Skip to main content

Posts

Showing posts from April, 2020

ನಿರಾಶೆ ಬೇಡ, ಭಾರತ ಸೂಪರ್ ಪವರ್ ಆಗಿ ಹೊರಹೊಮ್ಮಲಿದೆ ಲಾಕ್ ಡೌನ್ ನಂತರ ಆಶಾದಾಯಕ ಜೀವನ ಖಂಡಿತಾ ಬಂದೇ ಬರುತ್ತದೆ ರೈತರು, ವ್ಯಾಪರಸ್ಥರು, ಉದ್ಯಮಿಗಳು ಹತಾಶರಾಗಬೇಕಾಗಿಲ್ಲ.

#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_27 #ದಿನಾ೦ಕ_01_ಮೇ_2020     #ಭಾರತ_ನವೀಕರಣಗೊಂಡು_ಮುOದಿನದಿನದಲ್ಲಿ_ಬಲಿಷ್ಟ್_ಭಾರತ_ಆಗಿ_ಹೊರಹೊಮ್ಮಲಿದೆ.       ಕೊರಾನ ವೈರಸ್ ನಿOದ ಇಡೀ ದೇಶ ಸ್ಥಬ್ದ, ಆಥಿ೯ಕ ಸಂಕಷ್ಟದಲ್ಲಿ ಸಾವು ನೋವು, ಉದ್ಯೋಗ ನಷ್ಟ ಇವುಗಳು ಯುದ್ಧ ಪೀಡಿತ ದೇಶಗಳಿಗಿಂತ ಸಮಸ್ಯೆ ಬೇರೆ ಆಗಿಲ್ಲ.    ಕೊರಾನಾ ವೈರಸ್ ಇನ್ನೆಷ್ಟು ದಿನ ಅಥವ ತಿಂಗಳು ನಮ್ಮನ್ನ ಕಾಡಬಹುದು? ಅದಕ್ಕೂ ಒಂದು ಕೊನೆ ಇರಲೇಬೇಕಲ್ಲ? ಮುಂದಿನ ಆಗಸ್ಟ್ ಒಳಗೆ ಇಡೀ ದೇಶ ಕೊರಾನ ಮುಕ್ತ ಆಗೇ ಆಗುತ್ತದೆಂಬ ಆಶಾಭಾವನೆ ಇದೆ.     ಮಾಚ್೯ 25 ರಿಂದ ಲಾಕ್ ಡೌನ್ ಆಗಿದ್ದರಿಂದ ದೇಶ ಆಥಿ೯ಕ ಸಂಕಷ್ಟಕ್ಕೆ ಒಳಗಾದರೂ ಈ ಸಾಂಕ್ರಮಿಕ ರೋಗ ಹರಡುವುದನ್ನ ಒಂದು ರೀತಿಯಲ್ಲಿ ತಡೆಯಲಾಯಿತು.    ಜಪಾನ್ ದೇಶದ ಮೇಲೆ ಅಣು ಬಾಂಬ್ ಬಿದ್ದು ಆದೇಶ ಸಾಮಾಜಿಕ, ಆಥಿ೯ಕ ಮತ್ತು ರಾಜಕೀಯ ಸಂಕಷ್ಟಕ್ಕೆ ಈಡಾದದ್ದು ನಂತರ ಸ್ವಯಂ ಪ್ರೇರಣೆಯಿ೦ದ ಆದೇಶ ಸಂಪೂಣ೯ ಪುನರ್ ನಿಮಾ೯ಣವಾಗಿ ಇಡೀ ವಿಶ್ವಕ್ಕೆ ಮಾದರಿ ಆಗಿದೆ.    ಬೃಹತ್ ಭಾರತ ದೇಶ ಈ ಆರೋಗ್ಯ ತುತು೯ ಪರಿಸ್ಥಿತಿಯಿಂದ ಎಲ್ಲಾ ರೀತಿಯ ಸಂಕಷ್ಟದಲ್ಲಿದೆ ಆದರೆ ಮುಂದಿನ ದಿನದಲ್ಲಿ ಇದನ್ನೆಲ್ಲ ಮೀರಿ ವಿಶ್ವದಲ್ಲೇ ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮು ಎಲ್ಲಾ ಸಾಧ್ಯತೆಗಳಿದೆ.   ದೇಶದ ಆಥಿ೯ಕ ಸ್ಥಿರತೆ, ಕೃಷಿ, ಕೈಗಾರಿಕೆಗಳು ಮತ್ತು ತಂತ್ರಜ್ಞಾನದ ಆಧುನೀಕರಣದಿಂದ ಬದಲಾಗಲಿದೆ.ದೇಶದ ಆರೋಗ್ಯ, ಶಿ

ಭಾರತೀಯ ಶಿಕ್ಷಣ ಸುಧಾರಣೆಗೆ ಕೊರಾನ ವೈರಸ್ ಲಾಕ್ ಡೌನ್ ಒಂದು ಕಾರಣ ಆಗಬಹುದಾದ ಸಾಧ್ಯತೆ ಇದೆ, ಒಂದು ಹಂತದವರೆಗೆ ಪರೀಕ್ಷರಹಿತ ಶಿಕ್ಷಣ, ಆನ್ಲೈನ್ ಶಿಕ್ಷಣಗಳ ಬಗ್ಗೆ ಯೋಚಿಸಬಹುದಾಗಿದೆ, ಇದು ಅನಿವಾಯ೯ಕೂಡ.

#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_26 #ದಿನಾ೦ಕ_30_ಏಪ್ರಿಲ್_2020     #ಲಾಕ್_ಡೌನ್_ಭಾರತೀಯ_ಶಿಕ್ಷಣ_ವ್ಯವಸ್ಥೆ_ಸುದಾರಣೆಗೊಳಿಸೀತೆ?      ಸ್ವಾತಂತ್ರ ನಂತರ ಬೃಹತ್ ದೇಶದಲ್ಲಿ ಸವ೯ರಿಗೂ ಶಿಕ್ಷಣ ನೀಡುವ ಗುರಿ ಹೊಂದಿ  ನಡೆಸಿದ ಅನೇಕ ಪ್ರಯತ್ನಗಳಿಂದ ಭಾರತ ಶಿಕ್ಷಣದಲ್ಲಿ ಕ್ರಾ೦ತಿ ಆಗಿದೆ.    ಶಿಕ್ಷಣಕ್ಕಾಗಿ ದೇಶದಲ್ಲಿ ವಿನಿಯೋಗಿಸುವ ಸಂಪನ್ಮೂಲಗಳು ಕಡಿಮೆ ಏನಲ್ಲ, ಒಂದು ಹಂತದ ಪ್ರಾಥಮಿಕ ಶಿಕ್ಷಣ ನೀಡುವುದರಲ್ಲಿ ನಮ್ಮ ಸಕಾ೯ರ ಯಶಸ್ವಿ ಆದರೂ ನಂತರದ ಹಂತದ ಶಿಕ್ಷಣದ ಗುಣಮಟ್ಟ ಕಾಪಡಿ ಕೊಳ್ಳಲು ಸಾಧ್ಯವಾಗಿಲ್ಲ.   ಇದರ ಮದ್ಯೆ ಖಾಸಾಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿ, ಬಾಷಾ ಮಾಧ್ಯಮಗಳ ವ್ಯಾಜ್ಯ, ನ್ಯಾಯಾಲಯದ ತೀಪು೯, ಶಿಕ್ಷಣ ಇಲಾಖಾ ನೌಕರರ ಸಂಘಗಳ ಬೇಡಿಕೆ, ಶಿಕ್ಷಣಾ ಇಲಾಖಾ ಬ್ರಷ್ಟಾಚಾರಗಳು ಈ ಇಲಾಖೆಯನ್ನ ಸಸೂತ್ರವಾಗಿ ನಡೆಸಲು ಸಾಧ್ಯವಿಲ್ಲದಂತೆ ಮಾಡಿದೆ.   ಭಾರತದಲ್ಲಿ ಉನ್ನತ ಶಿಕ್ಷಣ ಪಡೆದು ವಿದೇಶದಲ್ಲಿ ಸೇವೆ ಮಾಡುವವರೆ ಭಾರತೀಯ ಶಿಕ್ಷಣ ಸರಿ ಇಲ್ಲ ಎನ್ನುತ್ತಾರೆ.   ಪರಿಕ್ಷಾ ಅಕ್ರಮ, ಮೌಲ್ಯಮಾಪನದಲ್ಲಿ ಅಕ್ರಮಗಳು ಶಿಕ್ಷಣಾ ಇಲಾಖೆಗೆ ಸವಾಲಾಗಿತ್ತು.   ಇಂತಹ ಸಂದಭ೯ದಲ್ಲಿಯೆ ಪರಿಕ್ಷಾ ಪೂವ೯ದಲ್ಲಿ ಕೊರಾನ ವೈರಸ್ ನಿಂದ ಇಡೀ ದೇಶ ಲಾಕ್ ಡೌನ್ ಮಾಡಲೇಬೇಕಾದ್ದರಿಂದ ಶಾಲೆಗಳನ್ನ ಮುಚ್ಚಬೇಕಾಯಿತು ಇದರಿಂದ ಪರೀಕ್ಷೆ ನಡೆಸಲು ಸಾಧ್ಯವಾಗಲಿಲ್ಲ ಹಾಗೆಯೆ ಲಾಕ್ ಡೌನ್ ಮು೦ದುವರಿಸಬೇ

ಕೊರಾನಾ ಲಾಕ್ ಡೌನ್ ಲೆಟರ್ 25 - ಭಾರತೀಯ ರೈಲೈ ಭಾರತದ ರಕ್ತನಾಡಿಯ೦ತೆ ದೇಶವಾಸಿಗಳನ್ನ ಬೆಸೆದಿದೆ, ಕೊರಾನಾ ಲಾಕ್ಡೌನ್ ನಿ೦ದ ಸಂಪೂಣ೯ ಸ್ಥಬ್ದವಾಗಿದೆ

