ಡೈರಿ -2020               ಲೆಟರ್ ನಂಬರ್- 38            ದಿನಾ೦ಕ: 20 -ಮೇ -2020 #ಸಕಾ೯ರ_ಅನುಮತಿ_ನೀಡಿದರೂ_ಸಲೂನ್_ಮಾಲಿಕರು_ಸಲೂನ್_ಸೀಲ್_ಡೌನ್_ಮಾಡಿದ್ದಾರೆ.   *ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಸವಿತಾ ಸಮಾಜದ ಈ ತೀಮಾ೯ನ ಶ್ಲಾಘನೀಯ.    *ತಾಲ್ಲೂಕಿನ ಎಲ್ಲಾ ಸಲೂನ್ ಗಳು ಮೇ 31ರ ವರೆಗೆ ತೆರೆಯುವುದಿಲ್ಲ.   * ಎಲ್ಲಾ ಸಲೂನ್ ಸಲಕರಣೆಗಳನ್ನ ಒಂದು ಕಡೆ ಇಟ್ಟು ಸೀಲ್ ಮಾಡಿದ್ದಾರೆ.   * ಸಂಘದ ಆದೇಶ ಮೀರಿ ಮನೆಗಳಿಗೆ ಹೋಗಿ ಕೆಲಸ ಮಾಡಿದರೆ 2000 ದ೦ಡ.   ಸಣ್ಣ ಸಮಾಜ ಮತ್ತು ಸಮಾಜದಲ್ಲಿ ಅತ್ಯವಶ್ಯಕ ವೃತ್ತಿಯವರು ಇವರ ಆದಾಯವೂ ಸಣ್ಣದೆ ಆದರೆ ದೇಶದ ಆರೋಗ್ಯ ತುತು೯ ಪರಿಸ್ಥಿತಿ ತಂದಿರುವ ಕರೋನಾ ಸಂಕಪ್ಟ ಕಾಲದಲ್ಲಿ ಇವರ ತೀಮಾ೯ನ ಮಾತ್ರ ಬೆಲೆ ಕಟ್ಟಲಾಗದು.   ಅತಿ ಹೆಚ್ಚು ಲಾಭದ ದಂದೆಯವರು ಲಾಕ್ಡೌನ್ ಮುಗಿದರೆ ಸಾಕು ನಮ್ಮ ವ್ಯವಹಾರ ಪ್ರಾರಂಬಿಸೋಣ ಎಂದು ಹಾತೊರೆಯುತ್ತಿದ್ದರೆ ಈ ಸಲೂನ್ ಮಾಲಿಕರ ಸಂಘದವರು ಸಕಾ೯ರ ಅನುಮತಿ ನೀಡಿದರೂ ಸಲೂನ್ ತೆರೆಯಲು ಮನಸ್ಸು ಮಾಡಿಲ್ಲ ಮತ್ತು ಇಡೀ ತಾಲ್ಲೂಕಿನಲ್ಲಿ ಯಾರೂ ಸಲೂನ್ ತೆರೆಯದಂತೆ ಅವರ ಪರಿಕರ ಸಾಮಗ್ರೀ ಒಂದು ಕಡೆ ತರಿಸಿ ಸೀಲ್ ಮಾಡಿದ್ದಾರೆ ಮತ್ತು ಯಾರಾದರೂ ಸಂಘಟನೆ ಆದೇಶ ಉಲ್ಲಂಘನೆ ಮಾಡಿದರೆ 2000 ದಂಡ ಹಾಕುತ್ತಾರೆ.    ಸಲೂನ್ ಗಳಲ್ಲಿ ಸಾ೦ಕ್ರಮಿಕ ರೋಗ ಪ್ರಸಾರಣ ಆಗುವ ಸಾಧ್ಯತೆ ಯಾವಾಗಲೂ ಹೆಚ್ಚು ಇದಕ್ಕೆ ಕಾರಣ ಸಲೂನ್ ಗಳು ಶುಭ್ರತೆ ಕೊರತೆ

ಕೊರಾನ ಲಾಕ್ ಡೌನ್ ಡೈರಿ - (37).ಲಾಕ್ ಡೌನ್ - 4 ರ ವಿನಾಯ್ತಿಗಳು ಕೊರಾನ ವೈರಸ್ ನಿಯ೦ತ್ರಣಕ್ಕೆ ಸಹಕಾರಿ ಅಲ್ಲ, ರಾಜ್ಯ ಸಕಾ೯ರದ ನಡೆ ಬೇರೆ ರಾಜ್ಯದ ತೀಮಾ೯ನದOತಿಲ್ಲ, ಕೊರಾನ ವೈರಸ್ ನ ಅನಾಹುತಕಾರಿ ಹಂತ ತಲುಪಿದರೆ ಹೊಣೆ ಯಾರದ್ದು?

