Skip to main content

Posts

Showing posts with the label B.Krishnappa founder of Daltha sangarsha samithi .

Blog number 2172. ಇವತ್ತು 9 - ಜೂನ್-2024 ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಬಿ.ಕೃಷ್ಣಪ್ಪರ 86ನೇ ಹುಟ್ಟು ಹಬ್ಬದ ಸ್ಮರಣೆಗಳು.

#ದಲಿತ_ಸಂಘರ್ಷ_ಸಮಿತಿ_ಸಂಸ್ಥಾಪಕ #ಬಿ_ಕೃಷ್ಣಪ್ಪರ_86ನೇ_ಹುಟ್ಟು_ಹಬ್ಬ #ಬಿ_ಕೃಷ್ಣಪ್ಪರ_ಪರಮಾಪ್ತ_ಗೆಳೆಯ #ಶಿವಮೊಗ್ಗ_ಮುನೀರ್_ಬಿ_ಕೃಷ್ಣಪ್ಪರ_ಪ್ರೇಮ_ವಿವಾಹಕ್ಕೆಸಾಕ್ಷಿ_ಆದವರು #ದಲಿತ_ಸಂಘರ್ಷ_ಸಮಿತಿ_ಹುಟ್ಟು_ಸಂಘಟನೆ_ಬಗ್ಗೆ_ಅವರ_ಸಂದರ್ಶನದಲ್ಲಿ_ನೋಡಿ #ಆನಂದಪುರಂ_ರೈತ_ಬಂದು_ಗ್ರಾಮೋದ್ಯೋಗದ_ಕಾರ್ಮಿಕ_ಹೋರಾಟದಲ್ಲಿ_ಬೆಂಬಲಿಸಿದ್ದರು #ಚಂದ್ರಗುತ್ತಿ_ಬೆತ್ತಲೆ_ಸೇವೆ_ನಿಷೇದಕ್ಕೆ_ಕಾರಣವಾಗಿತ್ತು_ಅವರ_ಹೋರಾಟ.   9 ಜೂನ್ 1938 ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೋ.ಬಸಪ್ಪ ಕೃಷ್ಣಪ್ಪ ಅವರ ಜನ್ಮದಿನ ಇವತ್ತು ಅವರ 86ನೇ ಹುಟ್ಟು ಹಬ್ಬ ಬಹಳ ಜನ ಅವರ ಹೆಸರಿನ ಮುಂದಿನ ಬಿ ಅಂದರೆ ಭದ್ರಾವತಿ ಅನ್ನುತ್ತಾರೆ ಆದು ತಪ್ಪು,  ಹರಿಹರ ಅವರ ಹುಟ್ಟಿದ ಊರು ಅವರ ಶಿಕ್ಷಣ ಚಿತ್ರದುರ್ಗದಲ್ಲಿ.    ಬಿ.ಕೃಷ್ಣಪ್ಪರ ಮೊದಲ ಉದ್ಯೋಗ ಸಾಗರದ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜಿನಲ್ಲಿ ತಾತ್ಕಲಿಕ ಉಪನ್ಯಾಸ ಹುದ್ದೆಗೆ ಸೇರುತ್ತಾರೆ, ಆಗ ಕವಿ ಗೋಪಾಲಕೃಷ್ಣ ಅಡಿಗರು ಎಲ್.ಬಿ. ಕಾಲೇಜಿನ ಪ್ರಾಂಶುಪಾಲರು.    ನಂತರ ಭದ್ರಾವತಿ ಸರ್.ಎಂ. ವಿಶ್ವೇಶ್ವರಯ್ಯ ಕಾಲೇಜಿನಲ್ಲಿ ದೀರ್ಘಾವದಿ ಸೇವೆ ಸಲ್ಲಿಸಿದ್ದಾರೆ, ಪ್ರಮುಖ ಕನ್ನಡ ಸಾಹಿತ್ಯ ನಿ    ಇಡೀ ರಾಜ್ಯದಲ್ಲಿ ದಲಿತರ ಹಕ್ಕುಗಳ ಬಗ್ಗೆ ಜನ ಜಾಗೃತಿಯ ಆಂದೋಲನದ ಜ್ಯೋತಿ ಬೆಳಗಿದ ಅವರ ಹೋರಾಟ ಸಣ್ಣದಲ್ಲ ಅವರ ಯೌವನದಲ್ಲಿ ಅವರು ಫ್ರೋ. ನಂಜುಂಡ ಸ್ವ...