#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_25 #ದಿನಾ೦ಕ_28_ಏಪ್ರಿಲ್_2020      #ಭಾರತೀಯ_ರೈಲ್ವೇ      #ಕೊರಾನಾ_ವೈರಸ್    ಬಾರತದಲ್ಲಿ ರೈಲು ಇಷ್ಟು ದೀಘ೯ಕಾಲ ಇಡೀ ದೇಶದಲ್ಲಿ ಸ್ಥಗಿತವಾಗಿರುವುದು ಇದೇ ಮೊದಲ ಸಲ.   13 ಲಕ್ಷಕ್ಕಿ೦ತ ಹೆಚ್ಚು ಉದ್ಯೋಗಸ್ಥರು ಭಾರತೀಯ ರೈಲ್ವೆಯಲ್ಲಿ ಕೆಲಸ ನಿವ೯ಹಿಸುತ್ತಾರೆ, ಪರೋಕ್ಷವಾಗಿ ಅಷ್ಟೇ ಜನರಿಗೆ ಒಂದಲ್ಲ ಒಂದು ರೀತಿ ಭಾರತೀಯ ರೈಲ್ವೆಯ ಪಯಾ೯ಯ ಉದ್ಯೋಗ ಲಭಿಸಿದೆ.   ಸುಮಾರು 7500 ರೈಲು ನಿಲ್ದಾಣದ ಮೂಲಕ ಇಡೀ ಭಾರತವನ್ನ ಜೋಡಿಸಿರುವ ರೈಲು ಭಾರತೀಯರ ಜೀವನಾಡಿ ಆಗಿದೆ.   ಸುಮಾರು ವಾಷಿ೯ಕ 2 ಲಕ್ಷ ಕೋಟಿ  ಆದಾಯ ತರುವ ಈ ಸಕಾ೯ರಿ ಸಂಸ್ಥೆ ಅತಿ ಕಡಿಮೆ ಹಣದಲ್ಲಿ ಜನ ಸಂಚಾರಕ್ಕೆ ಅನುವು ಮಾಡಿದೆ.   ಕನ್ಯಾಕುಮಾರಿಯಿ೦ದ ಕಾಶ್ಮಿರದ ಜಮ್ಮು ತಾವಿ ರೈಲು ನಿಲ್ದಾಣಕ್ಕೆ ಸುಮಾರು 400O ಕಿ.ಮಿ. ಕೇವಲ ರೂ 1270 ರಲ್ಲಿ ಪ್ರಯಾಣಿಸ ಬಹುದೆ೦ದರೆ ಬಾರತೀಯ ರೈಲ್ವೆ ಅಷ್ಟು ಜನ ಸ್ನೇಹಿ.    ವಿದ್ಯಾಥಿ೯ಗಳಿಗೆ, ಅಂಗವಿಕಲರಿಗೆ, ಚಿಕಿತ್ಸೆಗೆ ಹೋಗುವ ರೋಗಿಗಳಿಗೆ, ವೃದ್ದರಿಗೆ ಬಾರೀ ರಿಯಾಯಿತಿ ಇದೆ.    ಇಂತಹ ಭಾರತೀಯ ರೈಲನ್ನು ಕೊರಾನಾದಂತ ಕಣ್ಣಿಗೆ ಕಾಣದ ವೈರಸ್ ಸಂಪೂಣ೯ ನಿಲ್ಲಿಸಿದೆ ಅಂದರೆ ಯೋಚಿಸಲು ಸಾಧ್ಯವಿಲ್ಲ.     ಪ್ರತಿ ದಿನ ಕೇಂದ್ರ ಸಕಾ೯ರಕ್ಕೆ ಒಂದು ಅಂದಾಜಿನಂತೆ 600 ರಿಂದ 700 ಕೋಟಿ ನಷ್ಟ ಉoಟಾಗುತ್ತಿದೆ.   ಅದೇನೆ ಇರಲಿ ರೈಲು ರದ್ದು ಮಾಡದಿದ್ದರ

ಕೊರಾನಾ ಲಾಕ್ ಡೌನ್ ಡೈರಿ 24,ಕೊರಾನಾ ವೈರಸ್ ಪತ್ರಿಕೆಗಳು, ಟಿವಿ ಚಾನಲ್ ಗಳು ಮತ್ತು ಸಿನಿಮಾಗಳನ್ನ ಅಪೋಷನಕ್ಕೆ ತೆಗೆದುಕೊಳ್ಳದೇ ಬಿಡುವುದಿಲ್ಲ!?

#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_24 #ದಿನಾ೦ಕ_27_ಏಪ್ರಿಲ್_2020      ಕೊರಾನಾ ವೈರಸ್ ಏನೇನಲ್ಲ ಆಪೋಷನ ತೆಗೆದುಕೊಂಡು ಹೋಗುತ್ತದೋ ಗೊತ್ತಿಲ್ಲ ಆದರೆ ಪತ್ರಿಕೆ, ಸಿನೆಮಾ ಮತ್ತು ಟಿವಿ ಚಾನಲ್ ಗಳು ಮಾತ್ರ ಇದಕ್ಕೆ ಬಲಿಯಾಗುವುದಂತು ಸುಳ್ಳಲ್ಲ.   ಪತ್ರಿಕೆಗಳು ಬೇಕು ಆದರೆ ಬೆಲೆ ಜಾಸ್ತಿ ಆಗಬಾರದೆಂದರೆ ಪತ್ರಿಕೆಗಳಿಗೆ ಜಾಹಿರಾತು ಬೇಕು,  ಉತ್ಪಾದನ ಸಂಸ್ಥೆಗೆ ಹೆಚ್ಚು ವ್ಯಾಪಾರ ಆಗಲು ಜಾಹಿರಾತು ನೀಡುವುದು ಅನಿವಾಯ೯ ಆದರೆ ಈಗ ಎಲ್ಲದೂ ತದ್ವಿರುದ್ಧ ಲಾಕ್ ಡೌನ್ ನಿಂದ ಉತ್ಪಾದನೆ ನಿಲ್ಲಿಸಿದ್ದಾರೆ, ವ್ಯಾಪಾರ ಮಾಡುವ ಮಾಲ್ ಪ್ರಾವಿಜನ್ ಸ್ಟೋರ್ ತೆರೆಯುವಂತಿಲ್ಲ ಆನ್ಲೈನ್ ಮಾರಾಟ ಮಾಡುವ ಕಮಷಿ೯ಯಲ್ ಕೋರಿಯರ್ ಇಲ್ಲ, ದೇಶ ವಿದೇಶದಿಂದ ಕಚ್ಚಾ ವಸ್ತು ಸಾಗಾಣಿಕೆ ಇಲ್ಲ, ತಯಾರಾದ ವಸ್ತು ಖರೀದಿಸುವವರೂ ಇಲ್ಲ ಹಾಗಾಗಿ ಉತ್ಪಾದನಾ ಸಂಸ್ಥೆಗೆ ಜಾಹಿರಾತು ಬೇಡ  ಜಾಹಿರಾತು ಇಲ್ಲದೆ ದಿನ ಪತ್ರಿಕೆ ಆದರೂ ಎಷ್ಟು ದಿನ ನಷ್ಟದಲ್ಲಿ ನಡೆಸಲು ಸಾಧ್ಯ?   ಪತ್ರಿಕೆ ಮಾರಾಟದ ಸ್ಟಾಲ್ ಗಳು ತೆಗೆಯುವಂತಿಲ್ಲ, ಪತ್ರಿಕೆ ಖರೀದಿಸುವವರೂ ಇಲ್ಲ ಹಾಗಾಗಿ ಸದ್ಯ ಪತ್ರಿಕೆ ನಿಲ್ಲಿಸಿದರೆ ಬಚಾವ್ ಎಂಬ ತೀಮಾ೯ನಕ್ಕೆ ಬಂದವರು ಪತ್ರಿಕೆ ನಿಲ್ಲಿಸಿದ್ದಾರೆ.    ಲಕ್ಷಾ೦ತರ ಓದುಗರನ್ನ ಪಡೆದಿದ್ದ ರಾಜ್ಯ ಮಟ್ಟದ ಪತ್ರಿಕೆಗಳು ಪುಟ ಸಂಖ್ಯೆ ಕಡಿಮೆ ಮಾಡಿದೆ, ಸಪ್ಲಿಮೆoಟ್ ಗಳನ್ನ ರದ್ದು ಮಾಡಿದೆ ಸದ್ಯಕ್ಕೆ ಅಲ್ಲದಿದ್ದರೂ ಸ್ವಲ್ಪ ದಿನದ ನಂತರ ಪತ್ರ

AUTOCLAVED AERATED CONCRETE BRICKS ಕಟ್ಟಡ ನಿಮಾ೯ಣದಲ್ಲಿ ಹೊಸ ತಂತ್ರಜ್ಞಾನ, ಸಿಮೆಂಟ್ ಮರಳು ಬಳಸದೆ ಕಟ್ಟಡ ನಿಮಾ೯ಣ.

AUTOCLAVED AERATED CONCRETE                          BRICKS                   (AAC BRICKS). ಶೀಘ್ರ ಮತ್ತು ಸುಲಭ ನಿಮಾ೯ಣಕ್ಕೆ ಹೊಸ ತಂತ್ರಜ್ಞಾನದ ಹಗುರ ಇಟ್ಟಿಗೆ ಇದನ್ನ ಕಟ್ಟಲು ಸಿಮೆ೦ಟ್ ಮರುಳು ಬೇಕಾಗಿಲ್ಲ ಮತ್ತು ಪ್ರತಿ ನಿತ್ಯ ಕ್ಯೂರಿOಗ್ ಕೂಡ ಇಲ್ಲ, ಪ್ರತಿ ಚದರ ಅಡಿಗೆ 1 ಕೆಜಿ ಕಬ್ಬಿಣ ಉಳಿತಾಯ ಕೂಡ .    2 ಅಡಿ ಉದ್ದ 6 ಇoಚ್ ದಪ್ಪ 8 ಇಂಚ್ ಎತ್ತರದ ಇಟ್ಟಿಗೆ ತೂಕ ಕೇವಲ 12 KG ಇದಕ್ಕೆ 75 ರೂಪಾಯಿ ಅದೇ ನಮ್ಮಲ್ಲಿನ 2 ಜOಬಿಟ್ಟಿಗೆ ಈ  ಒಂದು ಇಟ್ಟಿಗೆಗೆ ಸಮ, ಜಂಬಿಟ್ಟಿಗೆ 30 ರಿಂದ 35 kg ತೂಕ ಈ 12 kg ಒಂದು ಇಟ್ಟಿಗೆ ಜಾಗದಲ್ಲಿ 30 KG ಎರೆಡು ಇಟ್ಟಿಗೆ ಅಂದರೆ 60 ರಿಂದ 70  KG ಹೀಗಾದರೆ ಇಡಿ ಕಟ್ಟಡಕ್ಕೆ ಅನಾವಶ್ಯಕ ಬಾರ ಹೇರುತ್ತೇವೆ.   60 ರಿಂದ 70 ಇಂತಹ ಇಟ್ಟಿಗೆ ಕಟ್ಟಲು 1 ಬ್ಯಾಗ್ ಮೊಟಾ೯ರ್ ಸಾಕು ಇದಕ್ಕೆ 900 ಇದೆ, ಕ್ಯೂರಿ೦ಗ್ ಬೇಡ, ಸಿಮೆಂಟ್ ಮರಳು ಬೇಡ, ಗಮ್ ಹೇಗಿದೆ ಅಂದರೆ ಇಟ್ಟಿಗೆ ಪುಡಿಮಾಡಿದರೂ ಗಮ್ ಬಿಡುವುದಿಲ್ಲ.   ಪ್ಲಾಸ್ಟರ್ ಗೆ Eco plaster ಬ೦ದಿದೆ ಇದಕ್ಕೂ ಸಿಮೆoಟ್ ಮರಳು ಬೇಡ ಕ್ಯೂರಿOಗ್ ಬೇಡ ಲೈಟ್ವೈಟ್ ಬ್ರಿಕ್ ಗಳು ಏರು ಪೇರು ಇರುವುದಿಲ್ಲ ಹಾಗಾಗಿ 10 X 10 ಅಡಿ ಅಂದರೆ ಒಂದು squareಗೆ 4 Bag Eco Plaster ಸಾಕು ಒಂದು ಚೀಲ ಇಕೊ ಫ್ಲಾಸ್ಟರ್ ಗೆ ಅಂದಾಜು 300 ರೂಪಾಯಿ.   ತಕ್ಷಣ ಕೆಲಸ ಮತ್ತು ಸುಲಭ ನಿಮಾ೯ಣಕ್ಕೆ ಇದು ಅನುಕೂಲ, ಪಿಲ್ಲರ್ ಹಾಕಿ ಕಟ್ಟಿದ ಬ