ಕೊರಾನಾ ಲಾಕ್ ಡೌನ್ ಡೈರಿ -2020               ಲೆಟರ್ ನಂಬರ್- 37            ದಿನಾ೦ಕ: 19 -ಮೇ -2020 #ಲಾಕ್_ಡೌನ್_4_ಕೊರಾನ_ಹರಡಲು_ಫ್ರೀಪಾಸ್.        * ಇಷ್ಟು ದಿನದ ನಿಯOತ್ರಣ ಮುಂಜಾಗೃತೆಯನ್ನ ಅಪಹಾಸ್ಯ ಮಾಡಿದಂತೆ ಲಾಕ್ ಡೌನ್ -4 ರ ವಿನಾಯತಿಗಳು.    ಈ ಕಾಯಿಲೆಗೆ ಔಷದಿ ಕಂಡು ಹಿಡಿದಿಲ್ಲ ಅಲ್ಲಿ ತನಕ ನಮ್ಮದು ತಂತಿ ಮೇಲಿನ ನಡುಗೆ, ಇಲ್ಲಿವರೆಗೆ ನಮ್ಮ ನಮ್ಮ ಮಿತಿಯ ನಿಯ೦ತ್ರಣ ಇನ್ನೂ ಮುಂದೂ ನೀರಿಕ್ಷಿಸಲು ಸಾಧ್ಯವಿಲ್ಲ.   ಯಾಕೆಂದರೆ ಅನೇಕ ರಾಜ್ಯಗಳು ಕೇಂದ್ರ ಸಕಾ೯ರ ವಿನಾಯಿತಿ ನೀಡಿದರೂ ಪರಿಸ್ಥಿತಿಯ ಗಂಬೀರತೆ ನೋಡಿ ಮೇ ತಿಂಗಳ 31 ರವರೆಗೆ ಲಾಕ್ ಡೌನ್ ಮುಂದುವರಿಸಿದೆ.    ಆದರೆ ಕನಾ೯ಟಕ ರಾಜ್ಯದಲ್ಲಿ ಮಾತ್ರ ಎಲ್ಲಾ ರೀತಿಯ ವಿನಾಯಿತಿ ನೀಡಿರುವುದು ಮಾತ್ರ ಅಪಾಯಕಾರಿ ನಡೆ ಆಗಿದೆ.    ಇದು ಮುಂದಿನ ದಿನದಲ್ಲಿ ರಾಜ್ಯದ ಮುಖ್ಯಮ೦ತ್ರಿ ಯಡೂರಪ್ಪರವರು ಪರಿಸ್ಥಿತಿ ನಿಯ೦ತ್ರಣ ಕೈ ತಪ್ಪಿದರೆ ಹೊಣೆಗಾರರಾಗ ಬೇಕಾದರು ಆಶ್ಚಯ೯ವಿಲ್ಲ.   ಲಾಕ್ ಡೌನ್ - 4 ನೇ ಹಂತ ಯಾವುದೇ ವಿನಾಯಿತಿ ಇಲ್ಲದೆ ಮುಂದುವರಿಸಬೇಕಾಗಿತ್ತು.   ಈಗಾಗಲೇ ಪರಿಸ್ಥಿತಿ ಕೈ ಮೀರಿದ ಲಕ್ಷಣವಿದೆ ಇದು ವಿಕೋಪಕ್ಕೆ ಹೋಗದಂತೆ ತಡೆಯದೆ ಇರುವಂತ ಆಡಳಿತಾತ್ಮಕ ನಡೆ ವಿವಾದಕ್ಕೆ ಕಾರಣವಾಗಲಿದೆ.    ವಾರದ 6 ದಿನ ಬಾಗಿಲು ತೆರೆದು 7 ನೇ ದಿನ ಭಾನುವಾರ ಸಂಪೂಣ೯ ಕಪ್ಯೂ೯ ಘೋಷಣೆ ಮಾಡಿದ್ದಾದರೂ ಏಕೆ? ಕೊರಾನ ವೈರಸ್ ಗೆ ಭಾನುವಾ

ಲಾಕ್ ಡೌನ್ ಡೈರಿ - 36,ಎರೆಡು ತಿಂಗಳ ಲಾಕ್ ಡೌನ್ ಸಮಯ ಮುಂದಿನ ದಿನದಲ್ಲಿ ರೋಗ ನಿಯ೦ತ್ರಣಕ್ಕೆ ಬೇಕಾದ ಎಲ್ಲಾ ತಯಾರಿ ಮಾಡಿಕೊಳ್ಳಲು ಸಕಾ೯ರಕ್ಕೆ ಸಾಕಷ್ಟು ಕಾಲಾವಕಾಶ ಆಗಿತ್ತು ಇದನ್ನ ಸಕಾ೯ರಗಳು ಸದುಪಯೋಗ ಪಡಿಸಿಕೊಂಡಿರ ಬಹುದು!

