Skip to main content

Posts

Showing posts with the label A.V.Krishnamurthy auto biography NANNA BALYA in two parts.

Blog number 1590. ಕನ್ನಡ ಸಾಹಿತ್ಯ ಲೋಕದ ಹೊಸ ನಕ್ಷತ್ರ ಎ.ವಿ.ಕೃಷ್ಣಮೂರ್ತಿ ಅವರ ಆತ್ಮ ಚರಿತ್ರೆ "ನನ್ನ ಬಾಲ್ಯ" ಎರೆಡು ಭಾಗಗಳಾಗಿ ಓದುಗರಿಗೆ ಶೀಘ್ರವಾಗಿ ಲಭ್ಯವಾಗಲಿದೆ.

#ಶೃಂಗೇರಿಯ_ಕಾಲೇಜಿನ_ಮೊದಲ_ಬ್ಯಾಚಿನ_ರ್ಯಾಂಕ್_ವಿಜೇತರಾದ_AV_ಕೃಷ್ಣಮೂರ್ತಿ. #ಇವರ_ಆತ್ಮ_ಚರಿತ್ರೆ_ನನ್ನ_ಬಾಲ್ಯ_ಮುದ್ರಣದಲ್ಲಿ. #ಎರೆಡು_ಭಾಗದಲ್ಲಿ_ಪ್ರಕಟವಾಗಲಿದೆ. #ಈ_ಪುಸ್ತಕಕ್ಕೆ_ಮುನ್ನುಡಿ_ಬರೆಯುವ_ಅವಕಾಶ_ನನಗೆ. #ಪುಸ್ತಕ_ಬಿಡುಗಡೆ_ನಿರೀಕ್ಷೆಯಲ್ಲಿ.      ನಾನು A.V. ಕೃಷ್ಣಮೂತಿ೯ ಅವರ ಬರವಣಿಗೆಗೆ ಫಿದಾ ಆದ ಓದುಗ ಅವರ ಸರಣಿ ಲೇಖನಗಳನ್ನು ಬಕ ಪಕ್ಷಿಯಂತೆ ಕಾಯುತ್ತಿದ್ದೆ, ಅವರ ಬರೆದದ್ದೆಲ್ಲ ಪ್ರಕಟ ಮಾಡಿದರೆ ಐದಾರು ಪುಸ್ತಕ ಆಗಲಿದೆ.     ಅವರ ಪುಸ್ತಕ ಲೋಕಾರ್ಪಣೆ ಆದ ಮೇಲೆ ಅವರೊಬ್ಬ ಹೊಸ ಸಾಹಿತಿ ಕನ್ನಡ ಸಾರಸ್ವತ ಲೋಕದಲ್ಲಿ ಉದಯ ಆಗಲಿದ್ದಾರೆ.   ಅವರ ಲೇಖನಗಳು ಪುಸ್ತಕವಾಗಲಿ ಎಂದು ಆಶಿಸಿದವರಲ್ಲಿ ನಾನು ಒಬ್ಬ ಅದನ್ನು ಅವರಿಗೆ ಆಗಾಗ ತಿಳಿಸುತ್ತಿದ್ದೆ.   ಈಗ ಎರೆಡು ಭಾಗದಲ್ಲಿ ಅಚ್ಚಾಗಲಿರುವ ಇವರ ಆತ್ಮಚರಿತ್ರೆ "ನನ್ನ ಬಾಲ್ಯ" ಕ್ಕೆ ಮುನ್ನುಡಿ ಬರೆಯಲು ಪ್ರೀತಿಯಿಂದ ಕೇಳಿದ್ದಾರೆ ಅವರ ಎಲ್ಲಾ ಲೇಖನಗಳನ್ನು ಓದಿರುವ ನಾನು ಬರೆದ ಮುನ್ನುಡಿ ಕೆಳಗಿದೆ.   A.V.ಕೃಷ್ಣಮೂತಿ೯ ಅವರಿಗೆ ಅವರ ಆತ್ಮಚರಿತ್ರೆ ಪ್ರಕಟವಾಗುವ ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. #ನಾ_ಬರೆದ_ಮುನ್ನುಡಿ   ಶಿವಮೊಗ ಜಿಲ್ಲೆಯ ಬಗಲಿನ ಕೊಪ್ಪ ಚಿಕ್ಕಮಗಳೂರು ಜಿಲ್ಲೆಯ ತಾಲ್ಲೂಕು ಕೇಂದ್ರ, 1960 ರ ದಶಕದ ಅಲ್ಲಿನ ಚಿತ್ರಣವನ್ನು A.V. ಕೃಷ್ಣಮೂರ್ತಿ ಎಷ್ಟು ...