#ಅಂಬಾರಗೊಡ್ಲು_ಕಳಸವಳ್ಳಿ_ಸೇತುವೆಗೆ #ಸಿಗಂದೂರು_ಚೌಡೇಶ್ವರಿ_ಸೇತುವೆ_ಎಂದು_ಪುನರ್_ನಾಮಕರಣದ_ಸಂದರ್ಭದಲ್ಲಿ #ಸಾಗರ_ರೈಲು_ನಿಲ್ದಾಣದ_ನಾಮಕರಣ_25ವರ್ಷದಿಂದ_ವಿಳಂಬವಾದ_ಬಗ್ಗೆ_ಆಕ್ಷೇಪವಿದೆ #ಉದ್ದೇಶ_ಸದುದ್ದೇಶದ್ದು #ಅಂತಿಮ_ಅನುಮೋದನೆ_ನೀಡಿದವರು #ಉಪಪ್ರಧಾನಿ_ಲಾಲ್_ಕೃಷ್ಣ_ಅಡ್ವಾನಿ #ಕಳೆದ_25_ವರ್ಷದಿಂದ_ರೈಲ್ವೆ_ಸಚಿವಾಲಯದಲ್ಲಿ #ಕಡತ_ದೂಳಲ್ಲಿ_ಬಿದ್ದಿದೆ. #ಕಾರಣ_ಏನಿರ_ಬಹುದು? #naming #ambargodlu #tumar #siganduru #cablebridge #lohiya #railwaystation #memberofparliment ಶಿವಮೊಗ್ಗ ಜಿಲ್ಲೆಯ ಸಂಸದರು ಅಂಬಾರ್ಗೊಡ್ಲು - ಕಳಸವಳ್ಳಿ ಸೇತುವೆಗೆ ನಾಮಕರಣವಾಗಿ #ಸಿಗಂದೂರು_ಚೌಡೇಶ್ವರಿ ಸೇತುವೆ ಎಂದು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದರೆ ಕೇಂದ್ರ ಸರ್ಕಾರದಿಂದ ಈಗಿನ ಹೆಸರಾದ #ಅಂಬಾರಗೊಡ್ಲುಕಳಸವಳ್ಳಿ ಸೇತುವೆ ಎಂಬ ಹೆಸರು ತಕ್ಷಣ ಬದಲಿಸುವುದಾಗಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಸಂಸದರು ಹೊಸನಗರ ತಾಲೂಕಿನ ಅರಸಾಳು ರೈಲು ನಿಲ್ದಾಣದ ಹೆಸರನ್ನ #ಮಾಲ್ಗುಡಿ_ಡೇಸ್ ರೈಲು ನಿಲ್ದಾಣ ಎಂದು ಬದಲಿಸಿ ಅಲ್ಲಿ ಶಂಕರ್ ನಾಗ್ ನಿರ್ದೇಶನದಲ್ಲಿ ಚಿತ್ರಿಕರಣ ಆಗಿದ್ದ RK ನಾರಾಯಣರ ಕೃತಿ ಆಧಾರದ ಟೀವಿ ಸೀರಿಯಲ್ ಸ್ಮರಣಾರ್ಥ ರೈಲ್ವೆ ಮ್ಯೂಸಿಯಂ ಕೂಡ ಮಾಡಿದ್ದಾರೆ. ಆದರೆ ಇಡೀ ದೇಶದಲ್ಲೇ ಪ್ರಥಮ ಗೇಣಿ ಭೂಮಿ ಹೋರಾಟವಾದ #ಕಾಗೋಡು_ಸತ್ಯಾಗ್ರಹದಲ್...