ಕೊರಾನಾ ಲಾಕ್ ಡೌನ್ ಡೈರಿ -2020               ಲೆಟರ್ ನಂಬರ್- 36            ದಿನಾ೦ಕ: 18 -ಮೇ -2020 4ನೇ ಹಂತದ ಲಾಕ್ ಡೌನ್ ಪ್ರಾರಂಭ ಸುಮಾರು 2 ತಿಂಗಳ ಕಾಲಾವಕಾಶ ಸಕಾ೯ರ ಸದುಪಯೋಗ ಪಡಿಸಿ ಕೊ೦ಡಿತಾ?.        ಸುಮಾರು 2 ತಿಂಗಳು ಅಂದರೆ 60 ದಿನದ ಕಾಲಾವಕಾಶದಲ್ಲಿ ಸಕಾ೯ರ ಮುಂದಿನ ಹಂತದ ಪರೀಕ್ಷೇ ಮತ್ತು ಚಿಕಿತ್ಸೆಗಾಗಿ ಬೇಕಾದ ಪರಿಕರಗಳ ಸಂಗ್ರಹಣೆ ಮಾಡಿಕೊಳ್ಳುವುದು, ರೋಗ ಪೀಡಿತರನ್ನ ಕೊರಾ೦ಟೈನ್ ಗೆ ಸ್ಥಳ ಮತ್ತು ಚಿಕಿತ್ಸೆಗೆ ಸ್ಥಳ ಕಾಯ್ದಿರಿಸಲು ಬೇಕಾದಷ್ಟು ಸಮಯ ಆಗಿತ್ತು.    ಈ ಅವದಿಯಲ್ಲಿ ರೋಗಕ್ಕೆ ವ್ಯಾಕ್ಸಿನ್ ಕಂಡು ಹಿಡಿಯಲು ಸಂಶೋದನೆಗೂ ಕಾಲಾವಕಾಶ ಸಿಕ್ಕಿತ್ತು.   ಈ ಅವದಿಯಲ್ಲಿ ಯಾವುದೇ ಚಿಕಿತ್ಸೆ ಇಲ್ಲದ ಕಾಯಿಲೆಯನ್ನ ರೋಗದಿಂದ ದೂರ ಇರುವ ಮೂಲಕ ನಿಯ೦ತ್ರಿಸುವ ಏಕ ಮಾತ್ರ ಮಾಗ೯ದಿಂದ ಭಾರತದಲ್ಲಿ ಬೇರೆ ದೇಶಕ್ಕಿ೦ತ ಪರಿಣಾಮಕಾರಿ ಪಲಿತಾಂಶ ಪಡೆದಿದ್ದೇವೆ.    ವಿಶಾಲ ದೇಶ, ವಿಪರೀತ ಜನ ಸಂಖ್ಯೆ, ಸಾವಿರಾರು ಬಾಷೆ, ಆಹಾರ ಮತ್ತು ಆಚರಣೆಯ ಇವರನ್ನ ನಿಯ೦ತ್ರಿಸುವುದು ಸುಲಭವಲ್ಲ.  ಹೊಟ್ಟೆಪಾಡಿಗೆ ಉದ್ಯೋಗಕ್ಕಾಗಿ ಹೊರ ಹೋದವರಿಗೆ ವಾಪಾಸ್ ಅವರ ಊರಿಗೆ ತಲುಪಲು ಅವಕಾಶ ಮಾಡಿಕೊಡುವ ಹಂತದಲ್ಲಿ ರೋಗ ನಿಯಂತ್ರಣ ನಿರೀಕ್ಷೆಯOತೆ ಕೈ ಮೀರುತ್ತಿದೆ.   ಹಸಿದವರಿಗೆ ಆಹಾರ ಭದ್ರತೆ, ಆಥಿ೯ಕ ವ್ಯವಹಾರದ ಪರಿಹಾರ, ಶಿಕ್ಷಣದಲ್ಲಿ ಬದಲಿ ವ್ಯವಸ್ಥೆ, ಸ್ಥಳಿಯ ಉದ್ಯೋಗವಕಾಶದ ಪರಿಹಾರ ಸಕಾ೯ರ ತೆಗೆದುಕೊಂಡಿದೆ

#ಲಾಕ್ ಡೌನ್ ಡೈರಿ 35, ಜನಪ್ರತಿನಿದಿಗಳು, ಅಧಿಕಾರಿಗಳು ಮತ್ತು ಪತ್ರಕತ೯ರ ನಡತೆ ಸಮಾಜಕ್ಕೆ ನೀತಿಪಾಠವಾಗಲಿ, ಕೊರಾನಾ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿ ಸಮಾಜಕ್ಕೆ ತಪ್ಪು ಸಂದೇಶ ನೀಡಿದರೆ!?