ಚೆನ್ನಪ್ಪನOತ ಆಪ್ತ ಮಿತ್ರರು ಯಾವಾಗಲೂ ತೆರೆಮರೆಯಲ್ಲಿರುತ್ತಾರೆ ಅಂತವರು ಪ್ರತಿ ಕುಟುಂಬದಲ್ಲೂ ಒಬ್ಬರಿರುತ್ತಾರೆ ಅಂತವರನ್ನ ಸ್ಮರಿಸದಿರಲು ಸಾಧ್ಯವಿಲ್ಲ

#ಪ್ರತಿಯೊಬ್ಬರಿಗೂ_ಇಂತಹ_ಆಪ್ತಮಿತ್ರ_ಇದ್ದೇ_ಇರುತ್ತಾರೆ.      ಇದು ನನ್ನ ಆಪ್ತ ಮಿತ್ರನ ಕಥೆ ಇವರ ಹೆಸರು ಚೆನ್ನಪ್ಪ ಊರು ನಮ್ಮ ಮನೆಯಿ೦ದ 3 ಕಿ.ಮಿ.ಗೇರ್ ಬೀಸ್ ಅಂತ, ಇವರ ಅಪ್ಪ ಜೇನುಕಲ್ಲಪ್ಪ ಅಂತ ಈಗಿಲ್ಲ ಜೇನು ಕಲ್ಲಪ್ಪ ನಮ್ಮ ಊರಿಗಿಂತ ಹೊಳೆಆಚೆಯ ಕರೂರು ಬಾರಂಗಿ ಹೋಬಳಿಯಲ್ಲಿನ ಪರಿಶಿಷ್ಟ ಜಾತಿ ಜನರ ಕಾಲೋನಿಯಲ್ಲಿ ಹೆಸರುವಾಸಿ.    ವ್ಯವಹಾರ ವಿಸ್ತರಣೆಗಾಗಿ ನಮ್ಮ ದನದ ಕೊಟ್ಟಿಗೆ ತೆಗೆಯಬೇಕಾಯಿತು ಆಗ ನಮ್ಮಲ್ಲಿದ್ದ ಮಲೆನಾಡು ಗಿಡ್ಡ ದನ ಕರುಗಳನ್ನ ಜೇನುಕಲ್ಲಪ್ಪನಿಗೆ ಮತ್ತು ಸಮೀಪದ ಕೆರೆ ಹಿತ್ತಿಲು ಎoಬ ಹಳ್ಳಿಯಲ್ಲಿರುವ ನಮ್ಮ ಆಸ್ಥಾನ ಜೋತಿಷಿ ಕಲ್ಮಕ್ಕಿ ಬೂದ್ಯಪ್ಪ ಗೌಡರಿಗೆ ಹಂಚಿಕೊಟ್ಟಿದ್ದೆ.   ಚೆನ್ನಪ್ಪನನ್ನ ಇವರ ಅಪ್ಪ ತನ್ನ ಜಮೀನು ವ್ಯಾಜ್ಯ ಬಗೆಹರಿಸಲು ಹಣ ಹೊಂದಿಸಲು ಸಣ್ಣವಯಸ್ಸಲ್ಲಿಯೇ ಎಲ್ಲೆಲ್ಲೊ ಮುಂಗಡ ಪಡೆದು ಬಿಟ್ಟಿದ್ದ.   ಅಂತೂ ಕೊನೆಗೆ ಅಂದರೆ ಸುಮಾರು 25 ವಷ೯ದ ಕಾನೂನು ಹೋರಾಟದಲ್ಲಿ 10 ಎಕರೆ ನೀರಾವರಿ ಜಮೀನು ಪಡೆಯುವುದರಲ್ಲಿ ಯಶಸ್ವಿಯಾದ ಆದರೆ ಜೇನುಕಲ್ಲಪ್ಪನಿಗೆ ಇದ್ದ ಇಬ್ಬರು ಅಣ್ಣOದಿರಿಗೂ ಸೇರಿ ಜಂಟಿ ಖಾತೆ ಆಯಿತು ಆಗ ಮೂವರಿಗೂ ಸಮ ಹಿಸ್ಯೆ ಆಗಬೇಕಾದಾಗ ನಮ್ಮ ಮನೇಲಿ ಪಂಚಾಯಿತಿ ನಡೆಯಿತು ಸಾಗರದಿಂದ ಕುಗ್ವೆ ಶಿವಾನಂದ ಬOದಿದ್ದರು ಅಂತೂ ಅಂತಿಮವಾಗಿ ಜೇನುಕಲ್ಲಪ್ಪನಿಗ 4ಎಕರೆ ಉಳಿದ ಇಬ್ಬರು ಸಹೋದರರಿಗೆ ತಲಾ 3 ಎಕರೆ ಅಂತೆ ಒಪ್ಪಿಸಲಾಯಿತು, ಈ ಜಮೀನು ಪಡೆಯಲು ತನ್ನ ಜೀವಮಾನವನ

ಕೊರಾನಾ ಲಾಕ್ ಡೌನ್ ಡೈರಿ 2020, ಮೇ ಜೂನ್ ಜುಲೈ ತಿಂಗಳುಗಳು ಭಾರತ ದೇಶದಲ್ಲಿ ಜನತೆ ಎಚ್ಚರಿಕೆಯಿ೦ದ ಕೊರಾನಾ ವೈರಸ್ ನಿಮೂ೯ಲನೆಗೆ ಸಹಕರಿಸಬೇಕಾಗಿದೆ.

#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_23 #ದಿನಾ0ಕ_26_ಏಪ್ರಿಲ್_2020 *ಮಾಚ್೯ 24 ರಿಂದ ಮೇ 3 ರವರೆಗಿನ 2 ಹoತದ ಲಾಕ್ ಡೌನ್ ನಲ್ಲಿ ಇವತ್ತಿಗೆ 32 ದಿನಗಳಾಯಿತು ಇನ್ನೂ 8 ದಿನ ಬಾಕಿ ಇದೆ.    ಸಾಧ್ಯವೇ ಇಲ್ಲ ಅಂತ ಬಾವಿಸಿದ್ದು ಅದಾಗಿ ನಡೆದೇ ಹೋಯಿತು, ಸಿನಿಮಾ ಇಲ್ಲದೆ ಸಾಧ್ಯವೆ? ಮಾಲ್ ಇಲ್ಲದೆ ಸಾಧ್ಯವೆ? ಶಾಲೆ ಇಲ್ಲದೆ ಸಾಧ್ಯವೇ? ಹೋಟೆಲ್ ಅಂಗಡಿ ಇಲ್ಲದೆ ಸಾಧ್ಯವೆ? ಬಸ್, ರೈಲು, ವಿಮಾನ ಇಲ್ಲದೆ ಸಾಧ್ಯವೇ? ಅಂತೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.   ಮಧ್ಯದ ಅಂಗಡಿ ಬಂದ್ ಮಾಡಲು ಸಾಧ್ಯವೇ ಇಲ್ಲ ಮದ್ಯ ಮಾರಾಟದ ಲಾಬಿಯ ಶಕ್ತಿಯ ಮುಂದೆ ಸಕಾ೯ರ ಏನೇನೂ ಅಲ್ಲ ಅಂತ ಬಾವಿಸಿದ್ದು ಹುಸಿ ಆಯಿತು.   ಲಾಕ್ ಡೌನ್ ಮೋದಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಅಪಾದನೆ, ಅವರು ನೀಡಿದ ಕರೆ  ಚಪ್ಪಾಳೆ ತಟ್ಟಿ ಜನರ ಆರೋಗ್ಯಕ್ಕಾಗಿ ದುಡಿಯುವವರಿಗೆ ಬೆಂಬಲಿಸಿ ಎಂದದ್ದು, ರಾತ್ರಿ ದೀಪ ಬೆಳಗಿಸಿ ಒಗ್ಗಟು ಪ್ರದಶಿ೯ಸಿ ಎಂದಿದ್ದು ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ದೇಶದಾದ್ಯಂತ ಜನತೆ ಪಕ್ಷಾತೀತವಾಗಿ ಬೆಂಬಲಿಸಿದರು.    ದೇಶದ ಈ ಸಂಕಷ್ಟದಲ್ಲಿ ಒಗ್ಗಟ್ಟು ಪ್ರದಶಿ೯ಸಿ ಆಳುವ ಸಕಾ೯ರಕ್ಕೆ ಸಹಕರಿಸಿದರೆ ನಮ್ಮ ಜೀವ ಸುರಕ್ಷಿತ ಎಂಬ ತಿಳುವಳಿಕೆ ಸಾವ೯ಜನಿಕರಲ್ಲಿ ಮೂಡಿದೆ.   ಮಾಚ೯ 26ಕ್ಕೆ ಕನಾ೯ಟಕದಲ್ಲಿ ಕೊರಾನ ವೈರಸ್ ಸೋoಕು 55 ಜನರಿಗೆ ಹರಡಿತ್ತು ಮತ್ತು 2 ಸಾವು ಆಗಿತ್ತು.   ಇಡೀ ದೇಶದಲ್ಲಿ 18 ಸಾವು ಆಗ

ಕೊರಾನಾ ಲಾಕ್ ಡೌನ್ ಡೈರಿ 2020, ಮೇ ಜೂನ್ ಜುಲೈ ತಿಂಗಳುಗಳು ಭಾರತ ದೇಶದಲ್ಲಿ ಜನತೆ ಎಚ್ಚರಿಕೆಯಿ೦ದ ಕೊರಾನಾ ವೈರಸ್ ನಿಮೂ೯ಲನೆಗೆ ಸಹಕರಿಸಬೇಕಾಗಿದೆ.

