Skip to main content

Posts

Showing posts with the label Real story behind Ankola shirur National Highway desaster

Blog number 2276.ರಾಷ್ಟ್ರೀಯ ಹೆದ್ದಾರಿ ಅಂಕೋಲ ಸಮೀಪದ ಶಿರೂರಿನಲ್ಲಿ ಪಶ್ಚಿಮ ಘಟ್ಟದ ಪರ್ವತ ಕುಸಿದ ದುರಂತಕ್ಕೆ ನಿಜ ಕಾರಣ.

#ಪಶ್ಚಿಮ_ಘಟ್ಟದಲ್ಲಿ_ಕುಸಿಯುತ್ತಿರುವ_ಪರ್ವತ_ಶ್ರೇಣಿಗಳು #ಅಂಕೋಲಾ_ಸಮೀಪದ_ಶಿರೂರಿನಲ್ಲಿ_ರಾಷ್ಟ್ರೀಯ_ಹೆದ್ದಾರಿ_ಕುಸಿದು_ಆಗಿದ_ದುರಂತಕ್ಕೆ_ಕಾರಣವೇನು? #ಇಲ್ಲಿ_ಸಣ್ಣ_ಒಂದು_ತನಿಖೆ_ಸ್ಥಳೀಯ_ಪತ್ರಕರ್ತರು_ಸಾಮಾಜಿಕ_ಕಾಳಜಿಯ_ಕಾರ್ಯಕರ್ತರು_ಮಾಡಬಹುದು...  1 ) ಚತುಷ್ಪಾದ ರಸ್ತೆ ನಿರ್ಮಾಣದಲ್ಲಿ ಅವಶ್ಯವಿರುದಕ್ಕಿಂತ   ಹೆಚ್ಚು ಅಗಲ ಅಗಲೀಕರಣ ಯಾಕೆ ಗುತ್ತಿಗೆದಾರರು ಮಾಡಿದರು?  2 )  ಇಲ್ಲಿನ ಗುತ್ತಿಗೆದಾರರಿಗೆ ಜಲ್ಲಿ ಕಲ್ಲು ತೆಗೆಯಲು ಈ ಕಲ್ಲಿನ ಗುಡ್ಡ ಬಗೆಯಲು  ಜಿಲ್ಲಾಧಿಕಾರಿಗಳು ಪ್ರತ್ಯೇಕ ಅನುಮತಿ ನೀಡಿದ್ದರ ?. 3)  ನೀಡಿದ್ದರೆ ಆ ಪ್ರದೇಶದ ಅಳತೆ ಮತ್ತು ನಕ್ಷೆ ಎಷ್ಟು?    ನಿಜ ಕಾರಣವನ್ನು ಯಾರು ಬಹಿರಂಗಪಡಿಸದೆ ವಿಷಯಾ0ತರ ಮಾಡುತ್ತಿರುವುದು ಸರಿಯಲ್ಲ,ಕಳೆದ 15 ವರ್ಷದಿಂದ ನಾನು ಈ ಮಾರ್ಗದಲ್ಲಿ ಸತತ ಪ್ರಯಾಣವನ್ನು ಮಾಡುತ್ತಿದ್ದೇನೆ.  2018ರಲ್ಲಿ ಇರಬಹುದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಭವಾಯಿತು ಚತುಷ್ಪಾದ ರಸ್ತೆಯ ಅಗಲೀಕರಣಕ್ಕಾಗಿ ಕುಮುಟಾ ಕಾರವಾರದ ರಸ್ತೆ ಕಾಮಗಾರಿ ವೇಗವಾಗಿ ನಡೆಯಲು ಪ್ರಾರಂಭವಾಯಿತು.  ಆಗ ಕುಮುಟಾದಿಂದ ಅಂಕೋಲ ಮಾರ್ಗದಲ್ಲಿ ಗಂಗಾವಳಿ ನದಿ ಸೇತುವೆ ಹಳೆಯದಿತ್ತು ಆ ಸೇತುವೆ ದಾಟಿದ ನಂತರ ಎಡಕ್ಕೆ ನೇರವಾಗಿ ಹೆದ್ದಾರಿ ದ್ವಿಮುಖ ಹೆದ್ದಾರಿಯಾಗಿತ್ತು.    ಎಡಭಾಗದಲ್ಲಿ ವರ್ಷಪೂರ್ತಿ ಹರಿಯುತ್ತಿರುವ ಸಮು...