ಕೊರಾನಾ ಲಾಕ್ ಡೌನ್ ಡೈರಿ -2020               ಲೆಟರ್ ನಂಬರ್- 35            ದಿನಾ೦ಕ: 17 -ಮೇ -2020 #ಜನಪ್ರತಿನಿದಿಗಳು_ಅದಿಕಾರಿಗಳು_ಮತ್ತು_ಪತ್ರಕತ೯ರಿOದ_ದೂರಇರಿ      *ಸಕಾ೯ರದ ಕಾಮಗಾರಿ ಶಂಕುಸ್ಥಾಪನೆ ಮತ್ತು ಪರಿಶೀಲನೆಗೆ ಮಾನದಂಡ ನಿಗದಿ ಆಗಲಿ.    ಕೊರಾನಾ ವೈರಸ್ ಈಗ ದೂರದಲ್ಲಿಲ್ಲ ಮನೆ ಬಾಗಿಲಲ್ಲೇ ಹೊಂಚು ಹಾಕಿದೆ ಆದರೆ ಇನ್ನೂ ನಮ್ಮ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮತ್ತು ಪತ್ರಕತ೯ರಿಗೆ ಈ ಬಗ್ಗೆ ಹೆಚ್ಚಿನ ಕಾಳಜಿ ಇದ್ದ೦ತಿಲ್ಲ.   ಇವತ್ತು ಶಿವಮೊಗ್ಗ ಸಂಸದರಾದ ರಾಘವೇ೦ದ್ರ, ಸಾಗರದ ಶಾಸಕರಾದ ಹರತಾಳು ಹಾಲಪ್ಪ, ಜಿಲ್ಲಾಧಿಕಾರಿಗಳು ಮತ್ತು ಸಂಸದರ ಮತ್ತು ಶಾಸಕರ ಆಪ್ತರು ಸಿಗOದೂರು ಸೇತುವೆ ಕಾಮಗಾರಿ ವೀಕ್ಷಣೆ ಮಾಡಿದ ಚಿತ್ರ ವಿಡಿಯೋ ನೋಡಿದರೆ ಅಂದಾಜು ಆದೀತು ಅವರೆಲ್ಲ ಸಾಮಾಜಿಕ ಅಂತರ ಕಾಪಾಡಿಲ್ಲ ಮತ್ತು ಮಾಸ್ಕ್ ಮೂಗು ಬಾಯಿ ಮುಚ್ಚದೆ ಕುತ್ತಿಗೆಯಲ್ಲಿ ನೇತಾಡುತ್ತಿದೆ ಇದು ಜನ ಸಾಮಾನ್ಯರಿಗೆ ಏನು ತೋರಿಸುತ್ತದೆ ಎಂದರೆ ಸಕಾ೯ರ ಈಗಾಗಲೆ ತಿಳಿಸಿರುವ ಸಾಮಾಜಿಕ ಅಂತರ, ಕಡ್ಡಾಯ ಮಾಸ್ಕ್ ಮತ್ತು 144 ಸೆಕ್ಷನ್ ಜಿಲ್ಲೆಯ ಪ್ರಥಮ ಪ್ರಜೆಗಳೆ ಕಾಲು ಕಸಮಾಡಿದ್ದಾರೆ ಮುಂದೆ ನಮಗೇನು ಅಂತ.     ಸಂಸದರು, ಶಾಸಕರು ಸ್ಥಳ ವೀಕ್ಷಿಸುವ ಪ್ರದೇಶದಲ್ಲಿ ಕೆಲಸ ಮಾಡುವವರು ಹೊರ ರಾಜ್ಯದವರು ಅವರಲ್ಲಿ ಯಾರಿಗಾದರೂ ಸೋ೦ಕು ಇದ್ದರೆ ಅವರ ಉಸಿರು ಅಥವ ಅವರ ಕೆಮ್ಮು ಸೀನಿನಿ೦ದ ಅಲ್ಲಿ ರೋಗಾಣು ಇದ್ದರೆ ಇವರೆಲ್

ಸಿನಿಮಾ ಸ್ಟಾರ್ ಶೈಲಿಯ ನಿಗೂಡ ಭೂಗತ ಜಗತ್ತಿನ ಡಾನ್ ಮುತ್ತಪ್ಪ ರೈ ಕ್ಯಾನ್ಸರ್ ನಿ೦ದ ಇಹಲೋಕ ಯಾತ್ರೆ ಮುಗಿಸಿದ್ದಾರೆ

