Skip to main content

Posts

Showing posts with the label Uday Kumar habbu famous writer in Kannada literature posted his opinion on my small story book BILALI BILLI ABYANJANA

Blog number 947. ಖ್ಯಾತ ಸಾಹಿತಿ ವಿಮರ್ಶಕ ಉದಯ ಕುಮಾರ್ ಹಬ್ಬು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ದೊಡ್ಡ ಹೆಸರು ಅವರು ನನ್ನ ಕಥಾ ಸಂಕಲನ "ಭಟ್ಟರ ಬೊಂಡಾ ಬಾಂಡ್ಲಿಯಲ್ಲಿ #ಬಿಲಾಲಿ_ಬಿಲ್ಲಿ_ಅಭ್ಯಂಜನ ಓದಿ ವಸ್ತು ನಿಷ್ಟ ವಿಮರ್ಶೆ ಬರೆದದ್ದು ನನಗೆ ಅತ್ಯಂತ ಸಂತೋಷ ತಂದಿದೆ.

#ಇದಕ್ಕಿ೦ತ_ಸಂತೋಷ_ಬೇರೆ_ಇಲ್ಲ #ಭಟ್ಟರ_ಬೊಂಡಾ_ಬಾಂಡ್ಲಿಯಲ್ಲಿ_ಬಿಲಾಲಿ_ಬಿಲ್ಲಿ_ಅಭ್ಯಂಜನ_ಕಥಾ_ಸಂಕಲನ #ಸಾಹಿತಿ_ವಿಮರ್ಷಕ_ಉದಯಕುಮಾರ್_ಹಬ್ಬು_ನನ್ನ_ಕಥಾ_ಸಂಕಲನದ_ವಿಮರ್ಶೆ_ಬರೆದಿದ್ದಾರೆ. #ದಿನಕ್ಕೆ_ಕನಿಷ್ಟ_ನೂರು_ಪುಟ_ಓದುವ_ನಿತ್ಯ_ಒಂದೆರೆಡು_ಪುಸ್ತಕ_ವಿಮರ್ಶೆ_ಮಾಡುತ್ತಾರೆ. #ಸಾವಿರಾರು_ಪುಸ್ತಕ_ಓದಿದ್ದಾರೆ #ಅವರು_ಬರೆದು_ಪ್ರಕಟಿಸಿದ_ಪುಸ್ತಕಗಳೇ_ಶತಕದ_ಹತ್ತಿರ_ಹತ್ತಿರ.     ಶ್ರೀಯುತ ಉದಯ ಕುಮಾರ್ ಹಬ್ಬು ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಖ್ಯಾತರು ಇವರು ಇವತ್ತು ನನ್ನ ಎರಡನೆ ಪುಸ್ತಕ "ಭಟ್ಟರ ಬೊಂಡಾ ಬಾಂಡ್ಲಿಯಲ್ಲಿ " #ಬಿಲಾಲಿ_ಬಿಲ್ಲಿ_ಅಭ್ಯಂಜನ ಎಂಬ ಸಣ್ಣ ಕಥಾ ಸಂಕಲನವನ್ನು ಎರೆಡು ದಿನ ಸಂಪೂರ್ಣ ಓದಿ ವಸ್ತು ನಿಷ್ಟ ವಿಮರ್ಶೆ ಅವರ ಪೋಸ್ಟಿನಲ್ಲಿ ಪ್ರಕಟಿಸಿದ್ದಾರೆ.   ನಾನು ಅಂತಹ ಬರಹಗಾರನಲ್ಲ ಕೇವಲ ಹವ್ಯಾಸದ ಹುಕಿಯಲ್ಲಿ ಬರೆದ ಕಾದಂಬರಿ "ಕೆಳದಿ ಇತಿಹಾಸ ಸಾಮ್ರಾಜ್ಯ ಮರೆತ" #ಬೆಸ್ತರ_ರಾಣಿ_ಚಂಪಕಾ ಮತ್ತು ಈ ಸಣ್ಣ ಕಥಾ ಸಂಕಲನ ಆದರೆ ದೊಡ್ಡ ದೊಡ್ಡ ವಿದ್ವಾಂಸರಿಂದ ವಿಮರ್ಶೆಗಳು ಬಂದಾಗ ಅದು ನನಗೊಂದು ಕಿರೀಟದಂತೆ ಮತ್ತು ಮುಂದಿನ ದಿನಗಳಲ್ಲಿ ಹೆಚ್ಚು ಬರೆಯಲು ಬೆನ್ನುತಟ್ಟಿ ಪ್ರೋತ್ಸಾಹಿಸಿದಂತೆ ಆದ್ದರಿಂದ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.    ಖ್ಯಾತ ಬರಹಗಾರರು, ವಿಮರ್ಶಕರಾದ ಇವರು ಬರೆದ ಪುಸ್ತಕಗಳು ಅನೇಕ ಅವುಗಳಲ್ಲಿ #ಪ್ರಕಟವಾದ_ಪುಸ್ತಕಗಳ...