Skip to main content

Posts

Showing posts with the label Model teacher

Blog number 2145. ಸಾಹಸಿ ಆದರ್ಶ ಶಿಕ್ಷಕ ಆರ್.ಸಿ. ಮಂಜುನಾಥ್ ನೇತೃತ್ವದಲ್ಲಿ ಯೌವತ್ ಹಾಸ್ಟೇಲ್ ಅಸೋಸಿಯೇಷನ್ ಆಫ್ ಇಂಡಿಯಾ ಸಹಯೋಗದಲ್ಲಿ ಅರಣ್ಯ ಇಲಾಖೆ ಮತ್ತು ಕನಾ೯ಟಕ ಪವರ್ ಕಾರ್ಪೋರೇಷನ್ ಅನುಮತಿಯೊಂದಿಗೆ 20 ಜನರ ತಂಡ ದೇಶದ ಅತ್ಯಂತ ಎತ್ತರದ ಜಲಪಾತವಾದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆ ನಿಡಗೋಡು ಸಮೀಪದ ಕುಂಚಿಕಲ್ ಪಾಲ್ಸ್ ಅನ್ವೇಷಣೆ ಮಾಡಲಿದೆ.

#ನಮ್ಮ_ಜಿಲ್ಲೆಯ_ಆದರ್ಶ_ಶಿಕ್ಷಕ_ಆರ್_ಸಿ_ಮಂಜುನಾಥ್ #ನಮ್ಮ_ದೇಶದ_ಅತಿದೊಡ್ಡ_ಜಲಪಾತವಾದ_ವರಾಹಿ_ನದಿಯ #ಮಾಸ್ತಿಕಟ್ಟೆ_ಸಮೀಪದ_ಕುಂಚಿಕಲ್_ಜಲಪಾತವನ್ನು_ಯೌವತ್_ಹಾಸ್ಟೆಲ್_ಸಹಯೋಗದಲ್ಲಿ #ಇಪ್ಪತ್ತು_ಜನರ_ತಂಡದೊಂದಿಗೆ_ಅನ್ವೇಷಣೆ_ಹಮ್ಮಿ_ಕೊಂಡಿದ್ದಾರೆ #ಶಿಕ್ಷಕರು_ಹೋಗಲು_ಇಷ್ಟಪಡದ_ಕುಗ್ರಾಮದ_ಶಾಲೆಗೆ_ಸಂತೋಷದಿಂದ_ಹೋಗಿ_ಪಾಠ_ಮಾಡುವ #ಸದಾ_ಕಾಡು_ಮೇಡು_ಜಲಪಾತಗಳ_ಸುತ್ತುವ #ಅಸಹಾಯಕರಿಗೆ_ಸಹಾಯ_ಹಸ್ತ_ಚಾಚುವ #ಅಪರೂಪದ_ಶಿಕ್ಷಕರ_ಸಂಪರ್ಕ_ಸಂಖ್ಯೆ_9449165868.    ಅನೇಕ ದಿನಗಳಿಂದ ಆರ್.ಸಿ. ಮಂಜುನಾಥ ನಮ್ಮ ದೇಶದ ಅತ್ಯಂತ ಎತ್ತರದ ಜಲಪಾತವಾದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆ ಸಮೀಪದ ನಿಡುಗೋಡಿನ ವರಾಹಿ ನದಿಯ #ಕುಂಚಿಕಲ್_ಪಾಲ್ಸ್ ಗೆ ಅನ್ವೇಷಣೆಗೆ ಹೋಗುವ ಉತ್ಸಾಹದಿಂದ ಮಾಹಿತಿ ಕಲೆಹಾಕುತ್ತಿದ್ದಾರೆ.     ಅವರು 20 ಜನರ ಆಸಕ್ತ ತಂಡ ಒಂದನ್ನ ಒಟ್ಟು ಮಾಡಿ ಯೌವತ್ ಹಾಸ್ಟಲ್ ಆಫ್ ಇಂಡಿಯಾದ ಸಹಯೋಗದೊಂದಿಗೆ ಅರಣ್ಯ ಇಲಾಖೆ ಮತ್ತು ಕೆಪಿಟಿಸಿಎಲ್ ಅನುಮತಿಯೊಂದಿಗೆ ಕುಂಚಿಕಲ್ ಪಾಲ್ಸ್ ಅನ್ವೇಷಣೆಗೆ ತಯಾರಾಗಿದ್ದಾರೆ.    ನಮ್ಮ ಜಿಲ್ಲೆಯ ಸಾಹಸಿ ತರುಣರ ಈ ಸಾಹಸ ಅಭಿನಂದನೀಯ ಅವರ ತಂಡಕ್ಕೆ ಈ ಹಿಂದೆ ಮಳೆಗಾಲದಲ್ಲಿ ಮಳೆ-ಗಾಳಿಯಲ್ಲಿಯೇ 2019 ರಲ್ಲಿ ಹೋಗಿ ಮೊದಲ ವಿಡಿಯೋ ಮಾಡಿದ ಸಮಾಜ ಸೇವಕರಾದ #ನಗರ_ನಾರಾಯಣ_ಕಾಮತರ ತಂಡವೂ ಕೈಜೋಡಿಸಲಿ ಎಂದು ಆಶಿಸುತ್ತ...