#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_23 #ದಿನಾ0ಕ_26_ಏಪ್ರಿಲ್_2020 *ಮಾಚ್೯ 24 ರಿಂದ ಮೇ 3 ರವರೆಗಿನ 2 ಹoತದ ಲಾಕ್ ಡೌನ್ ನಲ್ಲಿ ಇವತ್ತಿಗೆ 32 ದಿನಗಳಾಯಿತು ಇನ್ನೂ 8 ದಿನ ಬಾಕಿ ಇದೆ.    ಸಾಧ್ಯವೇ ಇಲ್ಲ ಅಂತ ಬಾವಿಸಿದ್ದು ಅದಾಗಿ ನಡೆದೇ ಹೋಯಿತು, ಸಿನಿಮಾ ಇಲ್ಲದೆ ಸಾಧ್ಯವೆ? ಮಾಲ್ ಇಲ್ಲದೆ ಸಾಧ್ಯವೆ? ಶಾಲೆ ಇಲ್ಲದೆ ಸಾಧ್ಯವೇ? ಹೋಟೆಲ್ ಅಂಗಡಿ ಇಲ್ಲದೆ ಸಾಧ್ಯವೆ? ಬಸ್, ರೈಲು, ವಿಮಾನ ಇಲ್ಲದೆ ಸಾಧ್ಯವೇ? ಅಂತೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.   ಮಧ್ಯದ ಅಂಗಡಿ ಬಂದ್ ಮಾಡಲು ಸಾಧ್ಯವೇ ಇಲ್ಲ ಮದ್ಯ ಮಾರಾಟದ ಲಾಬಿಯ ಶಕ್ತಿಯ ಮುಂದೆ ಸಕಾ೯ರ ಏನೇನೂ ಅಲ್ಲ ಅಂತ ಬಾವಿಸಿದ್ದು ಹುಸಿ ಆಯಿತು.   ಲಾಕ್ ಡೌನ್ ಮೋದಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಅಪಾದನೆ, ಅವರು ನೀಡಿದ ಕರೆ  ಚಪ್ಪಾಳೆ ತಟ್ಟಿ ಜನರ ಆರೋಗ್ಯಕ್ಕಾಗಿ ದುಡಿಯುವವರಿಗೆ ಬೆಂಬಲಿಸಿ ಎಂದದ್ದು, ರಾತ್ರಿ ದೀಪ ಬೆಳಗಿಸಿ ಒಗ್ಗಟು ಪ್ರದಶಿ೯ಸಿ ಎಂದಿದ್ದು ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ದೇಶದಾದ್ಯಂತ ಜನತೆ ಪಕ್ಷಾತೀತವಾಗಿ ಬೆಂಬಲಿಸಿದರು.    ದೇಶದ ಈ ಸಂಕಷ್ಟದಲ್ಲಿ ಒಗ್ಗಟ್ಟು ಪ್ರದಶಿ೯ಸಿ ಆಳುವ ಸಕಾ೯ರಕ್ಕೆ ಸಹಕರಿಸಿದರೆ ನಮ್ಮ ಜೀವ ಸುರಕ್ಷಿತ ಎಂಬ ತಿಳುವಳಿಕೆ ಸಾವ೯ಜನಿಕರಲ್ಲಿ ಮೂಡಿದೆ.   ಮಾಚ೯ 26ಕ್ಕೆ ಕನಾ೯ಟಕದಲ್ಲಿ ಕೊರಾನ ವೈರಸ್ ಸೋoಕು 55 ಜನರಿಗೆ ಹರಡಿತ್ತು ಮತ್ತು 2 ಸಾವು ಆಗಿತ್ತು.   ಇಡೀ ದೇಶದಲ್ಲಿ 18 ಸಾವು ಆಗ

ಕೊರಾನಾ ಲಾಕ್ ಡೌನ್ ಪರಿಣಾಮ ಭಾರತದಲ್ಲಿ ನಿಂತು ಹೋದ ಮದುವೆಗಳು ಇದರಿ೦ದ ಆಗುತ್ತಿರುವ ಆಥಿ೯ಕ ಸಾಮಾಜಿಕ ಪರಿಣಾಮಗಳು

#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_22 #ದಿನಾ0ಕ_25_ಏಪ್ರಿಲ್_2020 #ಮದುವೆ_ಸ್ವಗ೯ದಲ್ಲಿ_ನಿದಾ೯ರವಾದರೂ_ಕೊರಾನಾ_ವೈರಸ್_ಭೂಮಿ_ಮೇಲೆ_ಬಿಡುತ್ತಿಲ್ಲ!?    ನಮ್ಮ ನಿಮ್ಮ ಸುತ್ತಲಲ್ಲಿ ಏಪ್ರಿಲ್ - ಮೇ ತಿಂಗಳಲ್ಲಿ ಪುರುಸೊತ್ತೆ ಇಲ್ಲದಂತೆ ಮದುವೆಗಳು ನಡೆಯುತ್ತಿದ್ದವು, ಮದುವೆಯ ಮನೆಯವರಿಗೆ,ಬಂಗಾರದ ಮಳಿಗೆಗೆ , ಪುರೋಹಿತರಿಗೆ, ಬಾಸಿಂಗ ಮಾಡುವವರಿಗೆ, ಮಂಗಳವಾದ್ಯದವರಿಗೆ, ಬಳೆ ಇಡುವವರಿಗೆ, ಶಾಮಿಯಾನದವರಿಗೆ, ಡೆಕೋರೇಷನ್ ರವರಿಗೆ, ಬ್ಯೂಟಿ ಪಾಲ೯ರ್ ನವರಿಗೆ, ಅಡುಗೆಯವರಿಗೆ, ಹೂವಿನ ವ್ಯಾಪಾರಿಗಳಿಗೆ, ಬಡಿಸುವವರಿಗೆ, ದಿನಸಿ ಮಾರಾಟಗಾರರಿಗೆ, ತರಕಾರಿ ಮಂಡಿಯವರಿಗೆ, ಪೋಟೋ ಗ್ರಾಪರ್ ಗೆ, ಪ್ರಿOಟಿOಗ್ ಪ್ರೆಸ್,  ಕಲ್ಯಾಣ ಮ೦ಟಪದವರಿಗೆ, ಲಾಡ್ಜಗಳಿಗೆ, ಟ್ಯಾಕ್ಸಿಗಳಿಗೆ, ಮದರಂಗಿ ಬಿಡಿಸುವವರಿಗೆ, ಚಪ್ಪರ ಹಾಕುವವರಿಗೆ, ಚಪ್ಪಲಿ ಅಂಗಡಿಯವರಿಗೆ, ರೈಲು, ಬಸ್, ವಿಮಾನಗಳಿಗೆ ಮತ್ತು ಪೆಟ್ರೋಲ್ ಪoಪ್    ಹೀಗೆ ಎಲ್ಲರಿಗೂ ಕೈತುಂಬಾ ಕೆಲಸ ಕಾಸು ಇರುತ್ತಿದ್ದ ತಿಂಗಳು ಈ ವಷ೯ ಸಂಪೂಣ೯ ಸ್ಥಬ್ದ ಆಗಿದೆ.   ಏಪ್ರಿಲ್ - ಮೆ ತಿಂಗಳಲ್ಲಿ ಪರೀಕ್ಷೆಗಳು ಮುಗಿದು ಶಾಲೆಗಳಿಗೆ ರಜೆ, ವಿವಾಹಕ್ಕೆ ಅನುಕೂಲ ಮಹೂತ೯ಗಳು, ಕೃಷಿ ಕೆಲಸಗಳಿಗೂ ವಿರಾಮ, ಪ್ರಶಸ್ತವಾದ ಹವಾಮಾನಗಳು ಈ ಎರೆಡು ತಿಂಗಳಲ್ಲಿ ಹೆಚ್ಚಿನ ಮದುವೆಗೆ ಕಾರಣ.   ಈ ಎರೆಡು ತಿಂಗಳಲ್ಲಿ ಮದುವೆ ಆಗುವವರೆಲ್ಲ ಡಿಸೆಂಬರ್ ನಲ್ಲೆ ಹೆಚ್ಚು ಕಡಿಮೆ ಮಾತುಕತೆ, ನಿಶ

ಕೊರಾನಾ ಲಾಕ್ ಡೌನ್ ಡೈರಿ 2020, ಆಶಾ ಕಾಯ೯ಕತೆ೯ಯರ ಪ್ರಶಂಸನೀಯ ಕಾಯ೯ದ ಮೌಲ್ಯಮಾಪನ ಮತ್ತು ಈ ಯೋಜನೆ ಜಾರಿಗೆ ತಂದ ಆಗಿನ ಪ್ರದಾನ ಮಂತ್ರಿ ಮನಮೊಹನ್ ಸಿಂಗ್ ರ ದೂರದೃಷ್ಟಿ ಈ ಸಂದಭ೯ದಲ್ಲಿ ಅಬಿನಂದನೀಯ.

#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_21 #ದಿನಾ0ಕ_24_ಏಪ್ರಿಲ್_2020  *ದೇಶದಾದ್ಯ೦ತ ಆಶಾ ಕಾಯ೯ಕತೆ೯ಯರ ಸೇವೆ ಸುದ್ದಿ ಮಾಡುತ್ತಿದೆ.  *ಅವರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. *ಕೊರಾನಾ ವೈರಸ್ ನಿಯ೦ತ್ರಣದಲ್ಲಿ ಬುಡಮಟ್ಟದಲ್ಲಿ ಅವರ ಕೆಲಸ ಪ್ರಶಂಸನೀಯ ಅಷ್ಟೇ ಅಪಾಯಕಾರಿ.  ಆಶಾ ಅಂದರೆ ಕನ್ನಡದ ಹೆಸರOತಲೇ ಎಲ್ಲಾ ಬಾವಿಸಿದ್ದಾರೆ ಆದರೆ ಇದು ಇಂಗ್ಲೀಷ್ ನ ACCRIDITED SOCIAL HEALTH ACTIVIST(ASHA) ನ ಶಾಟ್೯ ಪಾರಂ.   ಇವರನ್ನ  ನ್ಯಾಷನಲ್ ಹೆಲ್ತ್ ಮಿಷನ್ ನ ಅಡಿಯಲ್ಲಿ 2005ರ ರಲ್ಲಿ ಕೇ೦ದ್ರ ಸಕಾ೯ರ ಪ್ರಾರಂಬಿಸಿದ ಯೋಜನೆಯಿಂದ ಗ್ರಾಮಗಳ 1000ದಿಂದ 2000 ಜನಸಂಖ್ಯೆ ಇರುವ ಪ್ರದೇಶಕ್ಕೆ ಒಬ್ಬರಂತೆ ಸ್ಥಳಿಯ ANM ಮತ್ತು ಅಂಗನವಾಡಿ ಕಾಯ೯ಕತೆ೯ಯರ ಜೊತೆಯಲ್ಲಿ ಕಾಯ೯ ನಿವ೯ಹಿಸುತ್ತಾರೆ.   ಅಂದಿನ ಪ್ರದಾನ ಮಂತ್ರಿ ಮನಮೊಹನ್ ಸಿಂಗ್ 2005ರಲ್ಲಿ ಉದ್ಘಾಟಿಸಿದ್ದರು ಈ ಯೋಜನೆ 20 I2 ರಲ್ಲಿ ಪೂಣ೯ ಪ್ರಮಾಣದಲ್ಲಿ ಕಾಯ೯ನಿವ೯ಹಿಸಬೇಕೆಂಬ ಕಾಲ ಮಿತಿ ಇಡಲಾಗಿತ್ತು.   ಈಗ ದೇಶದಾದ್ಯಂತ ಸುಮಾರು 10 ಲಕ್ಷ ಆಶಾ ಕಾಯ೯ಕತೆ೯ಯರು ಕಾಯ೯ ನಿವ೯ಹಿಸುತ್ತಿದ್ದಾರೆ.   ಜನವಸತಿ ಕೇಂದ್ರದ ವ್ಯಾಪ್ತಿಯ ವಿವಾಹಿತ / ವಿದವೆ/ವಿಚ್ಚೇದಿತ 10ನೆ ತರಗತಿವರೆಗೆ ವಿದ್ಯಾಬ್ಯಾಸ ಇರುವ ಸ್ಥಳಿಯ ಸಮೂದಾಯಕ್ಕೆ ಸೇರಿದ ಮಹಿಳೆಯರನ್ನ ಸ್ಥಳಿಯ ಗ್ರಾ.ಪಂ.ಆಯ್ಕೆ ಮಾಡಬೇಕು ಅವರು ವಾರದಲ್ಲಿ ಪ್ರತಿ ಬುಧವಾರ ಸಮೀಪದ ಪ್ರಾಥಮಿಕ ಆರೋಗ್ಯ ಕೇ

