Skip to main content

Posts

Showing posts from November, 2017

#AUGUMBE EXCELLENT VIEW POINT FOR SUN RISE AND SUN SET#

#AUGUMBE EXCELLENT VIEW POINT FOR SUN RISE AND SUN SET# THIS VIEW IS AUGUMBE OF SHIMOGA DIST,IT'S WELL KNOWN HEAVY RAINFALL AREA AS SOUTH INDIAN CHIRAPUNJI, TODAY NOW 11AM YOU CANT DRIVE WITHOUT HEAD LIGHT. # ಆಗುOಬೆ ಸೂಯೋ೯ದಯ ಮತ್ತು ಆಸ್ತಮಾನ ನೋಡಲು ಅತ್ಯುತ್ತಮ ತಾಣ# ಇವತ್ತು ಮಧ್ಯಾನವಾದರೂ ಆಗುಂಬೆಯಲ್ಲಿ ಮಳೆ, ಮೊಡಗಳಿಂದ ಊರೆಲ್ಲ ಮಂಜು ಆವರಿಸಿತ್ತು, ಜಿಲ್ಲೆಯಲ್ಲಿ ನ ಪ್ರವಾಸಿಗಳಿಗಳಿಗೆ ಆಗುಂಬೆ ಪ್ರವಾಸಕ್ಕೆ ಇದು ಸಕಾಲ.

ದೇವಾಲಯಗಳು ಪುಣ್ಯ ಮಾರುವ ಅಂಗಡಿಗಳಾಗುತ್ತಿದೆ.

ದೇವರನ್ನ ಮಾರಾಟಕ್ಕೆ ಇಟ್ಟಿರುವ ದೇವಾಲಯದ ಮತ್ತು ಮಠಗಳ ಮಾಲಿಕರಾದ ಅಚ೯ ಕರು, ಸ್ವಾಮೀಜಿಗಳು ಹಣ, ಖ್ಯಾತಿ ಮತ್ತು ಅಧಿಕಾರ ಹೊಂದಿರುವವರನ್ನ ಹೇಗಾದರೂ ಮಾಡಿ ತಮ್ಮಲ್ಲಿಗೆ ಕರೆಸಿ ಅದನ್ನ ಪತ್ರಿಕೆ ಟಿವಿಗಳಲ್ಲಿ ಸುದ್ದಿ ಮಾಡುವ ವರದಿಗಾರರನ್ನ ತಾಜಾ ಮಾಡಿ ಸುದ್ದಿ ಮಾಡಿಸಿದರೆ ನಮ್ಮoತ ಸಾಮಾನ್ಯರು ಜಾಹಿರಾತು ನೋಡಿ ಸೋಪು, ಶಾಂಪು ಖರೀದಿಸಲು ಮುಗಿ ಬೀಳುವಂತೆ ಸದರಿ ದೇವಸ್ಥಾನಕ್ಕೆ ಹೋಗುತ್ತೇವೆ, ಅಲ್ಲಿನ ಸೇವಾ ಬೋಡ್೯ನOತೆ ಮೆನು ಆಯ್ಕೆ ಮಾಡಿ ಹಣ ಪಾವತಿ ಮಾಡಿ, ಹುಂಡಿ ತುಂಬಿಸಿ, ಅಚ೯ಕರಿಗೆ ಟಿಪ್ಸ್ ನೀಡಿ ಪಾಪ ಕಳೆದು ಕೊಂಡ ಭ್ರಮೆಯಲ್ಲಿ ಶೂದ್ರರಿಗೆ  ಮೀಸಲಿಟ್ಟ ಜಾಗದಲ್ಲಿ ಉಂಡು ಬರುತ್ತಾರೆ.   ಅಂಗಡಿ ಮಾಲಿಕರು ಲಾಭದಿಂದ ಸುಖ ಪಟ್ಟಿ, ಸಕಾ೯ರದಿಂದ ಹೆಚ್ಚಿನ ಸವಲತ್ತು, ಪ್ರಶಸ್ತಿ ಪಡೆದು, ಹೆಚ್ಚು ಲಾಭ ನೀಡುವ ಪಕ್ಷಕ್ಕೆ ಓಟು ಕೊಡಿಸಲು ವ್ಯವಹಾರ ಕುದುರಿಸುತ್ತಾರೆ.   ದೇವರು ಸವಾ೯೦ತರಯಾಮಿ ಅನ್ನುವುದು ಮರೆಸಿ ಬಿಡುತ್ತಾರೆ ಹಾಗೆ ಭಕ್ತರೂ ಮರೆಯುತ್ತಾರೆ ಇದು ಇವತ್ತಿನ ದೇವಸ್ಥಾನ ಮತ್ತು ಮಠಗಳು ಕಾಪೊ೯ರೇಟ್ ಮಟ್ಟಕ್ಕೆ ಬೆಳೆಯುತ್ತಿರುವ ಕ್ರಮ.   ISO,ISI ಮುಂತಾದ ಸಟಿ೯ಫಿಕೇಟು ಈಗಾಗಲೆ ಗೋಕಣ೯ ದೇವಸ್ಥಾನಕ್ಕೆ ಬಂದಿದೆ ಅಂತ ಅಲ್ಲಿನ ಸ್ವಾಮಿಗಳು ಪತ್ರಿಕಾ ಹೇಳಿಕೆ ನೀಡಿರುವುದು ಇದಕ್ಕೆ ಸಾಕ್ಷಿ.