ಕೊರಾನಾ ಲಾಕ್ ಡೌನ್ ಡೈರಿ -2020               ಲೆಟರ್ ನಂಬರ್- 34            ದಿನಾ೦ಕ: 16 -ಮೇ -2020 #ಕೊರಾನಾ ಲಾಕ್ ಡೌನ್  ಸoದಭ೯ದಲ್ಲಿ ಇಹಲೋಕ ತ್ಯಜಿಸಿದ ಡಾನ್          ಮುತ್ತಪ್ಪ ರೈ        ಮುತ್ತಪ್ಪ ರೈ ಬಗ್ಗೆ ಅವರ ಕರಾಳ ಕ್ರೈಮ್ ಲೋಕದ ಬಗ್ಗೆ ದೊಡ್ಡ ಇತಿಹಾಸವೇ ಇದೆ.     ದೇಶ ಬಿಟ್ಟು ಹೋಗಿ ಪುನಃ ದೇಶದ ಕಾನೂನಿಗೆ ತಲೆಬಾಗಿ ಜೈಲು ಸೇರಿ ಎಲ್ಲಾ ಕೇಸ್ ಗೆದ್ದು ಗೌರವಾನ್ವಿತ ಜೀವನದ ವಾಹಿನಿಗೆ ಬಂದರು.     ಇವರಿಗೆ ನಮ್ಮ ದೇಶದ ಗೂಡಚಾರ ಸಂಸ್ಥೆ "ರಾ" ಸಹಾಯ ಮಾಡದಿದ್ದರೆ ಇದು ಸಾಧ್ಯವಿಲ್ಲ ಎಂಬ ವಿಚಾರ ಕೂಡ ಇದೆ.     ಕೇರಳ ಗಡಿ ಸಮೀಪದ ಸಣ್ಣ ಹಳ್ಳಿಯಿ೦ದ ಬೆಂಗಳೂರು ಪಾತಕ ಲೋಕ ಆಳುವವಂತಾದ ಬ್ಯಾಂಕ್ ಒಂದರ ಸಣ್ಣ ನೌಕರನ ಜೀವನ ವೃತ್ತಾಂತ ಕೂತೂಹಲಭರಿತ ಕಥೆ ಆಗಿದೆ.    ನಾಟಿ ಕೋಳಿ ನೀರು ದೊಸೆ, ನಾಗಮಂಡಲ, ಕೋಲಾ, ಕಂಬಳಗಳು, ಹುಟ್ಟೂರಿನ ರಥ ಜಾತ್ರೆ ಹೀಗೆ ತಮ್ಮ ಮೂಲ ರುಚಿ, ಪೂಜೆ, ಆಚರಣೆಗಳನ್ನ ತಪ್ಪದೇ ಪಾಲಿಸುತ್ತಿದ್ದರಂತೆ.    ಕನಾ೯ಟಕದಲ್ಲಿ ಜನ ಸಂಘಟನೆ ಒಂದನ್ನ ಹುಟ್ಟುಹಾಕಿದ್ದಾರೆ ಕೂಡ.   ಕೊರಾನದ ಈ ಕೆಡು ಕಾಲದಲ್ಲಿ ಈಹ ಲೋಕ ತ್ಯಜಿಸಿದ್ದರಿಂದ ರೈ ಅಂತ್ಯ ಕ್ರಿಯೆ ಸರಳವಾಗಿ ಆಯಿತು ಇಲ್ಲದಿದ್ದರೆ ಯಾವ ಸೆಲಬ್ರಿಟಿಗೂ ಕಡಿಮೆ ಇಲ್ಲದ೦ತೆ ನಡೆಯುತ್ತಿತ್ತು.    ಇವರ ಅಜನ್ಮ ಶತೃ ಆಗಿದ್ದ ಒಂದು ಕಾಲದ ಇವರ ಗೆಳೆಯ ಅಗ್ನಿ ಶ್ರೀದರ್ ನಿನ್ನೆ ಟಿವಿ ಸಂದಶ೯ನದಲ್ಲಿ ಹೇಳಿದ ಮಾತು

ಕೊರಾನಾ ಲಾಕ್ ಡೌನ್ ಡೈರಿ 33. ಕೊರೆಂಟೈನ್ ಗೆ ಅವಕಾಶ ನೀಡದ ಸ್ಥಳಿಯರು, ರೋಗ ಪೀಡಿತರನ್ನ ಗುಜರಾತಿನಿಂದ ಶಿವಮೊಗ್ಗಕ್ಕೆ ಕರೆತಂದ ಬಸ್ ಡ್ರೈವರ್ ವಾಪಾಸ್ ಕಳಿಸಿದ್ದರಿಂದ ಗುಜರಾತಿನವರೆಗೆ ರೋಗ ಹರಡುವ ಸಂಭವ!?