ಕೊರಾನ ಲಾಕ್ ಡೌನ್ ಡೈರಿ, ಸಣ್ಣ ಪುಟ್ಟ ಕಾಯಿಲೆ ಮಾಯ, ಸಾಯುವವರು ಕಡಿಮೆ ಆಸ್ಪತ್ರೆಗೆ ಹೋಗದೆ ಔಷದಿ ಕುಡಿಯದೆ ಜನರ ಆರೋಗ್ಯ ಸುಧಾರಿಸುತ್ತಿರುವುದಾದರು ಹೇಗೆ?

#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_20 #ದಿನಾ0ಕ_23_ಏಪ್ರಿಲ್_2020 * ಎಲ್ಲಿ ಹೋದವು ಜನರ ಜ್ವರ, ಹೊಟ್ಟೆನೋವು, ಕಾಲು ನೋವು ಎಂಬ ನಿತ್ಯ ಕಾಯಿಲೆ?.  * ಶೇಕಡಾ 3% ಮಾತ್ರ ದೇಹದ ಕಾಯಿಲೆ ಉಳಿದ 97% ಮಾನಸಿಕ ಕಾಯಿಲೆ ಎಂಬುದು ಸಾಬೀತಾಯಿತು! * ವೈದ್ಯರ ಬೇಟಿ ಮಾಡಲಿಲ್ಲ ಚಿಕಿತ್ಸೆ ಪಡೆಯಲಿಲ್ಲ ಆದರೂ ಸಾವಿನ ಸಂಖ್ಯೆ ಕಡಿಮೆ ಏಕೆ?!.        ಇಂಥಹ ಪ್ರಶ್ನೆ ಒಂದು ಕೊರಾನ ವೈರಸ್ ನಿಯ೦ತ್ರಿಸಲಿಕ್ಕಾಗಿ ಲಾಕ್ ಡೌನ್ ಪ್ರಾರಂಭ ಆದ 15 ದಿನದಲ್ಲೇ ಸಾವ೯ಜನಿಕರಲ್ಲಿ ಉ೦ಟಾಗಿದೆ.   ಹಳ್ಳಿಗಳಲ್ಲೂ ಕ್ಲೀನಿಕ್ ಗಳಲ್ಲಿ ಒಳಹೋಗಲಾರದಷ್ಟು ರೋಗಿಗಳಿರುತ್ತಿದ್ದದ್ದು ಮಾಮೂಲಾಗಿತ್ತು ಹಾಗಂತ ಹೊಬಳಿ ಕೇಂದ್ರದ ಹಳ್ಳಿಗಳಲ್ಲಿ 5-6 ಕ್ಲೀನಿಕ್ ಗಳು, ಸಕಾ೯ರಿ ಆಸ್ಪತ್ರೆ, ಮೆಡಿಕಲ್ ಶಾಪ್, ಲ್ಯಾಬೊರೇಟರಿಗಳಿಗೆ  ಪುರುಸೊತ್ತೆ ಇರಲಿಲ್ಲ.   ಇಲ್ಲಿನ ವೈದ್ಯರು ಹೆಚ್ಚಿನ ಪರೀಕ್ಷೆ ಚಿಕಿತ್ಸೆ ಅಂತ ತಾಲ್ಲೂಕ್ ಕೇ೦ದ್ರಕ್ಕೆ ಅಲ್ಲಿನವರು ಜಿಲ್ಲಾ ಕೇಂದ್ರದ ಮಲ್ಟಿ ಸ್ಪೆಷಲ್ ಆಸ್ಪತ್ರೆಗಳಿಗೆ ರವಾನಿಸುತ್ತಿದ್ದರು.    ಎಲ್ಲಾ ಜಿಲ್ಲಾ ಕೇಂದ್ರಗಳು ಮೆಡಿಕಲ್ ಹಬ್ ಗಳಾಗಿದೆ ಇದರ ಮಧ್ಯ ಖಾಸಾಗಿ ಮೆಡಿಕಲ್ ಕಾಲೇಜ್ ಗಳು ಸಕಾ೯ರಿ ಮೆಡಿಕಲ್ ಕಾಲೇಜ್ ಗಳು ಅವುಗಳ ಆಸ್ಪತ್ರೆ ಎಲ್ಲವೂ ಅಸಾಧ್ಯ ಜನಜಂಗುಳಿಯಿಂದ ತುಳುಕುತ್ತಿತ್ತು.    ಜನ ಸಾಮಾನ್ಯರು ವೈದ್ಯಕಿಯ ಚಿಕಿತ್ಸೆ ಪರೀಕ್ಷೆಗೆ ಒಗ್ಗಿ ಬಿಟ್ಟಿದ್ದರು ಹಾಗೆ ವೈದ್ಯರು ನಿರಂತರ ರೋಗಿಗ

#ಲಾಕ್ ಡೌನ್ ನಲ್ಲಿ ಮನೇಲೇ ತಾತ್ಕಾಲಿಕ ಸಲೂನ್ ಮಾಡಿಕೊಳ್ಳಬೇಕಾದ ಅನಿವಾಯ೯ತೆ ಇಡೀ ದೇಶದಲ್ಲಿ ಉದ್ಭವವಾಗಿದೆ, ಇಂತಹ ಸಂದಭ೯ದಲ್ಲಿ ನಾನು ನನ್ನ ಮಗನ ಹೇರ್ ಡ್ರೆಸ್ಸಿOಗ್ ಮಾಡಿದ್ದು.

#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_19 #ದಿನಾ0ಕ_21_ಏಪ್ರಿಲ್_2020 *ಕಾಲ ಯಾರನ್ನೂ ಕೇಳುವುದಿಲ್ಲ ಅದರಂತೆ ಮನುಷ್ಯನ ರೋಮ ಉಗುರು ಬೆಳವಣಿಗೆ ಕೂಡ.   ಲಾಕ್ ಡೌನ್ ಆಗಿ ಸುಮಾರು 28 ದಿನ ಆಯಿತು ಮನೆನಲ್ಲಿ ಇರುವ ಅಬ್ಯಾಸ ಆಯಿತು ಈಗ ಒಂದೊಂದೇ ಹೊಸ ಸವಾಲು ಪ್ರಾರಂಭ ಆಗುತ್ತಿದೆ.   ನನಗೆ ಸೆಲೂನ್ ಕೃಷ್ಣ ಮನೆಗೇ ಬಂದು ತಲೆ ಕೂದಲು ಕತ್ತರಿಸಿದರೆ ಮಾತ್ರ ಸಮಾದಾನ ಅವನ 4 ತಲೆಮಾರಿನವರಿಗೆ ನನ್ನ ತಲೆ ಬಗ್ಗಿಸಿ ಶರಣಾಗಿದ್ದೇನೆ.   ಕೃಷ್ಣನ ಅಜ್ಜ, ತಂದೆ, ಕೃಷ್ಣ ಮತ್ತು ಅವನ ಮಗನೂ ನನ್ನ ಹೇರ್ ಡ್ರೆಸ್ ಮಾಡಿದವರೆ ಈಗ ಕೊರಾನ ವೈರಸ್ಗಾಗಿ ಕೃಷ್ಣ ಸೆಲೂನ್ ಬಂದ್ ಮಾಡಿದ್ದಾನೆ ಮತ್ತು ಈ ಕಾರಣದಿಂದಲೇ ನಾನು ಮನೆಗೆ ಕರೆಯುವ೦ತಿಲ್ಲ.    ನನ್ನ ಮಗನಿಗೆ ಅವನಿಷ್ಟದ ಸೆಲೂನಿಗೆ ಹೋಗಿ ಬರಬೇಕು.   ನನ್ನ ಮಗನಿಗೆ ಆರು ವಷ೯ ಇದ್ದಾಗ ಕತ್ತರಿ ಬಾಚಣಿಗೆಯಿ೦ದ ಕಷ್ಟ ಪಟ್ಟು ಕಟಿಂಗ್ ಮಾಡಿದ್ದೆ ಈಗ ಅವನಿಗ 25 ವಷ೯ ಇವತ್ತು ಅವನಿಗೆ ಸುಮಾರು 19 ವಷ೯ದ ನಂತರ ಕಟಿಂಗ್ ಮಾಡುವ ಪ್ರಸಂಗ ಬಂತು ಆದರೆ ಈಗಿನ ಆದುನಿಕ ಹೇರ್ ಟ್ರಿಮ್ಮರ್ ಗಳಿಂದ ಮೊದಲಿನ ಕಷ್ಟ ಇಲ್ಲ.    ಹೇರ್ ಟ್ರಿಮ್ಮರ್ ನಲ್ಲಿ ನನ್ನ ತಪ್ಪಿನಿಂದ ನನ್ನ ಮಗನ ಹೇರ್ ಸ್ಟೈಲ್ ಬದಲಾಗಿ ಬಿಟ್ಟಿತು ಹೆಚ್ಚು ಬೋಳನಾಗಿಸಿ ಬಿಟ್ಟಿತು ಮಗ ಏನು ಹೇಳುತ್ತಾನೆ ನೋಡೊಣ ಅಂತ ಕೇಳಿದೆ ಏನೂ ತೊಂದರೆ ಇಲ್ಲ ಇನ್ನೊ೦ದು ತಿಂಗಳು ಲಾಕ್ ಡೌನ್ ಇರುತ್ತೆ ಅಲ್ಲಿವರೆಗೆ ಸರಿ ಆಗುತ್ತೆ ಅಂ

ಕೊರಾನಾ ಲಾಕ್ ಡೌನ್ ಡೈರಿ 2020 ಬಡವರು ಗ್ರಾಮೀಣ ಪ್ರದೇಶದಲ್ಲಿ ಇಲ್ಲವಾ? ನಿತ್ಯ ಪೇಟೆ ಪ್ರದೇಶದಲ್ಲಿ ಆಹಾರದ ಕಿಟ್ ವಿತರಣೆ ಉದ್ದೇಶ ಏನು? ಇಂತಹ ಪ್ರಚಾರ ಕಾಯ೯ಕ್ರಮದಲ್ಲಿ ಕೊರಾನ ವೈರಸ್ ಹರಡುವ ಸಂಭವ ಇಲ್ಲವೇ?

