Blog number 1296. ಹಿಮಪಾತದಲ್ಲಿ ಹಿಮಾಲಯದ ಬದರಿಯಲ್ಲಿ ಒಂದು ತಿಂಗಳು ತಂಗಿದ್ದ ಶೀ ಪ್ರಮುಖ ಮುನಿ ಸಾಗರರ ಸತ್ಸಂಗದ ಭಾಗ್ಯ 10- ಮಾರ್ಚ್ - 2019 ರಲ್ಲಿ ಅವರು ನಮ್ಮ ಶ್ರೀ ಕೃಷ್ಣ ಸರಸ ಕಲ್ಯಾಣ ಮಂಟಪದಲ್ಲಿ ನನಗೆ ದೊರೆಯಿತು
https://youtu.be/9SCAFSNNqoA #ಹಿಮಾಲಯದಲ್ಲಿ_ಶ್ರೀಪ್ರಮುಖಮುನಿ_ಸಾಗರರು_ಒಂದು_ತಿಂಗಳು_ತಂಗಿದ್ದರು #ಹಿಮಾಲಯದ_ಹಿಮಪಾತದಲ್ಲಿ_ದಿಗಂಬರರಾಗಿ_ಇರುವುದು_ಸಾಧ್ಯವೆಂದು_ತೋರಿಸಿದ್ದಾರೆ. #ನಮ್ಮ_ಕಲ್ಯಾಣಮಂಟಪದಲ್ಲಿ_ತಂಗಿದ್ದರು #ಅವರ_ದರ್ಶನದ_ಸತ್ಯಂಗದ_ಭಾಗ್ಯ_ನನ್ನದು #ಕಲಿಯುಗದಲ್ಲಿ_ನಿಜ_ಸಂನ್ಯಾಸಿಗಳು_ಜೈನ_ಮುನಿಗಳು_ಮಾತ್ರ #ಬಾರತೀಯ_ಸಮಾಜದ_ಸನ್ಯಾಸ_ದೀಕ್ಷೆ_ಕಟ್ಟುನಿಟ್ಟಾಗಿ_ಪಾಲಸುವವರು. #ನನ್ನ_ಲಾಡ್ಜ್_ನಾಮಕಾರಣಕ್ಕೆ_ಕಾರಣರಾದ_ಹಿಂದಿನ_ಹೊಂಬುಜ_ಜೈನ_ಮಠಾದೀಶರು ನನ್ನ ತಂದೆ ಕಾಲದಿಂದ ನಮ್ಮ ಸ್ಥಳ ಜೈನ ದಿಗಂಬರರಿಗೆ, ಮಾತಾಜಿಯವರಿಗೆ ಒಂದು ತ೦ಗುದಾಣ, ಈವರೆಗೆ 2006ರಿಂದ 20I9ರವರೆಗೆ ಎರಡು ಬಾರಿ ಶ್ರವಣಬೆಳಗೋಳದ ಗೊಮ್ಮಟೇಶ್ವರನಿಗೆ ಮಹಾಮಜ್ಜನ ನಡೆದಿದೆ (12 ವಷ೯ಕೊಮ್ಮೆ) ಇಲ್ಲಿವರೆಗೆ ನಮ್ಮಲ್ಲಿ ತಂಗಿದ ಜೈನ ಮುನಿ ಮತ್ತು ಮಾತೆಯರ ಸಂಖ್ಯೆ 1000ಕ್ಕೂ ಹೆಚ್ಚು. ಜೈನ ಮುನಿ ಮಹಾರಾಜರ ಮತ್ತು ಮಾತೆಯರ ಸೇವೆ ಮಾಡಲು ಜೈನ ಸಮಾಜದ ಅನೇಕರು ಕಾತುರರಾಗಿರುತ್ತಾರೆ ಆದರೆ ಅವರು ಬರುವುದಿಲ್ಲ. ಅದೇನೋ ಗೊತ್ತಿಲ್ಲ ನನ್ನ ತಂದೆ ತಾಯಿ ಹೆಸರಲ್ಲಿ ಕಟ್ಟಿದ ಕಲ್ಯಾಣ ಮಂಟಪ (ಶ್ರೀ ಕೃಷ್ಣ ಸರಸ ಕನ್ವೆಷನ್ ಹಾಲ್, ತಂದೆ ಕೃಷ್ಣಪ್ಪ ಮತ್ತು ತಾಯಿ ಸರಸಮ್ಮ)ದಲ್ಲಿ ಇವರುಗಳು ತಂಗುತ್ತಾರೆ ಮತ್ತು ನಮ್ಮನ್ನ ಆಶ್ರೀವದಿಸುತ್ತಾರೆ. ಹುOಚದ ಹಿಂದಿನ ಸ್ವಾಮಿಗಳು ಸೂಚಿಸಿದ ಹೆಸರು ನನ್ನ ಲಾಡ್ಜ್ ಗೆ ಇಟ್ಟಿ...