Skip to main content

ಕೊರಾನಾ ಲಾಕ್ ಡೌನ್ ಡೈರಿ 2020, ಆಶಾ ಕಾಯ೯ಕತೆ೯ಯರ ಪ್ರಶಂಸನೀಯ ಕಾಯ೯ದ ಮೌಲ್ಯಮಾಪನ ಮತ್ತು ಈ ಯೋಜನೆ ಜಾರಿಗೆ ತಂದ ಆಗಿನ ಪ್ರದಾನ ಮಂತ್ರಿ ಮನಮೊಹನ್ ಸಿಂಗ್ ರ ದೂರದೃಷ್ಟಿ ಈ ಸಂದಭ೯ದಲ್ಲಿ ಅಬಿನಂದನೀಯ.

#ಕೊರಾನಾ_ಲಾಕ್_ಡೌನ್_ಡೈರಿ_2020
#ಲೆಟರ್_ನOಬರ್_21
#ದಿನಾ0ಕ_24_ಏಪ್ರಿಲ್_2020

 *ದೇಶದಾದ್ಯ೦ತ ಆಶಾ ಕಾಯ೯ಕತೆ೯ಯರ ಸೇವೆ ಸುದ್ದಿ ಮಾಡುತ್ತಿದೆ.
 *ಅವರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
*ಕೊರಾನಾ ವೈರಸ್ ನಿಯ೦ತ್ರಣದಲ್ಲಿ ಬುಡಮಟ್ಟದಲ್ಲಿ ಅವರ ಕೆಲಸ ಪ್ರಶಂಸನೀಯ ಅಷ್ಟೇ ಅಪಾಯಕಾರಿ.