#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_18 #ದಿನಾ0ಕ_20_ಏಪ್ರಿಲ್_2020 *ಬಡವರು ಹಳ್ಳಿಗಳಲ್ಲಿ ಇಲ್ಲವೆ? ಪಟ್ಟಣಗಳಲ್ಲಿ ಮಾತ್ರವೇ? * ಗ್ರಾಮ ಪಂಚಾಯಿತಿ ಅವಧಿ ಮುಕ್ತಾಯವಾಗಿದ್ದು, ಚುನಾವಣೆ ಮು೦ದೆ ಹೋಗಿದ್ದು ಮತ್ತು ಮೀಸಲಾತಿಗೆ ಸುಗ್ರೀವಾಜ್ಞ ಮಾಡಿದ್ದರಿಂದ ಹಳ್ಳಿಗಳಲ್ಲಿ ಪ್ರಚಾರಕ್ಕಾಗಿ ದಾನ ಮಾಡುವವರು ಇಲ್ಲವಾಗಿರ ಬಹುದಾ?      ಇಂತಹ ಒಂದು ಅನುಮಾನ ಕಾಡುತ್ತಿದೆ ಏಕೆಂದರೆ ನಿತ್ಯ ಪತ್ರಿಕೆ, ಸಾಮಾಜಿಕ ಜಾಲ ತಾಣದಲ್ಲಿ ಇಂತಹ ಸ೦ಘ ಅಥವ ಸಂಸ್ಥೆ ಮುಖಂಡರು 600 ಜನರಿಗೆ - 1000 ಜನರಿಗೆ ಆಹಾರದ ಕಿಟ್ ನೀಡಿದರು ಎಂಬ ಸುದ್ದಿ, ಮರುದಿನ ಅಲ್ಲಿಯೇ ಇನ್ನೊಂದು ಸಂಸ್ಥೆ ವಿತರಣೆ ಹೀಗೆ ನಿರಂತರ ದಾನಿಗಳಿ೦ದ ಆಹಾರದ ಕಿಟ್ ವಿನಿಯೋಗದ ಕಾಯ೯ಕ್ರಮ ನಡೆದಿದೆ.   ಸಕಾ೯ರದಿ೦ದ ನಿತ್ಯ ಹಾಲು ಮದ್ಯದಲ್ಲಿ ರಾಜಕಾರಣಿಗಳು ರೈತರಿOದ ತರಕಾರಿ ಖರೀದಿಸಿ ತರಕಾರಿ ವಿತರಣೆ ಕೂಡ ನಡೆದಿದೆ.   ಮಧ್ಯಾಹನ ಉಚಿತ ಊಟ ಕೂಡ ಪ್ರಾರಂಭ ಆಗಿದೆ.   ಆದರೆ ಗ್ರಾಮೀಣ ಪ್ರದೇಶದಲ್ಲಿ ಇಂತಹ ಗೌಜು ಇಲ್ಲ ಇಲ್ಲದವರಿಗೆ ಬೇಕಾಗಿದ್ದು ಖರೀದಿಸಲು ಸಂಪಾದಿಸುತ್ತಾರೆ ಅವರೆಲ್ಲರಿಗೆ ಸದ್ಯ ಸ್ವ ಸಹಾಯ ಸಂಘ, ಮೈಕ್ರೊ ಪೈನಾನ್ಸ್ ಮತ್ತು ದಮ೯ಸ್ಥಳ ಸಂಘಗಳ ವಾರದ ಹಣದ ಕಂತು ಕಟ್ಟುವುದು ತಾತ್ಕಾಲಿಕವಾಗಿ ಮುಂದೆ ಹೋಗಿದ್ದು ದೊಡ್ಡ ನಿರಾಳ ಅನ್ನಿಸಿದೆ.   ಸಕಾ೯ರದ ಪಡಿತರ ಅವರಿಗೆ ದೊಡ್ಡ ಪಾಲಿನ ಕೊಡುಗೆ ಆಗಿದೆ, ಒಂದೆರೆಡು ತಿಂಗಳಾದರೂ ಕಾಯುತ್ತೇವೆ ಈ ಕೊರಾನಾ ಮಾರಿ ನ

#ಕೊರಾನಾ ವೈರಸ್ ಲಾಕ್ ಡೌನ್ ನಿ೦ದ ಮದ್ಯ ಮಾರಾಟ ರದ್ದು ಆದರೆ ಇದೇ ಹೆಸರಿನ ಮದ್ಯ ಮಾರುಕಟ್ಟೆಯಲ್ಲಿ ಇತ್ತೆ೦ದರೆ ಎಂತಹ ಕಾಕತಾಳಿಯ!

#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_17 #ದಿನಾ0ಕ_18_ಏಪ್ರಿಲ್_2020 #ಲಾಕ್ಡೌನ್_ಲಿಕ್ಕರ್_ಮಾರಾಟಾ_ರದ್ದು_ಈಮಧ್ಯೆ_ಇದಕ್ಕೆ_ಕಾರಣವಾದ_ಹೆಸರಿನ_ಮದ್ಯವು_ಈ_ಮೊದಲೆ_ಮಾರುಕಟ್ಟೆಯಲ್ಲಿತ್ತೆ೦ದರೆ!?     ಕೊರಾನಾ ವೈರಸ್ ಗಿ೦ತ ಮದ್ಯದಂಗಡಿ ಬಂದ್ ಆಗಿದ್ದು ಕುಡುಕರಿಗೆ ಶೋಖ ಉoಟು ಮಾಡಿದರೆ, ಕುಡಿಯುವವರಿಗೆ ನಿರಾಸೆ ಉoಟು ಮಾಡಿದೆ ಆದರೆ ಮಧ್ಯಪಾನ ವಿರೋದಿಗಳಿಗೆ ಮಾತ್ರ ಸಂತೋಷ ತಂದಿದೆ.   14ಕ್ಕೆ ಪ್ರಾರಂಭ ಮಾಡುತ್ತಾರೆ, 15ಕ್ಕೆ ಶುರುವಾಗುತ್ತೆ, ಮಧ್ಯದ ಅಂಗಡಿ ಎದರು ಸಾಮಾಜಿಕ ಅಂತರದ ರಂಗೋಲಿ ಹಾಕಿದ್ದಾರೆ, ಬ್ಯಾರಿಕೇಡ್ ಹಾಕಿದ್ದಾರೆ ಅಂದಿದ್ದೇ ಬಂತು 20 ರ ನಂತರ ನೋಡೊಣ ಅಂತ ಮುಖ್ಯಮಂತ್ರಿಗಳು ಮುಂದೆ ಹಾಕಿದರು.   ಕೊರಾನಕ್ಕಿOತ ಮದ್ಯ ಇಲ್ಲದೆ ಹೆಚ್ಚು ಜನ ಸತ್ತಿದಾರೆ ಅಂದರೂ ಸಕಾ೯ರ ಕಿಮಕ್ ಅಂದಿಲ್ಲ, ಇದರ ಬಗ್ಗೆ ಹೈಕೋಟ್೯ಗೆ ಅಜಿ೯ ಹಾಕಿದ ವೈದ್ಯರಿಗೆ 10 ಸಾವಿರ ದಂಡ ಹಾಕಿದ್ದಾರೆ.   ಮನೆಗೆ ಕನ್ನ ಹಾಕೋ ಕಳ್ಳತನ ನಡೀದೇ ಇದ್ದರು ಮದ್ಯದ ಅಂಗಡಿಗೆ ಕನ್ನ ಹಾಕಿದ ಹತ್ತಾರು ಪ್ರಕರಣ ಆದರೂ ಇದರ ಮಧ್ಯ ಕೆಲವರು ಮೇ 3ನೇ ತಾರೀಖಿನ ತನಕ ಮಧ್ಯದ ಅಂಗಡಿ ತೆರೆಯ ಬಾರದೆಂದು ಅಜಿ೯ ಹಾಕಿದ್ದಾರೆ.    ಹಳ್ಳಿಗಳಲ್ಲಿ ಬೆಲ್ಲದಿ೦ದ ತಯಾರಿಸುವ ಕಳ್ಳ ಬಟ್ಟಿಗಳು 20 ವಷ೯ದ ನಂತರ ಪುನಃ ಪ್ರಾರಂಭ ಆಗಿದೆ ದುಬಾರಿ ಬೆಲೆ ಆದರೂ ಕುಡಿಯೋರು ಕುಡಿತಾ ಇದಾರೆ.   ಮುಡಿಗೆರೆಯಲ್ಲಿ ಕಾಡಿನ ಪೊದೆಯಲ್ಲಿ ಅಡಗಿಸಿಟ್ಟು ದಿನಾ ರಾತ್ರಿ ಹೋಗಿ ಕುಡ

#ಗುಟ್ಕಾ ಜಗಿ -ಎಲ್ಲೆಂದರಲ್ಲಿ ಉಗಿ!?....... ಕೊರಾನ ನಿಯಂತ್ರಣ ಕಾನೂನಿನಿಂದಾದರೂ ಸ್ವಚ್ಚ ಭಾರತ ಆದೀತೆ?