# ಸಮಾಜವಾದಿ ಶಾಂತವೇರಿ ಗೋಪಾಲಗೌಡರ ಅನುಯಾಯಿ 3 ಬಾರಿ ಹೆಗ್ಗೋಡು ವ್ಯ.ಸೇ.ಸ.ಸಂಘದ ಅಧ್ಯಕ್ಷರಾಗಿದ್ದರು#

# ಸಮಾಜವಾದಿ ಶಾಂತವೇರಿ ಗೋಪಾಲಗೌಡರ ಅನುಯಾಯಿ 3 ಬಾರಿ ಹೆಗ್ಗೋಡು ವ್ಯ.ಸೇ.ಸ.ಸಂಘದ ಅಧ್ಯಕ್ಷರಾಗಿದ್ದರು# ಹೆಗ್ಗೋಡಿನ ಮಂಜುನಾಥ ಭಂಡಾರಿಯವರು ಸಾಗರದ ಪ್ರಥಮ ಶಾಸಕರಾದ ಶಾಂತವೇರಿ ಗೋಪಾಲಗೌಡರ ಕಟ್ಟಾ ಅಭಿಮಾನಿಗಳು, ಶಾಂತವೇರಿ ಗೋಪಾಲಗೌಡರು ನಮ್ಮ ರಾಜ್ಯದ ಸಮಾಜವಾದಿ ದುರೀಣರು ರಾಮಮನೋಹರ ಲೋಹಿಯಾರ ಅನುಯಾಯಿಗಳು ಇವರ ಜೀವನ ಚರಿತ್ರೆ "ಜೀವಂತ ಜ್ವಾಲೆ" ಬರೆದವರು ಸಮಾಜವಾದಿ ಸಾಹಿತಿ ಕೋಣಂದೂರು ವೆಂಕಪ್ಪ ಗೌಡರು ಒಮ್ಮೆ ವೆಂಕಪ್ಪ ಗೌಡರು ಹೆಗ್ಗೋಡಿನ ಮಂಜುನಾಥರ ಬಗ್ಗೆ ಹೇಳಿದ್ದರು ಗೋಪಾಲಗೌಡರು ಚುನಾವಣಾ ಪ್ರಚಾರಕ್ಕೆ ಹೆಗ್ಗೋಡಿಗೆ ಹೋದಾಗೆಲ್ಲ ಅವರ ಸಭೆಗೆ ಕುಚಿ೯ ಹಾಕುತ್ತಿದ್ದ ಬಗ್ಗೆ ಗೋಪಾಲಗೌಡರು ಹೇಳುತ್ತಿದ್ದರು ಅವರು ಇದಾರಾ? ಅಂತ ಕೇಳಿದರು.   ವೆಂಕಪ್ಪ ಗೌಡರೆ ಅವರು ಇದ್ದಾರೆ ನಾನು ಸಾಗರ ವಿದಾನಸಭಾ ಚುನಾವಣೆಗೆ ಪಕ್ಷೇತರನಾಗಿ ಸ್ಪದೆ೯ ಮಾಡಿದಾಗ ಚುನಾವಣಾ ಪ್ರಚಾರಕ್ಕೆ ಹೆಗ್ಗೋಡಿಗೆ ಹೋದಾಗ ಅವರೇ ಸಭೆ ನಡೆಸಲು ಅನುಕೂಲ ಮಾಡಿದ್ದರು ಅಂದಾಗ ವೆಂಕಪ್ಪ ಗೌಡರು ಅವರನ್ನ ಬೇಟಿ ಮಾಡಿಸು ಅಂದಾಗ ಅವರನ್ನ ಕರೆದು ಕೊಂಡು ಹೆಗ್ಗೋಡಿನ ಅವರ ಸೆಲೂನ್ಗೆ ಕರೆದುಕೊಂಡು ಹೋಗಿ ಬೇಟೆ ಮಾಡಿದಾಗ ಮಂಜುನಾಥರು ಗೋಪಾಲಗೌಡರ ನೆನಪು ಮಾಡಿಕೊಂಡು ಅವರಿಗಿಂತ ಅವರ ತಂದೆ ಗೋಪಾಲಗೌಡರ ದೊಡ್ಡ ಅಭಿಮಾನಿ ಅಂದ ನೆನಪು, ಮಂಜುನಾಥರ ಮಗ ರವಿ ಪ್ರಕಾಶ ಕೂಡ ಜಾತ್ಯತೀತ ಸಮಾಜವಾದ ತತ್ವ ಜೀವನದಲ್ಲಿ ಅಳವಡಿಸಿಕೊಂಡಿರುವುದು ಅಭಿನಂದನೀಯ. ಅವರ ಸೆಲೂನಿನ ಎದುರೇ ಇರು

DETAILS ABOUT AYURVEDIC CANCER TREATMENT CENTRE OF VAIDYA NARAYAN MURTHY NARASIPURA.

