Skip to main content

Posts

Showing posts with the label Why should Arecanut farmers support Gutkha producers

Blog number 2326. ಅಡಿಕೆ ಬೆಳೆಗಾರರು ಗುಟ್ಕಾ ಬೆಂಬಲಿಸಬೇಕಾ?

#ಅಡಿಕೆ_ವಿಶೇಷ #ಅಡಿಕೆ_ಬೆಳೆಗಾರರ_ಸಮಾವೇಶ ಸಾಗರದಲ್ಲಿ ಇದೇ 6 ಡಿಸೆಂಬರ್ 2024 ರಂದು ನಡೆಯಲಿರುವ ಅಡಿಕೆ ಬೆಳೆಗಾರರ ಸಮಾವೇಶದ ಸಂದರ್ಭದಲ್ಲಿನ ಸರಣಿ ಲೇಖನಗಳ ಭಾಗ-6  ನಮ್ಮ ದೇಶದಲ್ಲಿ ಬಹುತೇಕ ಎಲ್ಲಾ ರಾಜ್ಯಗಳು ಗುಟ್ಕಾ ರದ್ದು ಮಾಡಿದೆ ಅದರ ವಿರುದ್ದ ಆಯಾ ರಾಜ್ಯದ ಉಚ್ಚ ನ್ಯಾಯಾಲಯಗಳಲ್ಲಿ ಸಲ್ಲಿಸಿದ ಮೇಲ್ಮನವಿಗಳನ್ನ ಉಚ್ಚ ನ್ಯಾಯಾಲಯಗಳು ತಿರಸ್ಕರಿಸಿ ಗುಟ್ಕಾ ರದ್ದು ಆದೇಶ ಎತ್ತಿ ಹಿಡಿದಿದೆ. ಹಾಗಂತ ಗುಟ್ಕಾ ಸಂಪೂರ್ಣ ರದ್ದಾಗಿದೆಯಾ? ಖಂಡಿತಾ ಇಲ್ಲ ಗುಟ್ಕಾ ಕಂಪನಿಗಳು ಹೊಸ ಉಪಾಯ ಕಂಡುಕೊಂಡಿದೆ ಅದೇನೆಂದರೆ ಎರೆಡು ಪ್ರತ್ಯೇಕ ಪೊಟ್ಟಣ ನೀಡುತ್ತದೆ ಒಂದರಲ್ಲಿ ತಂಬಾಕು ರಹಿತ ಬೇರೆ ಎಲ್ಲಾ ಮಸಾಲೆ ಮಿಶ್ರ ಮಾಡಿದ ಅಡಿಕೆ ಪೊಟ್ಟಣ ಇನ್ನೊಂದು ಸಣ್ಣ ಪೊಟ್ಟಣದಲ್ಲಿ ತಂಬಾಕು ಜರ್ದಾ. ಈ ರೀತಿ ಗುಟ್ಕಾ ನಿಷೇಧ ಆಯಾ ಗುಟ್ಕಾ ತಯಾರಿಕಾ ಕಂಪನಿಗೆ ಏನೂ ಮಾಡಲಾಗಿಲ್ಲ. ಗುಟ್ಕಾ ಜಾಹಿರಾತು ನಿಷೇದ ಮಾಡಿದ್ದರಿಂದ ಆಯಾ ಗುಟ್ಕಾ ಕಂಪನಿಗಳು ತಮ್ಮದೇ ಬ್ರಾಂಡಿನ ಪಾನ್ ಮಸಾಲ ಜಾಹಿರಾತು ನೀಡುತ್ತಿದೆ.   ಈ ಗುಟ್ಕಾ ಕಂಪನಿಗಳೇ ಅಡಿಕೆಯ ಬಹುದೊಡ್ಡ ಖರೀದಿದಾರ ಎಂಬ ಪ್ರಚಾರವಿದೆ ಆದ್ದರಿಂದಲೇ ಅಡಿಕೆ ವ್ಯಾಪಾರಸ್ಥರು ಇದನ್ನೇ ಅಡಿಕೆ ಬೆಳೆಗಾರರ ಮನಸ್ಸಿನಲ್ಲಿ ತುಂಬಿದ್ದಾರೆ.   ಅನೇಕ ಸಂದರ್ಭಗಳಲ್ಲಿ ಅಡಿಕೆ ಬೆಳೆಗಾರರ ಸಮಾವೇಶಗಳು ಗುಟ್ಕಾ ಮಾರಾಟ ಕಂಪನಿಗಳ ಪ್ರಾಯೋಜಕತ್ವ ಪಡೆಯುತ್ತಿದೆ.    ಗುಟ್ಕಾ ತುಂಬಾಕು ಮಿಶ್ರಣ...