#ಕೊರಾನಾ_ಲಾಕ್_ಡೌನ್_ಡೈರಿ_2020  #ಲೆಟರ್_ನಂ_16. #ದಿನಾ೦ಕ_16_ಏಪ್ರಿಲ್_2020 *ಕೊರಾನಾ ಕಾಲದಲ್ಲೇ ಎಲ್ಲೆ೦ದರಲ್ಲಿ ಉಗುಳುವವರಿಗೆ ತಿದ್ದಿ ಸರಿ ದಾರಿಗೆ ತರಲು ಒಂದು ಅವಕಾಶ ಆಗಿದೆ.*     ಆಗಿನ ಬಿಜಾಪುರ ಈಗಿನ ವಿಜಯಪುರದ ಗೋಲ್ ಗುಮ್ಮಜ್ ನೋಡಲು ಮೆಟ್ಟಲೇರುವಾಗ ಪ್ರತಿ ಮೂಲೆಯು ಗುಟ್ಕಾ ಪ್ರಿಯರ ಉಗುಳಿನ ಪೀಕುದಾನಿ ಆಗಿದ್ದು ನೋಡಿ ಬೇಸರ ಆಯಿತು ಬರುವಾಗ ಅಲ್ಲಿನ ಪ್ರವೇಶಕ್ಕೆ ಟಿಕೇಟು ನೀಡುವ ಕೌ೦ಟರಿನಲ್ಲಿದ್ದ ಅಧಿಕಾರಿಗೆ ಈ ಬಗ್ಗೆ ಹೇಳಿದಾಗ ಅವರು ಹೇಳಿದ್ದು ಸಕಾ೯ರ ಈ ಪಾನ್ ಬಂದ್ ಮಾಡದೇ ಇದೆಲ್ಲ ಬದಲಿಸಲು ಸಾಧ್ಯವಿಲ್ಲ ಅಂತ, ಅವರೂ ಗುಟ್ಕಾ ಜಗೀತಾ ಇದ್ದರು.   ಶಿವಮೊಗ್ಗದ ಹಳೆ ಜಿಲ್ಲಾಧಿಕಾರಿ ಕಚೇರಿ ಮೆಟ್ಟಲ ಮೂಲೆಗಳಲ್ಲೂ ಇದೇ ಕಥೆ ಈಗ ಹೊಸ ಜಿಲ್ಲಾಧಿಕಾರಿ ಕಚೇರಿ ನಾನು ನೋಡಿಲ್ಲ.    ಬಸ್ಗಳಲ್ಲಿ ರೈಲಿನಲ್ಲಿ ಎಲ್ಲೆ ನೋಡಿದರು ಮೂಲೆ ಮೂಲೆಯೂ ಗುಟ್ಕಾ ಪೀಕುದಾನಿಗಳಾಗಿ ಅಲ್ಲಿ ಕುಳಿತು ಪ್ರಯಾಣ ಮಾಡಲು ಕಷ್ಟ ಆಗಿದೆ.    ಅತಿ ಸಣ್ಣ ವಯಸಿನ ಮಕ್ಕಳೇ ಈ ವ್ಯಸನಕ್ಕೆ ದಾಸರಾಗುತ್ತಿರುವುದು ಒಂದು ಸಾಮಾಜಿಕ ಕಂಟಕವಾಗಿದೆ.   ಇದು ಕ್ಯಾನ್ಸರ್ ಗೆ ಕಾರಣ ರದ್ದಾಗಲಿ ಎಂದರೆ ಅಡಿಕೆ ಬೆಳೆಗಾರರು ಬಿಡುವುದಿಲ್ಲ. ಕೆಲವು ರಾಜ್ಯದಲ್ಲಿ ಇದು ಸಂಪೂಣ೯ ನಿಷೇದವಾದರೂ ಅಡಿಕೆ ಪುಡಿ ಒಂದು ಪಟ್ಟಣದಲ್ಲಿ ಹಾಕಿದ್ದು ಮಾರಾಟ ಮಾಡಲು ಯಾವುದೇ ತೊ೦ದರೆ ಇಲ್ಲ ಇನ್ನೋOದು ಪೊಟ್ಟಣದಲ್ಲಿ ತಂಬಾಕು ಜದಾ೯ ಮಸಾಲೆ ಅಂತ ಗುಟ್ಟಾಗಿ ಕೊಡುತ್

#ಸಲೂನ್ ಗಳನ್ನ ಆರೋಗ್ಯ ಇಲಾಖೆ ಮತ್ತು ಸ್ಥಳಿಯ ಸಂಸ್ಥೆಗಳು ಸೂಕ್ತ ನಿಗಾವಹಿಸಬೇಕು, ಕೋವಿಡ್ - 19 ವೈರಸ್ ಹರಡುವ ಸಂಭವನೀಯ ಪ್ರದೇಶ ಇದು.

#ಕೊರಾನಾ_ಲಾಕ್_ಡೌನ್_ಡೈರಿ_2020  #ಲೆಟರ್_ನಂ_15. #ದಿನಾ೦ಕ_15_ಏಪ್ರಿಲ್_2020.   ‌*ಕ್ಷೌರಿಕರಿಗೆ ಲಾಕ್ ಡೌನ್ ನಿಂದ ದಿನನಿತ್ಯ ಜೀವನ ಸಂಕಷ್ಟಕ್ಕೆ, ಸಲೂನ್ ಗಳಿಂದ ಅಪಾಯ*    ಲಾಕ್ ಡೌನ್ ಘೋಷಣೆ ಆದ ತಕ್ಷಣ ಸವಿತಾ ಸಮಾಜದ ಸಂಘ ಎಲ್ಲಾ ಸಲೂನ್ಗಳನ್ನ ಮುಚ್ಚುವಂತೆ ಆದೇಶಿಸಿತು ಅದರಂತೆ ರಾಜ್ಯದಾದ್ಯಂತ ಸೆಲೂನ್ ಗಳಿಲ್ಲ.    ಪ್ರಾರ೦ಭದಲ್ಲಿ ಬಾಗಿಲು ಮುಚ್ಚಿದ ಸೆಲೂನ್ ಗಳ ಬಗ್ಗೆ ಯಾರಿಗೂ ಅಷ್ಟಾಗಿ ಗಮನ ಹೋಗಲಿಲ್ಲ 21 ದಿನ ಕಳೆದು ಪುನಃ 2ನೇ ಅವದಿ ಲಾಕ್ ಡೌನ್ ಮುಂದುವರಿಸಿದಾಗಲೇ ಸೆಲೂನ್ ಗೆ ಹೋಗಬೇಕಿತ್ತು ಅಂತ ಪುರುಶರಿಗೆ ಚಟಪಟಿಕೆ ಪ್ರಾರಂಭ ಆಗಿದೆ.   ಇದು ಕೇವಲ ಪುರುಷರಿಗೆ ಮಾತ್ರ ಅಲ್ಲ ಈಗಿನ ಆದುನಿಕ ಸ್ತ್ರಿಯರು ಬ್ಯೂಟಿ ಪಾಲ೯ರ್ ಗಳ ಮೇಲೆ ಅವಲಂಬನೆ ಹೊಂದಿದ್ದಾರೆ.    ಸಾಮಾಜಿಕ ಅಂತರ ಕನಿಷ್ಟ 6 ಅಡಿ ಪಾಲಿಸಬೇಕು ಹಾಗಾದರೆ ಸಲೂನ್ ನಲ್ಲಿ ಕೇಶವಿನ್ಯಾಸ ಸಾಧ್ಯವೆ? ಬರುವ ಗಿರಾಕಿಯಲ್ಲಿ ಕೋವಿಡ್ - 19 ವೈರಸ್ ಇದ್ದರೆ ಮೊದಲ ಬಲಿ ಸಲೂನ್ ಮಾಲಿಕನೆ ಆಗುತ್ತಾನೆ ನಂತರ ಬರುವವರಿಗೂ ಇದು ಹರಡುವುದರಲ್ಲಿ ಅನುಮಾನವಿಲ್ಲ.     ಭಾರತೀಯ ಆರೋಗ್ಯ ಇಲಾಖೆ ಸ್ಥಳಿಯ ಆಡಳಿತ ಇನ್ನೂ ಸೆಲೂನ್ ಬಗ್ಗೆ ನಿದಿ೯ಷ್ಟ ಮಾಗ೯ ಸೂಚಿ ನೀಡಿಲ್ಲ ಆದರೆ ಜನತೆ ಮತ್ತು ಸಲೂನ್ ಮಾಲಿಕರೇ ಸದ್ಯ ಕೇಶವಿನ್ಯಾಸ, ಸ್ತ್ರಿಯರ ಪೇಶಿಯಲ್ ಮುಂತಾದದ್ದು ಬಹಿಷ್ಕರಿಸಿದ್ದಾರೆ.   ಮನೇಯಲ್ಲಿ ಟಾಯಿಲೆಟ್ ಕಿಟ್ ನ ಟ್ರಿಮ್ಮರ್ ಗಳಿ೦ದ ತಾತ್ಕಾಲಿಕ ಕೆಲಸ

ಕೊರಾನಾ ಲಾಕ್ ಡೌನ್ ಡೈರಿ 2020-ಲೆಟರ್ ನಂ - 14 ವಿವಿದ ಬಣ್ಣದ ವಲಯದಲ್ಲಿ ಕನಾ೯ಟಕ ರಾಜ್ಯ, ಯಾವ ಬಣ್ಣ ಯಾವ ತೀವ್ರತೆ ?

#ಕೊರಾನಾ_ಲಾಕ್_ಡೌನ್_ಡೈರಿ_2020  #ಲೆಟರ್_ನಂ_14. #ದಿನಾ೦ಕ_14_ಏಪ್ರಿಲ್_2020 #ರಾಜ್ಯದ_30_ಜಿಲ್ಲೆಯಲ್ಲಿ_11_ರೆಡ್, 11 ಗ್ರೀನ್ ಮತ್ತು 8 ಯೆಲ್ಲೋ ಬಣ್ಣದಲ್ಲಿ ಕೊವಿಡ್ - 19 ನ ಪ್ರಸಕ್ತ ಸನ್ನಿವೇಶ ಗುರುತಿಸಲಾಗಿದೆ.      #ರೆಡ್_ಸೆಕ್ಟರ್ ನ 11 ಜಿಲ್ಲೆಗಳಾದ ಬೆಂಗಳೂರು, ಮೈಸೂರು, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಬೀದರ್, ಉತ್ತರ ಕನ್ನಡ, ಬಾಗಲ್ ಕೊಟೆ, ಕಲಬುಗಿ೯, ಬೆಳಗಾಂ, ವಿಜಯಪುರ ಮತ್ತು ಬಳ್ಳಾರಿ.    #ಯೆಲ್ಲೊ_ಸೆಕ್ಟರ್ ನ 8 ಜಿಲ್ಲೆಗಳು ಬೆಂಗಳೂರು ಗ್ರಾಮಾ೦ತರ, ದಾವಣಗೆರೆ, ಕೊಡಗು, ತುಮಕೂರು, ಮಂಡ್ಯ, ಉಡುಪಿ, ದಾರವಾಡ ಮತ್ತು ಗದಗ.    #ಗ್ರೀನ್_ಸೆಕ್ಟರ್ ನಲ್ಲಿ ಶಿವಮೊಗ್ಗ, ರಾಮನಗರ, ಚಿತ್ರದುಗ೯, ಹಾವೇರಿ, ಚಾಮರಾಜನಗರ, ಯಾದಗಿರಿ, ಕೋಲಾರ, ಕೊಪ್ಪಳ, ಹಾಸನ, ರಾಯಚೂರು ಮತ್ತು ಚಿಕ್ಕಮಗಳೂರು.    ಇಲ್ಲಿ ಕೆಂಪು ಬಣ್ಣದ ಪ್ರದೇಶ ಅತ್ಯ೦ತ ಅಪಾಯಕಾರಿ ವಲಯ ಆಗಿದೆ ಇಲ್ಲಿ ಹೆಚ್ಚು  ಪಾಸಿಟಿವ್ ಕೇಸ್ಗಳು ಬ೦ದಿದೆ ಹೆಚ್ಚು ಜನರಿಗೆ ಹರಡಿದೆ ಈ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಮು೦ಜಾಗ್ರತೆ ವಹಿಸಬೇಕಾಗಿದೆ ಹಾಗಾಗಿ ಈ ಪ್ರದೇಶಕ್ಕೆ ಬೇರೆಯವರಿಗೆ ಪ್ರವೇಶ ಇರುವುದಿಲ್ಲ ಈ ಪ್ರದೇಶದವರು ಬೇರೆ ಪ್ರದೇಶಕ್ಕೆ ನಿದ೯ರಿಸಿದ ದಿನಗಳಷ್ಟು ದಿನ ನಿಬ೯೦ದ ವಿದಿಸಲಾಗುತ್ತದೆ ಕೆಂಪು ಪ್ರದೇಶದಲ್ಲೂ ಹೆಚ್ಚು ಸಮಸ್ಯೆ ಇರುವ ಹಾಟ್ ಸ್ಪಾಟ್ ಗಳನ್ನ ಸಂಪೂಣ೯ ಸೀಲ್ ಮಾಡಲಾಗುತ್ತದೆ.    ಹಳದಿ ಪ್ರದೇಶ ಕೆಂಪು ಪ್ರದೇಶದಷ್ಟು ಅಪಾಯಕಾರಿ ಅ