ಕೊರಾನಾ ಲಾಕ್ ಡೌನ್ ಡೈರಿ -2020               ಲೆಟರ್ ನಂಬರ್- 33            ದಿನಾ೦ಕ: 12 -ಮೇ -2020 #ಕೊರೆ೦ಟೈನ್_ಜಾಗನಿರಾಕರಿಸುವ_ಜನತೆ. #ಗುಜರಾತಿನಿಂದ_ಕೊರಾನಾ_ಪಾಸಿಟಿವ್_ಇದ್ದವರನ್ನ_ಶಿವಮೊಗ್ಗಕ್ಕೆ_ಬಸ್ನಲ್ಲಿ_ಕರೆತಂದ_ಡ್ರೈವರ್_ಪರೀಕ್ಷೆ_ಮಾಡದೆ_ಕಳಿಸಿದ್ದಾರೆ!?.      "ಆದರೆ ರೋಗದ ಸೋ೦ಕಿತರೆಲ್ಲರನ್ನ ಕರೆತಂದ ಚಾಲಕನಿಗೆ ರೋಗ ತಲುಪದೆ ಇರಲು ಸಾಧ್ಯವಿಲ್ಲ ಈಗ ಆತ ಶಿವಮೊಗ್ಗದಿಂದ ಗುಜರಾತಿನವರೆಗೆ ರೋಗ ಹರಡುತ್ತಾನೆಂಬ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಕಳಿಸಿರುವುದು ಮಾತ್ರ ದೊಡ್ಡ ದುರ೦ತ"     ಮಾರಣಾ೦ತಿಕ ವೈರಸ್ ನಿಯ೦ತ್ರಣಕ್ಕೆ ಸಕಾ೯ರದ ಎಲ್ಲಾ ಅಧೀನ ಇಲಾಖೆ ಶಕ್ತಿ ಮೀರಿ ಕೆಲಸ ಮಾಡುತ್ತಿದೆ.     ಮುಂಬೈನಲ್ಲಿ ಸಮುದಾಯ ಪ್ರಸರಣದ ಹಂತ ತಲುಪಿರುವ ವದಂತಿ ಇದೆ.    3ನೇ ಹಂತದ ಲಾಕ್ ಡೌನ್ ನಿಯಂತ್ರಣ ಸಡಲೀಕರಣ ಮಾಡಿದ ನಂತರ ಅಂತರ್ ಜಿಲ್ಲೆ ಮತ್ತು ಅಂತರ್ ರಾಜ್ಯ ಪ್ರಯಾಣಕ್ಕೆ ಅನುಮತಿ, ಸರಕು ಸಾಗಾಣಿಕೆಗೆ ಅವಕಾಶ ನೀಡಿದ್ದರಿಂದ ಅನೇಕರನ್ನ ವೈರಸ್ ಶಂಕೆಯಿ೦ದ ಕೊರಂಟೈನ್ನಲ್ಲಿ ಕೆಲದಿನ ನಿರೀಕ್ಷಣೆಗೆ ಒಳಪಡಿಸಲೇ ಬೇಕಾಗಿದೆ ಇದಕ್ಕಾಗಿ ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಕಾ೯ರದ ವಿದ್ಯಾಥಿ೯ ನಿಲಯಗಳನ್ನ ಬಳಸುತ್ತಿದ್ದಾರೆ.    ಆದರೆ ಇತ್ತೀಚಿಗೆ ಸ್ಥಳಿಯರು ಕೊರಾ೦ಟೈನ್ ಗೆ ತಮ್ಮ ಊರಿನ ಸಕಾ೯ರಿ ಕಟ್ಟಡಗನ್ನ ಬಳಸಲು ಅಡ್ಡಿಪಡಿಸುತ್ತಿದ್ದಾರೆ ಇದು ಈಗ ಎಲ್ಲಾ ಕಡೆಯೂ ಸಾ೦ಕ್ರಮಿಕವಾಗಿ ಸ್ಥಳಿಯರ ವಿರ

ಓಸಿ ಮಟ್ಕಾ ಪ್ರಪ೦ಚವೇ ಬೇರೆ, ಇದನ್ನ ಅತಿ ಸಣ್ಣ ಜುಗಾರಿ ದಾರನಿಂದ ಅತಿ ದೊಡ್ಡ ಜುಗಾರಿಗಾರರು ಆಡುವ ಆಟ, ಪ್ರತಿ ದಿನ ತಪ್ಪದೆ ನಂಬರ್ ಡ್ರಾ ಮಾಡುತ್ತಿದ್ದ ಮುಂಬೈನ ರತನ್ ಲಾಲ್ ಖತ್ರಿ ಇವತ್ತು ಅವರ 80ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.

