Skip to main content

Posts

Showing posts with the label Besthara Rani Champaka Avalokana by Aravind chokkadi

Blog number 3371. ನನ್ನ ಕಾದಂಬರಿ ಬೆಸ್ತರ ರಾಣಿ ಚಂಪಕ ಅವಲೋಕನ

https://www.facebook.com/share/p/19mGDWNFE8/ *ಖ್ಯಾತಸಾಹಿತಿ,ಅಂಕಣಕಾರಶಿಕ್ಷಣತಜ್ಞ* *#ಅರವಿಂದ_ಚೊಕ್ಕಾಡಿಯವರು* *ನನ್ನ ಎರೆಡು ಪುಸ್ತಕಗಳ ಅವಲೋಕನ ಮಾಡಿದರು*  *ದಿನಾಂಕ :11-ಡಿಸೆಂಬರ್-2022* *ಸ್ಥಳ: ಆನಂದಪುರಂ ಕೃಷ್ಣ ಸರಸ ಕನ್ವೆನ್ಷನ್ ಹಾಲ್* *ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ* *ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ.* *#ಬೆಸ್ತರರಾಣಿ_ಚಂಪಕಾ* *ಅವಲೋಕನ ಈ ಭಾಗದಲ್ಲಿದೆ.* *ಸ್ಟಾರ್ ವ್ಯಾಲ್ಯೂ ಇರುವ ಲೇಖಕರ ಪುಸ್ತಕಗಳಿಗೆ ಅವಲೋಕನದ ಭಾಗ್ಯ ಇರುವುದು ಸಹಜ ಆದರೆ ಸಾಹಿತಿ ಅಲ್ಲದ ಹವ್ಯಾಸಿ ಬರಹಗಾರನಾದ ನನ್ನ ಪುಸ್ತಕದ ಅವಲೋಕನ ಮಾಡಿಸಬೇಕೆಂಬ ಒತ್ತಾಸೆ ತಂದವರು ನನ್ನ ಊರಾದ ಆನಂದಪುರಂ ಹೋಬಳಿ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಿ.ಡಿ.ರವಿಕುಮಾರ್ ಮತ್ತು ಸಾಗರ ತಾಲ್ಲೂಕ್ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವಿ.ಟಿ. ಸ್ಟಾಮಿಯವರು.*  *ಅವರಿಗೆ ಪ್ರೋತ್ಸಾಹಿಸಿ ಭಾಗವಹಿಸಿದ ಶಿವಮೊಗ್ಗ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಮಂಜುನಾಥ್.*    *ವಿಶ್ವದಾಖಲೆಯ ಹಬ್ಬು ಸಾಹಿತ್ಯ ಕುಟುಂಬದ ಜೊತೆ ಸಂವಾದ ಸನ್ಮಾನದ ಜೊತೆ ನಡೆದ ನನ್ನ ಪುಸ್ತಕಗಳ ಅವಲೋಕನ ಮಾಡಿದವರು ಖ್ಯಾತ ಸಾಹಿತಿ, ಅಂಕಣಕಾರ, ಶಿಕ್ಷಣ ತಜ್ಞ ಅರವಿಂದ ಚೊಕ್ಕಾಡಿಯವರು ಇದಕ್ಕಿಂತ ಹೆಚ್ಚಿನ ಸಂತೋಷ ತೃಪ್ತಿ ನನಗೆ ಬೇಕಾಗಿಲ್ಲ ಇದಕ್ಕಾಗಿ ಕಾರಣಕರ್ತರಾದ ಎಲ್ಲರಿಗೂ ಕೃತಜ್ಞತೆ ಅರ್ಪಿಸುತ್ತೇನೆ.*   *ಅರವಿಂದ ಚೊಕ್ಕಾಡ...