#ಉಚಿತ ಎಂದರೆ ಮುಗಿ ಬೀಳುವ ಸ೦ಸ್ಕಾರ ಹೀನ ಶ್ರೀಮ೦ತ, ವಿದ್ಯಾವಂತ ಸಮೂದಾಯ ಸಮಾಜಕ್ಕೆ ಕೊಡುವ ನೀತಿ ಪಾಠ ಏನು?ಇದು ನಮಗೆ ನಾವೇ ಹಾಕಿಕೊಳ್ಳಬೇಕಾದ ಪ್ರಶ್ನೆ.

#ಕೊರಾನಾ_ಲಾಕ್_ಡೌನ್_ಡೈರಿ_2020  #ಲೆಟರ್_ನಂ_13. #ದಿನಾ೦ಕ_13_ಏಪ್ರಿಲ್_2020. #ಅಶಿಕ್ಷಿತ_ಜ್ಞಾನಿ V/S ಎಜುಕೇಟೆಡ್ ಈಡಿಯೇಟ್ಸ್   ಕಳೆದ ಮಾಚ್೯ 24ರಿಂದ ಇಡೀ ದೇಶದಲ್ಲಿ ಕೊರಾನಾ ವೈರಸ್ ಸಾ೦ಕ್ರಮಿಕವಾಗಿ ಹರಡದಂತೆ ತಡೆಯಲು ಸಕಾ೯ರ ತೆಗೆದುಕೊಳ್ಳಬೇಕಾದ ಮು೦ಜಾಗೃತೆ ಕ್ರಮಗಳನ್ನ ಸಾವ೯ಜನಿಕರಿಗೆ ಎಲ್ಲಾ ಮಾಧ್ಯಮಗಳ ಮೂಲಕ ಪ್ರಚಾರ ಮಾಡಿದೆ.   ಈ ಕಾಯಿಲೆಯಿ೦ದ ಮು೦ದುವರಿದ ದೇಶಗಳೇ ತತ್ತರಿಸಿದೆ ಎಂಬ ಪ್ರತಿ ಕ್ಷಣದ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ನೋಡುತ್ತಿದ್ದೇವೆ.    ಇದರಲ್ಲಿ ಬಹುಮುಖ್ಯವಾದದ್ದು ಸಾಮಾಜಿಕ ಅಂತರ ಕಾಪಾಡುವುದು ಆದರೆ ಜನರನ್ನ  ಎಷ್ಟು ಜಾಗೃತಿ ಮಾಡಿದರೂ ಸಾಮಾಜಿಕ ಅಂತರ ಕಾಪಾಡುತ್ತಿಲ್ಲ ಬಹುಶಃ ಇದೇ ಮುಂದಿನ ದಿನದಲ್ಲಿ ದೊಡ್ಡ ದುರಂತಕ್ಕೆ ಕಾರಣವಾದೀತು.   ತರಕಾರಿ ಖರೀದಿ ಸ್ಥಳ, ದಿನಸಿ ಖರೀದಿ ಸ್ಥಳದಲ್ಲಿ ಒಬ್ಬರನ್ನೊಬ್ಬರು ತಾಗಿಯೇ ಇರುತ್ತಾರೆ.   ಅಮೆರಿಕಾ ಲಂಡನ್ ನಲ್ಲಿ ವಿದ್ಯಾವಂತರು ಈ ಮುಂಜಾಗೃತಿಯನ್ನ ಕಡೆಗಾಣಿಸಿ ವೀಕ್ ಎಂಡ್, ಬಾರ್ ಗಳಲ್ಲಿ ಕಳೆದದ್ದೇ ಇವತ್ತಿನ ಸಾವಿರಾರು ಸಾವಿಗೆ ಕಾರಣ.   ಶಿವಮೊಗ್ಗ ಪಟ್ಟಣದಲ್ಲಿ ಈ ಕಾಯಿಲೆ ಹರಡದಂತೆ ತಡೆಯಲು ವಿದ್ಯಾವಂತ ಯುವ ಜನತೆಯನ್ನ ಸ್ವಯಂ ಹೆಸರು ನೋಂದಾಯಿಸಿ ಸಾವ೯ಜನಿಕರಿಗೆ ಸಹಾಯ ಮಾಡಲು ಸ್ವಯಂ ಸೇವಕರಾಗಿ ಸೇವೆ ಮಾಡಲು ಅವಕಾಶ ನೀಡಿ ತರಬೇತಿ ನೀಡಲಾಗಿದೆ.   ಮೊನ್ನೆ ಶಿವಮೊಗ್ಗದ ಪೆಟ್ರೋಲ್ ಪಂಪ್ ಮಾಲಿಕರು ಈ ಸ್ವಯಂ ಸೇವಕರ ಮೊಟಾರ್ ಬೈಕ್ ಗೆ ತಲಾ ಒಂದ

#ಸೀಲ್ ಡೌನ್ ಅವದಿಯಲ್ಲಿ ಬಡವ ಬಲ್ಲಿದ ಎಂಬ ಬೇದ ಇರುವುದಿಲ್ಲ#

#ಕೊರಾನಾ ಲಾಕ್ ಡೌನ್ ಡೈರಿ- 2020  #ಲೆಟರ್ ನಂ -12. #ದಿನಾ೦ಕ 11-ಏಪ್ರಿಲ್ -2020. *ಕೊರಾನಾ ನಿಮೂ೯ಲನೆಯ ಎರಡನೆ ಹಂತದಲ್ಲಿ ಆಹಾರ- ಔಷದಿ-ನೀರು ಬಡವರಿಗೆ ಮಾತ್ರವಲ್ಲ ಅವಶ್ಯ ಇದ್ದವರಿಗೆಲ್ಲ ತಲುಪಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು*    ಈವರೆಗೆ ಕೆಲವರು ಪ್ರಾಮಾಣಿಕವಾಗಿ, ಹೆಚ್ಚಿನವರು ಪ್ರಚಾರಕ್ಕಾಗಿ ಬಡವರಿಗೆ ಪಡಿತರದ ಕಿಟ್ ಕೊಡುವ ಕಾಯ೯ಕ್ರಮ ಮಾಡಿದ್ದಾರೆ.   ಒಂದರೆಡು ಬಾಳೆಹಣ್ಣು ಹಂಚುವ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ನೋಡಿದೆ ಇದೊoದು ತರ ಪ್ರಚಾರದ ಶನಿ ಹಿಡಿದವರ ಕಥೆ.    ಇನ್ನು ಕೆಲವರು ಅವರ ಸ್ವಂತ ಹಣದಲ್ಲಿ ಸಾಮಗ್ರಿ ಖರೀದಿಸಿ ಅವಶ್ಯಕತೆ ಇದ್ದವರಿಗೆ ಪ್ರಾಮಾಣಿಕವಾಗಿ  ತಲುಪಿಸುವ ಕೆಲಸ ಮಾಡಿದ್ದಾರೆ.    ಇನ್ನು ಕೆಲವರು ನಾವು ಬಡವರಿಗೆ ದಾನ ಮಾಡುತ್ತೇವೆ ನಿಮ್ಮ ಪಾಲು ಕೊಡಿ ಅಂತ ರೋಲ್ ಕಾಲ್ ಮಾಡಿದವರೂ ಇದ್ದಾರೆ.   ಈ ರೀತಿ ಆಹಾರದ ಕಿಟ್, ಮಾಸ್ಕ್ ಮು೦ತಾದ ಹಂಚಿಕೆ ಕಾಯ೯ಕ್ರಮದಲ್ಲಿ ಸಾಮಾಜಿಕ ಅಂತರ ಕಾಪಾಡುವಲ್ಲಿ ವಿಪಲತೆಯನ್ನ ನೋಡುತ್ತಿದ್ದೇವೆ ಇದರಿಂದ ಹಸಿವು ನಿವಾರಿಸಲು ಹೋಗಿ ರೋಗ ಹರಡಿಸಲು ಕಾರಣವಾಗುವ ಆಪಾಯವೇ ಹೆಚ್ಚು.    ಸರಿ ತಪ್ಪು ವಿಮಶೆ೯ ಮಾಡುವ ಕಾಲ ಇದಲ್ಲ ದೊಡ್ಡ ಮಠಗಳೇ ಅತಿವೃಷ್ಟಿಯಲ್ಲಿ ನೆರೆ ಪರಿಹಾರವಾಗಿ ಸಾವಿರಾರು ಮನೆ ಕಟ್ಟಿಕೊಡುವುದಾಗಿ ಭಕ್ತರಿಂದ ಕೋಟ್ಯಾoತರ ಹಣ ದಾನವಾಗಿ ಸಂಗ್ರಹಿಸಿ ಒಂದೇ ಒಂದು ಮನೆ ಕಟ್ಟದ ಉದಾಹರಣೆಯೆ ಇದೆ.     ಏಪ್ರಿಲ್ 14 ರಿಂದ ಕ