VAIDYA NARAYAN MURTHY NARASIPURA AYURVEDIC CANCER TREATMENT CENTRE. _______________________________________    HE IS WORLD FAMOUS AYURVEDIC TREATMENT FOR ALL DIESES. ________________________________________    HIS POSTAL ADDRESS IS --------------------------------------------------+- VAIDYA NARAYAN MURTHY NARASIPURA VILLAGE ANANDAPURAM POST SAGAR TAHASIL SHIMOGA DIST KARNATAKA STATE INDIA. (08183-258033) •••••••••••••••••••••••••••••••••••••  Note: He is not available on cell phone or land line.     One person one medicine is strictly following. __________________________________________ Medicine distribution days and times +++++++++++++++++++++++++++++ All Sunday and Thursday from morning to till finish the line he is available.  All Wednesday and Saturday afternoon also he distribute medicine. ++++++++++++++++++++++++++++++++ FAQ #### 1.HOWMANY DAYS MEDICINE GIVING? * He gives only 27 days medic FRESH MEDICINE CURING RATE IS MORE. ______________________________

ROUTE MAP FROM HOMBUJA RESIDENCY LODGE TO VAIDYA NARAYAN MURTHY NARASIPURA

Shared route From (14.0689326,75.2138911) to Vaidya Naranamurthy Cancer Center, Narasipura, Karnataka via SH1. 20 min (9.6 km) 19 min in current traffic 1. Head north-east towards NH206 2. Turn left onto NH206 3. Turn right onto SH1 4. Turn left 5. Arrive at location: Vaidya Naranamurthy Cancer Center For the best route in current traffic visit https://goo.gl/maps/WXa8LRX32wn

#HOMBUJA RESIDENCY LODGE (VAIDYA NARAYAN MURTHY)

HOMBUJA RESIDENCY LODGE NH 206, YADEHALLI CIRCLE ANANDAPURAM,577412 SAGAR TALUK, SHIMOGA DIST, KARNATAKA STATE,INDIA. *Nearest lodge to Vaidyji home NARASIPURA only 10km from lodge. *Daily Bangalore Talaguppa express arriving 6am ANANDAPURAM railway station.(Bangalore railway station departure time 11pm). * Nearest Airport are MANGALORE,GOA AND BANGALORE .   Bangalore airport is convenient.  * Frequently kSRTC and private busses from Mumbai,Chenai, Coimbatore, Hyderabad,Hubli,Goa, Mangalore, Kerala to Shimoga city.  From SHIMOGA to ANANDAPURAM every 10 Minutes one Bus available. https://m.facebook.com/story.php?story_fbid=797785663705366&id=349347101882560

ಕನಿಷ್ಠ ಈ ನಾಲ್ಕು ಅಂಶ ಪಾಲಿಸಿದರೆ ಕನ್ನಡ ಬಾಷೆ ಸಮೃದ್ಧ

#ಕನ್ನಡ ರಾಜ್ಯೋತ್ಸವ ಶುಭಾಷಯ# ಕನ್ನಡ ಬಾಷೆಯ ಬಗ್ಗೆ ನಿಮಗೆ ಕಾಳಜಿ ಇದ್ದರೆ ಇದನ್ನ ನೀವು ಪಾಲಿಸಿರಿ *ನಿಮ್ಮ ಸಹಿ ಕನ್ನಡದಲ್ಲಿರಲಿ. *ನಿತ್ಯ ಕನಿಷ್ಠ ಒಂದು ಕನ್ನಡ ದಿನ ಪತ್ರಿಕೆ ಖರೀದಿಸಿ. *ನಿಮ್ಮ ಮಕ್ಕಳನ್ನ ಸಕಾ೯ರಿ ಕನ್ನಡ ಶಾಲೆಗೆ ಸೇರಿಸಿ. *ನಿಮ್ಮ ಉದ್ಯಮದ ನಾಮಪಲಕದಲ್ಲಿ ಕನ್ನಡವೂ ಇರಲಿ. ಕನಿಷ್ಠ ಇಷ್ಟು ಆಚರಿಸದೆ ಕನ್ನಡ ಭಾಷೆ ಬಗ್ಗೆ ನೀವು ಎಷ್ಟೇ ಅದ್ದೂರಿ ಆಡಂಬರ ಸಾರಿದರೂ ಅದು ಆತ್ಮವಂಚನೆ ಅಷ್ಟೆ.