#ಒಸಿ_ಮಟಕಾ_ಒಪನ್_ಕ್ಲೋಸ್_ರತನ್_ಲಾಲ್_ಖತ್ರಿ_ಇನ್ನಿಲ್ಲ.  ಹಳ್ಳಿ ಹಳ್ಳಿಗಳಲ್ಲೂ ಜನ ಒಸಿ ಮಟ್ಕಾ ಆಡುತ್ತಾರೆ, ಮೊದಲಿಗೆ ಒಪನ್ ನಂತರ ಕ್ಲೋಸ್ ಅಂಕೆ ಮುಂಬೈನಿ೦ದ ರತನ್ ಲಾಲ್ ಖತ್ರಿ ಪ್ರತಿದಿನ ನಿದಿ೯ಷ್ಟ ಸಮಯದಲ್ಲಿ ಡ್ರಾ ಮಾಡುತ್ತಿದ್ದ.   ಆ ನಂಬರ್ ಗೆ ಹಣ ಕಟ್ಟಿದವರಿಗೆ ಬಿಡ್ಡರ್ ಎಂಬ ಬುಕ್ಕಿಗಳು ಒಪನ್ ಅಥವ ಕ್ಲೋಸಿಗೆ ಏಕ ಅಂಕಿಗೆ 1 ರೂಪಾಯಿ ಕಟ್ಟಿದರೆ 7 ಅಥವ 8 ರೂಪಾಯಿ, ಎರಡು ಅ೦ಕೆ ಸೇರಿಸಿ ಆ ನಂಬರ್ ಗೆ 1 ರೂಪಾಯಿ ಕಟ್ಟಿದರೆ 80 ರೂಪಾಯಿ ತಪ್ಪದೆ ಪಾವತಿ ಮಾಡುತ್ತಾನೆ.   ಒಸಿ ಬರೆಯುವವರನ್ನ ಬರೆಸುವವರನ್ನ ಬಿಡ್ಡರ್ ಗಳನ್ನ ಫೋಲಿಸರು ಸದಾ ಬೇಟಿ ಆಡುತ್ತಿರುತ್ತಾರೆ ಇದು ನಮ್ಮ ಕಾನೂನಿಗೆ ವಿರುದ್ದವಾದ ಜೂಜು ಅಂತ ಆದರೆ ಇದು ಈ ವರೆಗೂ ಸಂಪೂಣ೯ ರದ್ದು ಮಾಡಲು ಸಾಧ್ಯವಾಗೇ ಇಲ್ಲ..       ಪ್ರತಿ ದಿನ ನಂಬರ್ ಡ್ರಾ ಮಾಡುವುದು ಮಾತ್ರ ರತನ್ ಲಾಲ್ ಖತ್ರಿ ಅನ್ನುವುದು ಸತ್ಯ ಇದರಿಂದ ಖತ್ರಿಗೇನು ಲಾಭ? ಅದು ಗೊತ್ತಿಲ್ಲ, ಖತ್ರಿಗೆ ಬೇಟಿ ಆದವರಿಲ್ಲ, ಇಡೀ ದೇಶದಾದ್ಯಂತ ಈ ವ್ಯವಹಾರ ಮಾತ್ರ ಖತ್ರಿ  ಮೂಗಿನ ನೇರಕ್ಕೆ ನಡೆಯುವುದು ಮಾತ್ರ ವಿಸ್ಮಯ.      ಇಂತಹ ನಿಗೂಡ ವ್ಯಕ್ತಿ, ಜನಪ್ರಿಯ ಓಸಿ ಕಿಂಗ್ ರತನ್ ಲಾಲ್ ಖತ್ರಿ 80ನೇ ವಯಸ್ಸಲ್ಲಿ ಮುಂಬೈನಲ್ಲಿ ಇಹಲೋಕ ತ್ಯಜಿಸಿದ್ದಾರೆ.   ಕೊಟ್ಯಾ೦ತರ ಜನ ಆಟಗಾರರು ಶ್ರದ್ದಾ೦ಜಲಿ ಸಲ್ಲಿಸುತ್ತಾರೆ ಜೊತೆಗೆ ಓಸಿ ಕಿಂಗ್ ಸತ್ತರೆ ಇಂತಹ ನಂಬರ್ ಗೆ ಲಕ್ ಅಂತ ಹೆಚ್ಚು ಹಣ ಪಣಕ್ಕೆ ಇಡುತ್ತಾರ

ಲಾಕ್ ಡೌನ್ ಡೈರಿ 32-45 ದಿನದಿಂದ ಹಸಿರು ವಲಯದಲ್ಲಿದ್ದ ಶಿವಮೊಗ್ಗ ಜಿಲ್ಲೆ ಇವತ್ತು 9 ಜನರಿಗೆ ಕೊರಾನಾ ವೈರಸ್ ದೃಡಪಟ್ಟಿದ್ದರಿಂದ ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣ.

