Skip to main content

Posts

Showing posts with the label Hazarath Ummar Saheb Shiralkoppa visionary personality and famous trader of Ginger and Cotton

Blog number 1914. ಶಿರಾಳಕೊಪ್ಪದ ಹಜರತ್ ಉಮ್ಮರ್ ಸಾಹೇಬರೆಂಬ ಹತ್ತಿ ಶುಂಠಿ ವ್ಯಾಪಾರಿಗಳು ಮತ್ತು ಅವರ ಜೀವನದ ಅನುಭವಗಳ ವಾಸ್ತವ ಅರಿತ ಅವರಲ್ಲಿರುವ ದಾರ್ಶನಿಕ ವ್ಯಕ್ತಿತ್ವ.

#ಶಿರಾಳಕೊಪ್ಪದ_ಹಜರತ್_ಉಮ್ಮರ್_ಸಾಬ್ #ಮಗಳ_ವಿವಾಹ_ಆಹ್ವಾನ_ಪತ್ರಿಕೆ_ನೀಡಲು_ಬಂದಿದ್ದರು #ವ್ಯಾಪಾರಸ್ಥರೊ_ದಾಶ೯ನಿಕರೋ_ಎನ್ನುವಂತವರು. #ಹತ್ತಿ_ಶುಂಠಿ_ವ್ಯಾಪಾರದಲ್ಲಿ_1980_ರಿಂದ_ನಮ್ಮ_ಭಾಗದಲ್ಲಿ_ಚಿರಪರಿಚಿತರು. #ಇವರ_ಮಾತಿನಲ್ಲಿ_ಗಾದೆಗಳು_ಕಥೆಗಳು_ಕಂತೆ_ಕಂತೆ #ವ್ಯಾಪಾರಿ_ಆಗಿರುವ_ಹಜರತ್_ಉಮ್ಮರ್_ಸಾಹೇಬರಿಗಿಂತ #ವಾಸ್ತವ_ಆರಿತ_ಇವರ_ಅನುಭವಗಳಿಂದ_ದಾರ್ಶನಿಕ_ಹಜರತ್_ಉಮ್ಮರ್_ಸಾಹೇಬರು_ನನಗೆ_ಅಚ್ಚು_ಮೆಚ್ಚು. #ಈ_ಹಸಿ_ಶುಂಠಿ_ಒಣ_ಶುಂಠಿ_ದಾರಣೆ_ಏನಾಗಬಹುದು? #ಇಂತಹ_ಅನೇಕ_ವಿಚಾರ_ನಮ್ಮಿಬ್ಬರ_ಮಾತಿನಲ್ಲಿ_ದಾಖಲಾಯಿತು. https://youtu.be/AvGQLclF73Y?feature=shared     ಬಿಳಿ ಜುಬ್ಬಾ, ಬಿಳಿ ಪೈಜಾಮ್, ಸಾಕ್ಸ್ ಇಲ್ಲದ ಕಪ್ಪು ಬೂಟು, ಬಂಗಾರದ ಬಣ್ಣದ ಕಟ್ಟಿನ ಕನ್ನಡಕ, ಹೆಗಲ ಮೇಲೆ ಟರ್ಕಿ ಟವಲ್ ಹಾಕಿ ಕೊಂಡು ಬುಲೆಟ್ ಬೈಕ್ ಬಂದರೆ ಅದು ಹಜರತ್ ಉಮ್ಮರ್ ಸಾಹೇಬರದ್ದೇ ಅಂತ ನಮ್ಮ ಭಾಗದ ರೈತರಿಗೆ ಗೊತ್ತಾಗುತ್ತಿತ್ತು.    ಮಳೆ ಕಡಿಮೆ ಆದಾಗ ಬಯಲು ಸೀಮೆಯ ಹತ್ತಿ ಬೆಳೆ ಮಲೆನಾಡನ್ನು ಒತ್ತುತ್ತಾ ಬಂದ ಕಾಲದಲ್ಲಿ ಹತ್ತಿ ಸುಗ್ಗಿಯಲ್ಲಿ ಕಾಟನ್ ಮಿಲ್ ಗೆ ರೈತರಿಂದ ಹತ್ತಿ ಖರೀದಿ ಮಾಡಲು ಹಜರತ್ ಉಮ್ಮರ್ ಸಾಹೇಬರನ್ನೇ ನಮ್ಮ ಭಾಗದ ರೈತರು ಹೆಚ್ಚು ನಂಬುತ್ತಿದ್ದರು.    ಹಜರತ್ ಉಮ್ಮರ್ ಸಾಹೇಬರು ರೈತರ ಜೊತೆ ಆತ್ಮೀಯವಾಗಿ ಬೆರೆಯುವುದು, ಹೊಂದಿಕೊಂಡು ವ್ಯಾಪಾರ ಖುಲಾಯಿಸುವುದು, ತೂಕದಲ್ಲಿ ರ...