Skip to main content

Posts

Showing posts with the label Champaka sarassu rejuvenation work progress 4th days

ಕೆಳದಿ ಅರಸರಾದ ರಾಜ ವೆಂಕಟಪ್ಪ ನಾಯಕರು ನಾನೂರು ವರ್ಷದ ಹಿಂದೆ ನಿರ್ಮಿಸಿದ ಚಂಪಕ ಸರಸ್ಸು ಕನ್ನಡದ ಸುಪ್ರಸಿದ್ದ ನಟ ಯಶ್ ರಿಂದ ಪುನಶ್ಚೇತನ ಪ್ರಾರಂಭ ಆಗಿದೆ. ಪ್ರಖ್ಯಾತ ಜಲ ತಜ್ಞ ಶಿವಾನಂದ ಕಳವೆ ನೇತೃತ್ವದಲ್ಲಿ

#ಆನಂದಪುರಂ_ಚಂಪಕಸರಸ್ಸು_ಕೆಳದಿ_ಅರಸರು_ನಿರ್ಮಿಸಿದ_ಸ್ಮಾರಕ. #ಕನ್ನಡದ_ಸಹೃದಯಿ_ನಟ_ಯಶ್_ರ_ಯಶೋಮಾರ್ಗದಿಂದ_ಪುನಶ್ಚೇತನ_ಕಾಮಗಾರಿ_ಪ್ರಾರಂಭ ( 17-ಅಕ್ಟೋಬರ್ -2021 ರಿಂದ) #ನಾಡಿನ_ಪ್ರಖ್ಯಾತ_ಜಲತಜ್ಞ_ಶಿವಾನಂದಕಳವೆ_ಮಾರ್ಗದರ್ಶನ. #ಸ್ಥಳಿಯ_ಇತಿಹಾಸ_ಉಳಿಸಿ_ಅಭಿಯಾನ_ಟ್ರಸ್ಟ್_ಸಹಕಾರ   ನಾನೂರು ವರ್ಷದ ಹಿಂದಿನ ಈ ಸ್ಮಾರಕದ ಪುನಶ್ಚೇತನ ಕೆಲಸ ಪ್ರಾರಂಭವಾಗಿ ನಾಲ್ಕು ದಿನವಾಯಿತು, ಇವತ್ತು(21-ಅಕ್ಟೋಬರ್_2021) ನಾಲ್ಕನೇ ದಿನ ಸಂಜೆಯ ಡ್ರೋನ್‌ ಚಿತ್ರದಲ್ಲಿ ಕಾಮಗಾರಿಯ ಪ್ರಗತಿ ನೋಡ ಬಹುದು.  ಕಾಮಗಾರಿ ಪ್ರಾರಂಭದ ಮೊದಲಿನ ಚಿತ್ರ ಮತ್ತು ಇವತ್ತಿನ ಚಿತ್ರ ಇಲ್ಲಿದೆ.