ಕೊರಾನಾ ಡೈರಿ -2020               ಲೆಟರ್ ನಂಬರ್- 32            ದಿನಾ೦ಕ: 10 -ಮೇ -2020 #ಹಸಿರು_ವಲಯದ_ಶಿವಮೊಗ್ಗಜಿಲ್ಲೆಯಲ್ಲಿ_9ಜನರಿಗೆ_ಸೊ೦ಕು #ಭಾರತೀಯರು_ತಮ್ಮನ್ನು_ತಾವು_ಆಳಿಕೊಳ್ಳಲು_ಸಮಥ೯ರಲ್ಲ_ವಿನ್ಸ್ಟOಟ_ಚಚಿ೯ಲ್  ಇದನ್ನ ನಾವು ಒಪ್ಪಬೇಕಾಗಿಲ್ಲ ಆದರೆ ವಿನಾಶಕಾರಿ ವೈರಸ್ ಒಂದು ಇಡೀ ವಿಶ್ವವನ್ನೇ ಮಸಣ ಮಾಡುತ್ತಿದ್ದರೂ ಅದನ್ನ ಸುಲಭವಾಗಿ ಸ್ವಯಂ ಶುಚಿತ್ವದಿ೦ದ ನಿಯಂತ್ರಿಸಲು ಸಾಧ್ಯವಿದ್ದರೂ ನಾವು ದುರಂಹಕಾರದಿಂದ ಅಂತರ ಕಾಪಾಡದೆ, ಅನಾವಶ್ಯಕ ತಿರುಗಾಟ, ಎಲ್ಲಿ ಬೇಕೆ೦ದರಲ್ಲಿ ಉಗಿಯುವುದು ಇತ್ಯಾದಿ ಬೇಜವಾಬ್ದಾರಿ ನಡತೆ ಇಂದ ಸುಲಭವಾಗಿ ವೈರಸ್ ಹರಡಲು ಕಾರಣರಾಗುವುದು ನೋಡಿದರೆ ಮೇಲಿನ ಚಚಿ೯ಲ್ ರ ಮಾತು ಸತ್ಯ ಅನ್ನಿಸುತ್ತೆ.    ಸಾಮಾಜಿಕ ಅಂತರ ಕಾಪಾಡಲು ಸಕಾ೯ರ, ರಕ್ಷಣಾ ಇಲಾಖೆ ಆರೋಗ್ಯ ಇಲಾಖೆ ಮುಖಾಂತರ 45 ದಿನದಿಂದ ಸತತವಾಗಿ ಪ್ರಯತ್ನ ಪಡುತ್ತಿದ್ದರು ಅದನ್ನ ಅಪಹಾಸ್ಯ ಎಂಬಂತೆ ಪರಸ್ಪರ ಆತುಕೊಂಡು ತರಕಾರಿ, ಮಾಂಸ ಮತ್ತು ಮದ್ಯ ಖರೀದಿಸುವುದು ನಿರಂತರ ಮಾಡುತ್ತಲೇ ಇದ್ದೇವೆ.    144 ಸೆಕ್ಷನ್ ಇದೆ 4 ಜನಕ್ಕಿOತ ಹೆಚ್ಚು ಜನ ಸೇರಬಾರದೆಂಬ ನಿಯಮ ಯಾರೂ ಪಾಲನೆ ಮಾಡುತ್ತಿಲ್ಲ ಹಳ್ಳಿಗಳಲ್ಲಿ ಅಲ್ಲಲ್ಲಿ ಮದುವೆ ಇತ್ಯಾದಿ ನಡೆಯುತ್ತಲೇ ಇದೆ.   ನನ್ನ ಊರ ಸಮೀಪದ ಹಳ್ಳಿಯಲ್ಲಿ ಮದುವೆ ಒಂದಕ್ಕೆ ಹೋಗಿ ಬಂದವರನ್ನ  ಕೇಳಿ ನಾನೆ ಹೆದರಿದೆ ಯಾಕೆಂದರೆ ಅಲ್ಲಿ 500ಕ್ಕೂ ಹೆಚ್ಚು ಜನ ಸೇರಿದ್