Skip to main content

Posts

Showing posts with the label Thirthahalli Darmakumar

Blog number 3389. ತೀರ್ಥಹಳ್ಳಿ ಧರ್ಮ ಕುಮಾರ್

#ತೀರ್ಥಹಳ್ಳಿ_ದಮ೯ಕುಮಾರ್ #ಕ್ರಿಯಾಶೀಲ_ವ್ಯಕ್ತಿ #ಸಮಾಜ_ಮುಖಿ_ಕಾರ್ಯದಲ್ಲಿ_ಸದಾ_ಮುಂದೆ    2019 ರಲ್ಲಿ  ರಾತ್ರಿ ನಮ್ಮ ಊರಿನ ವರಸಿದ್ಧಿವಿನಾಯಕ ಸ್ವಾಮಿ ಜಾತ್ರೆ ಮುಗಿಸಿ ನಾನು ಮನೆಗೆ ಬಂದು ಕುಳಿತಿದ್ದಾಗ ಧರ್ಮ ಕುಮಾರ್ ಬಂದಾಗ ತೆಗೆದ ಫೋಟೋ ಇದು.  ಈ ಬೇಟಿ ಸುಮಾರು 19 ವಷ೯ಗಳ ನಂತರದ ನನ್ನ ಮತ್ತು ಇವರ ಬೇಟಿ. #thirthahalli #sagar #krishi #AgricultureDepartment #darmakumar #sahityaparishath        ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ನನ್ನ ಭಾಗದಲ್ಲಿನ ಉತ್ಸಾಹಿ ಮತ್ತು ಪ್ರಾಮಾಣಿಕ ಕೃಷಿ ಸೇವಕರಾಗಿ ಜನಾನುರಾಗಿಗಳಾಗಿದ್ದವರು.    ರೈತ ಸ್ನೇಹಿ ಆಗಿದ್ದ ಇವರಂತಹ ಕೃಷಿ ಸೇವಕರನ್ನ ನಾನು ಈ ವರೆಗೆ ನೋಡಿಲ್ಲ.   ಈಗೆಲ್ಲ ಕೃಷಿ ಸೇವಕರು ಯಾರೂ ಅಂತಲೇ ನನಗೆ ಗೊತ್ತಿಲ್ಲ.     ಆನಂದಪುರಂನಲ್ಲಿ ಆ ದಿನಗಳಲ್ಲಿ ನಾವೆಲ್ಲ ಯುವಕರು ಹಮ್ಮಿಕೊಳ್ಳುತ್ತಿದ್ದ ಯುವಜನ ಮೇಳ, ರಾಜ್ಯ ಮಟ್ಟದ ಹಾಸ್ಯ ನಾಟಕ ಸ್ಪದೆ೯, ಮೋದಿ ಡಾಕ್ಟರ್ ಕಣ್ಣಿನ ಶಸ್ತ್ರಚಿಕಿತ್ಸಾ ಶಿಭಿರಗಳು ಯಶಸ್ವಿಗೊಳಿಸುವಲ್ಲಿ ತೆರೆ ಮರೆಯಲ್ಲಿ ಈ ದಮ೯ಕುಮಾರರ ಶ್ರಮ ಇರುತ್ತಿತ್ತು.      ಇವರ ಕಿರಿಯ ಸಹೋದರ ಶಿವಮೊಗ್ಗದ ಖ್ಯಾತ ವಕೀಲರಾದ ಜಿ.ನಾಗೇಶನ್ ನನಗೆ ಹಳೆ ಗೆಳೆಯರು.    ನಂತರ ಇವರ ಗೆಳೆತನ ಆಯಿತು, ದರ್ಮ ಕುಮಾರ್ ...