Skip to main content

Posts

Showing posts with the label 1972 Land lord and eldest brother of BADRINARAYAN IYENGAR disappointed by village panchayat chair person election

ಭಾಗ - 26, ಆನಂದಪುರಂ ವೆಂಕಟಾಚಲ ಆಯ್ಯ೦ಗಾರರಿಗೆ ಭ್ರಮನಿರಸನ ಮಾಡಿದ ವಿಲೇಜ್ ಪಂಚಾಯತ್ ಛೇರ್ಮನ್ ಸ್ಥಾನ.

#ಭಾಗ_26. #ವೆ೦ಕಟಾಚಲ_ಅಯ್ಯಂಗಾರರನ್ನು_ಆನಂದಪುರಂ_ವಿಲೇಜ್_ಪಂಚಾಯತ್_ಅಧ್ಯಕ್ಷ_ಗಾದಿ_ತಪ್ಪಿಸಿದ_ಘಟನೆ. #ಸಹೋದರ_ಬದರಿನಾರಾಯಣ_ಅಯ್ಯಂಗಾರನ್ನು_ರಾಜ್ಯ_ರಾಜಕಾರಣದಲ್ಲಿ_ಉತ್ತುಂಗಕ್ಕೆ_ತಲುಪಿಸಿದಾಗಲೇ_ನಡೆದ_ಘಟನೆ.   #ಬಂಡಾಯದ_ಗುಂಪಿನ_ಬೆಂಬಲ_ಪಡೆದ_ಆ_ಕಾಲದ_ಚಾಣಕ್ಷ_ರಾಜಕಾರಣಿ_ಭಾಲಗಂಗಾದರಪ್ಪಗೌಡರು . #ವೆಂಕಟಾಚಲ_ಅಯ್ಯಂಗಾರ_ಅಧಿಕಾರದಿಂದ_ಬದಿಗೆ_ಸರಿಸಿದ_ಯಡೇಹಳ್ಳಿಜಲೀಲ್_ಸಾಬ್_ಮತ್ತು_ಮಲಂದೂರಿನ_ವಸಂತಪ್ಪ_ಜೋಡಿ  1952ರ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ನಿಂದ ಸ್ಪರ್ಧಿಸಿದ್ದ ಇವರ ತಮ್ಮ ಬದರಿನಾರಾಯಣ ಆಯ್ಯಂಗಾರರು ಕಾಗೋಡು ಭೂಹೋರಾಟದ ಪ್ರಭಾವದಿಂದ ಸಾಗರ - ಹೊಸನಗರ- ತೀರ್ಥಳ್ಳಿ ವಿಧಾನಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದಿಂದ ಸ್ಪರ್ದಿಸಿದ್ದ ಶಾಂತವೇರಿ ಗೋಪಾಲಗೌಡರ ಎದುರು ಪರಾಜಿತರಾದದ್ದು ಅವರ ತಂದೆ ಜಮೀನ್ದಾರ್ ಕೊಡುಗೈ ದಾನಿ ಆನಂದಪುರಂ ರಾಮಕೃಷ್ಣ ಅಯ್ಯಂಗಾರ್ ಈ ಪಲಿತಾಂಶದಿಂದ ಹೃದಯಾಘಾತದಿಂದ ಮೃತರಾದ ನಂತರ ಕುಟುಂಬದ ಜವಾಬ್ದಾರಿ ಜೊತೆಗೆ ತಮ್ಮನನ್ನು ವಿಧಾನಸಭೆಗೆ ಕಳಿಸಲೇ ಬೇಕೆಂದು ಎಲ್ಲಾ ರೀತಿಯ ಸಂಘಟನೆ ಮಾಡಿ 1957 ರ ಚುನಾವಣೆಯಲ್ಲಿ ತಮ್ಮ ಗುರಿ ಸಾದಿಸುವ ವೆಂಕಟಾಚಲ ಅಯ್ಯಂಗಾರ್ ಕೂಡ ಸತತವಾಗಿ ಆನಂದಪುರಂ ವಿಲೇಜ್ ಪಂಚಾಯತ್ ಗೆ ಆರಿಸಿ ಬರುತ್ತಾರೆ ಮತ್ತು ನಿರಂತರವಾಗಿ ಚೇಮ೯ನ್ ಆಗಿ ಅವಿರೋದವಾಗಿ ಆಯ್ಕೆ ಆಗಿ ಆಡಳಿತ ನಡೆಸುತ್ತಾ ಬರುತ್ತಾರೆ.   ವೆಂಕಟಾಚಲ ಆಯ್ಯಂಗಾರರ ಮಾತಿಗೆ ಜಿಲ್ಲಾ ...