 ಆಶಾ ಅಂದರೆ ಕನ್ನಡದ ಹೆಸರOತಲೇ ಎಲ್ಲಾ ಬಾವಿಸಿದ್ದಾರೆ ಆದರೆ ಇದು ಇಂಗ್ಲೀಷ್ ನ
ACCRIDITED SOCIAL HEALTH ACTIVIST(ASHA) ನ ಶಾಟ್೯ ಪಾರಂ.
  ಇವರನ್ನ  ನ್ಯಾಷನಲ್ ಹೆಲ್ತ್ ಮಿಷನ್ ನ ಅಡಿಯಲ್ಲಿ 2005ರ ರಲ್ಲಿ ಕೇ೦ದ್ರ ಸಕಾ೯ರ ಪ್ರಾರಂಬಿಸಿದ ಯೋಜನೆಯಿಂದ ಗ್ರಾಮಗಳ 1000ದಿಂದ 2000 ಜನಸಂಖ್ಯೆ ಇರುವ ಪ್ರದೇಶಕ್ಕೆ ಒಬ್ಬರಂತೆ ಸ್ಥಳಿಯ ANM ಮತ್ತು ಅಂಗನವಾಡಿ ಕಾಯ೯ಕತೆ೯ಯರ ಜೊತೆಯಲ್ಲಿ ಕಾಯ೯ ನಿವ೯ಹಿಸುತ್ತಾರೆ.
  ಅಂದಿನ ಪ್ರದಾನ ಮಂತ್ರಿ ಮನಮೊಹನ್ ಸಿಂಗ್ 2005ರಲ್ಲಿ ಉದ್ಘಾಟಿಸಿದ್ದರು ಈ ಯೋಜನೆ 20 I2 ರಲ್ಲಿ ಪೂಣ೯ ಪ್ರಮಾಣದಲ್ಲಿ ಕಾಯ೯ನಿವ೯ಹಿಸಬೇಕೆಂಬ ಕಾಲ ಮಿತಿ ಇಡಲಾಗಿತ್ತು.
  ಈಗ ದೇಶದಾದ್ಯಂತ ಸುಮಾರು 10 ಲಕ್ಷ ಆಶಾ ಕಾಯ೯ಕತೆ೯ಯರು ಕಾಯ೯ ನಿವ೯ಹಿಸುತ್ತಿದ್ದಾರೆ.
  ಜನವಸತಿ ಕೇಂದ್ರದ ವ್ಯಾಪ್ತಿಯ ವಿವಾಹಿತ / ವಿದವೆ/ವಿಚ್ಚೇದಿತ 10ನೆ ತರಗತಿವರೆಗೆ ವಿದ್ಯಾಬ್ಯಾಸ ಇರುವ ಸ್ಥಳಿಯ ಸಮೂದಾಯಕ್ಕೆ ಸೇರಿದ ಮಹಿಳೆಯರನ್ನ ಸ್ಥಳಿಯ ಗ್ರಾ.ಪಂ.ಆಯ್ಕೆ ಮಾಡಬೇಕು ಅವರು ವಾರದಲ್ಲಿ ಪ್ರತಿ ಬುಧವಾರ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಸಂಬಂದ ಪಟ್ಟ ಆರೋಗ್ಯಾಧಿಕಾರಿ ಬೇಟಿ ಮಾಡಬೇಕು.
 ಇವರ ಹತ್ತಿರ ಹೆರಿಗೆ ಕಿಟ್, 0RS,IFA ಗುಳಿಗೆಗಳು, ಮಲೇರಿಯ ನಿಯOತ್ರಣದ ಮಾತ್ರೆ, ಗಭ೯ ನಿರೋದಕ ಗುಳಿಗೆ ಮತ್ತು ಕಾ೦ಡೊಮುಗಳನ್ನ ಸಕಾ೯ರ ಇವರ ಹತ್ತಿರ ನೀಡಿರುತ್ತದೆ.
  ಇವರ ಮುಖ್ಯ ಕೆಲಸ ಮಕ್ಕಳ ಜನನ ಆಸ್ಪತ್ರೆಗಳಲ್ಲೇ ಆಗುವ೦ತೆ ನೋಡಿಕೊಳ್ಳಬೇಕು ಇದರಿOದ ಶಿಶುಮರಣ ಪ್ರಮಾಣ ಕಡಿಮೆ ಮಾಡುವ ಮತ್ತು ಗಬಿ೯ಣಿಯರಿಗೆ ಸೂಕ್ತ ಮಾಗ೯ದಶ೯ನದಿಂದ ಆರೋಗ್ಯಕರ ಜನಾಂಗ ನಿಮಾ೯ಣದ ಗುರಿ ರಾಷ್ಟೀಯ ಹೆಲ್ತ್ ಮಿಷನ್ ನದ್ದು.
  ಇದರ ಜೊತೆ ಸಮೂದಾಯದ ಕುಟುಂಬ ನಿಯಂತ್ರಣ, ಪಸ್ಟ್ Aid, ವಿಲೇಜ್ ಸ್ಯಾನಿಟೇಶನ್ ನ ಹೆಚ್ಚುವರಿ ಕೆಲಸ ಇವರದ್ದಾಗಿದೆ.
  ಇವರ ಪ್ರದೇಶದ ಪ್ರತಿ ಹೆರಿಗೆಗೆ 600,ಗಭ೯ ನಿರೋದಕ ಚಿಕಿತ್ಸೆಗೆ ಒಳಪಡಿಸಿದರೆ 150,ಮಕ್ಕಳ ರೋಗ ನಿರೋದಕ ಚುಚ್ಚುಮದ್ದಿನ ಚಕ್ರ ಪೂಣ೯ ಮಾಡಿದರೆ 150, ಒಂದು ಹೆರಿಗೆಯಿ೦ದ ಇನ್ನೊಂದು ಹೆರಿಗೆಗೆ 2 ವಷ೯ ಅಂತರವಿದ್ದರೆ ಇಂತಿಷ್ಟು ಹೀಗೆ ಇವರಿಗೆ ಪ್ರೋತ್ಸಾಹ ಧನವಿದೆ.
   ವ್ಯಾಪ್ತಿಯ ಪ್ರತಿ ಕುಟುಂಬದ ಆರೋಗ್ಯದ ಮಾಹಿತಿ ಪ್ರತಿಮನೆಗೆ ಹೋಗಿ ಸಂಗ್ರಹಿಸುವ ಇವರು ಸ್ಥಳಿಯರೇ ಸ್ಥಳಿಯ ಸಮುದಾಯಕ್ಕೆ ಸೇರಿದವರೇ ಆದ್ದರಿಂದ ನೂರಕ್ಕೆ ನೂರು ಖಚಿತ ಮಾಹಿತಿ ಸಂಗ್ರಹವಾಗುತ್ತದೆ ಹಾಗಾಗಿಯೇ ಕೊರಾನ ಲಾಕ್ ಡೌನ್ ಸಂದಭ೯ದಲ್ಲಿ ಇವರ ಸೇವೆ ಅತ್ಯಮೂಲ್ಯ ಆಗಿದೆ.
  ಇವರಿಗೆ 2 ರಿಂದ 3 ಸಾವಿರ ಅತಿ ಕಡಿಮೆ ಮಾಸಿಕ ಗೌರವ ಧನ ಸಕಾ೯ರ ನೀಡುತ್ತದೆ ಆಂದ್ರ ಪ್ರದೇಶ ಸಕಾ೯ರದಲ್ಲಿ ಮುಖ್ಯಮಂತ್ರಿ ಜಗನ್ ಮಾತ್ರ ಆಶಾ ಕಾಯ೯ಕತೆ೯ಯರಿಗೆ ಮಾಸಿಕ 10 ಸಾವಿರ ಗೌರವ ದನ ನೀಡುತ್ತಿದ್ದಾರೆ.
  ಕೊರಾನ ಸಂದಿಗ್ದ ಪರಿಸ್ಥಿತಿ ಆಶಾ ಕಾಯ೯ಕತೆ೯ಯರ ಕೆಲಸದ ಮೌಲ್ಯಮಾಪನಕ್ಕೆ ಮತ್ತು ಪ್ರಶಂಸೆಗೆ ಕಾರಣವಾಗಿದೆ.
 ರಾಷ್ಟ್ರಿಯ ಹೆಲ್ತ್ ಮಿಷನ್ ಯೋಜನೆಯಲ್ಲಿ 2005 ರಲ್ಲಿ ಇವರನ್ನ ನಿಯೋಜಿಸುವ ಮತ್ತು ಈ ಯೋಜನೆ 2012ರಲ್ಲಿ ಪೂಣ೯ ಪ್ರಮಾಣದಲ್ಲಿ ಕಾಯ೯ ನಿವ೯ಹಿಸುವ ಕಾಲಮಿತಿಯಲ್ಲಿ ಈ ಯೋಜನೆ ಉದ್ಘಾಟಿಸಿ ಜಾರಿ ತಂದ ಆಗಿನ ಪ್ರದಾನಿ ಮನ್ ಮಹೋನ್ ಸಿಂಗರ ದೂರದೃಷ್ಟಿ ಪ್ರಶಂಸನೀಯ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