Skip to main content

Posts

Showing posts with the label exice contractor Narayana Rao Sagar

Blog number 1251. ಸಾಗರದ ಖ್ಯಾತ ಉದ್ದಿಮೆದಾರರು ಮತ್ತು ಒಂದು ಕಾಲದ ಅಬಕಾರಿ ಗುತ್ತಿಗೆದಾರರೂ ಆಗಿದ್ದ ಡೇರ್ & ಡೆವಿಲ್ ಆಗಿದ್ದ ಆತ್ಮೀಯರಾದ ನಾರಾಯಣ ರಾವ್ ರನ್ನು ನಿನ್ನೆ ಬೇಟಿ ಆಗಿದ್ದೆ.

#ನಿನ್ನೆ_ಹಿರಿಯ_ಗೆಳೆಯರಾದ_ಸಿಗ೦ದೂರೇಶ್ವರಿ_ಪ್ಯೂಯೆಲ್ಸ್_ನಾರಾಯಣರಾವ್_ಬೇಟಿ  #ಅಪರೂಪದ_ಬೇಟಿಯಲ್ಲಿ_ಅನೇಕ_ನೆನಪುಗಳು. #ಅಬಕಾರಿ_ಗುತ್ತಿಗೆದಾರರಾಗಿದ್ದವರು #ಸಾಗರದ_ಇಕ್ಕೇರಿರಸ್ತೆಯಲ್ಲಿ_ತಾಳಗುಪ್ಪದಲ್ಲಿ_ಪೆಟ್ರೋಲ್_ಬಂಕ್_ಮಾಡಿದ್ದಾರೆ. #ತಾಳಗುಪ್ಪದ_ಪೇಪರ್_ಮಿಲ್_ಜಾಗ_ಖರೀದಿಸಿದ್ದಾರೆ.   2019ರ ನವೆಂಬರ್ ತಿಂಗಳಲ್ಲಿ ನನ್ನ ಮಗಳ ಮದುವೆ ಆಹ್ವಾನ ನೀಡಲು ಸಾಗರದ ನಾರಾಯಣ ರಾವ್ ಬೇಟಿ ಮಾಡಿದ್ದೆ ಈಗ ನಾಲ್ಕು ವರ್ಷದ ನಂತರ ನಿನ್ನೆಯ ಅವರ ಬೇಟಿ ಆಯಿತು.    ಸರಾಯಿ ರದ್ದು ಆಗುವ ಮೊದಲು ಪ್ರತಿ ತಾಲ್ಲೂಕುಗಳಲ್ಲಿ ಸರಾಯಿ ಗುತ್ತಿಗೆ ಹರಾಜು ಹಿಡಿದು ಕಡಿಮೆ ದರದಲ್ಲಿ ಸರಾಯಿ ಸರಬರಾಜು ಮಾಡುವ ಸಾವಿರಾರು ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗ ನೀಡುತ್ತಿದ್ದ ಸರಾಯಿ ಉದ್ಯಮ ಈಗಿಲ್ಲ.    ಆಗ ಕಡಿಮೆ ದರದ ಸರಾಯಿ ಕಾಲದಲ್ಲಿ ಬಡವರು ಕೂಲಿ ಕಾರ್ಮಿಕರಿಗಿದ್ದ ಆರೋಗ್ಯ ಈಗಿನ ಹೊಸ ಲಿಕ್ಕರ್ ವ್ಯವಸ್ಥೆಯಲ್ಲಿ ಇಲ್ಲ ಮತ್ತು ದುಬಾರಿ ಬೆಲೆ ಇದರಿಂದ ಕೂಲಿ ಕಾರ್ಮಿಕರ ಜೀವನ ವ್ಯವಸ್ಥೆ ಸಮತೋಲನವೂ ತಪ್ಪಿದೆ.    ದೊಡ್ಡ ಸಂಖ್ಯೆಯ  ಸರಾಯಿ ಮಾರಾಟಗಾರರು ನಿರುದ್ಯೋಗಿಗಳಾದರು, ಸಕಾ೯ರ ಸರಾಯಿ ರದ್ದು ಮಾಡಲು ನೀಡಿದ ಕಾರಣ ಬಡವರಿಗೆ ಗುಣಮಟ್ಟದ ಮಧ್ಯ ಸರಬರಾಜು ಮಾಡುವ ಭರವಸೆ!!... ಅದು ಈಡೇರಿತಾ? ಬಡವರ ಕಿಡ್ನಿ ಸುರಕ್ಷಿತವಾಯಿತಾ?..... ಹೀಗೆ ಅನೇಕ ವಿಚಾರಗಳು ನಮ್ಮ ಮಾತಿನಲ್ಲಿ ಬಂ...