Skip to main content

Posts

Showing posts with the label Kagodu horatada Nethara H.Ganapathiyappa founder of Sagar taluk Raitha sanga 4th January 1948.Now diamond Jubilee celebration 4th January 2024.

Blog number 1900. ಕಾಗೋಡು ರೈತ ಹೋರಾಟದ ನೇತಾರ ಹೆಚ್.ಗಣಪತಿಯಪ್ಪನವರು ಸ್ಥಾಪಿಸಿದ್ದ (4 - ಜನವರಿ - 1948) ರೈತ ಸಂಘದ ವಜ್ರ ಮಹೋತ್ಸವ ಆಚರಣೆ 4- ಜನವರಿ - 2024

#ಕಾಗೋಡು_ರೈತ_ಹೋರಾಟದ_ನೇತಾರ_ಹೆಚ್_ಗಣಪತಿಯಪ್ಪ #ಸ್ಥಾಪಿಸಿದ_ರೈತ_ಸಂಘಕ್ಕೆ_75_ವರ್ಷದ_ವಜ್ರ_ಮಹೋತ್ಸವದ_ಸಂಭ್ರಮ #ಈ_ರೈತ_ಸಂಘದ_ಸ್ಥಾಪನೆಗೆ_ಕಡಿದಾಳುಮಂಜಪ್ಪ_ದಿನಕರ_ದೇಸಾಯಿ_ಶಾಂತವೇರಿಗೋಪಾಲಗೌಡರು_ಪ್ರೇರಣೆ #ಈ_ರೈತ_ಸಂಘದ_ಸ್ಥಾಪನೆಯ_ತಯಾರಿ_ಸಭೆಯಲ್ಲಿ_ಭಾಗವಹಿಸಿದವರು #ನಂತರ_ಸಂಸದರಾದ_ಕಾಗೋಡಿನಕೆ_ಜಿ_ಒಡೆಯರ್ #ನಂತರ_ವಿದ್ಯಾಮಂತ್ರಿ_ಆದ_ಆನಂದಪುರಂನ_ಬದರಿನಾರಾಯಣ_ಅಯ್ಯಂಗಾರ್ #ನಂತರ_ತಾಲ್ಲೂಕ್_ಬೋರ್ಡ್_ಅಧ್ಯಕ್ಷರಾದ_ಶಿರವಂತೆ_ಹೆಚ್_ಎಲ್_ವೀರಭದ್ರಪ್ಪಗೌಡರು #ನಿನ್ನೆ_4_ಜನವರಿ_2024ರ_ಗುರುವಾರ_ತಾಳಗುಪ್ಪದಲ್ಲಿ_76ನೇ_ಸಂಸ್ಥಾಪನಾ_ದಿನಾಚಾರಣೆ_ನಡೆಯಿತು.   ನಿನ್ನೆ 4 ಜನವರಿ 2024 ರ ಗುರುವಾರ ಸಾಗರ ತಾಲೂಕಿನ ತಾಳಗುಪ್ಪದಲ್ಲಿ ಕಾಗೋಡು ರೈತ ಹೋರಾಟದ ನೇತಾರ ಹೆಚ್.ಗಣಪತಿಯಪ್ಪ ಸ್ಥಾಪಿತ ರೈತ ಸಂಘದ 76 ನೇ ಸಂಸ್ಥಾಪನ ದಿನಾಚಾರಣೆ ನಡೆಯಿತು. #ಇದು_ಈ_ರೈತಸಂಘದ_75ನೇ_ವರ್ಷಾಚಾರಣೆಯ_ವಜ್ರ_ಮಹೋತ್ಸವ ಕೂಡ ಆಗಿದೆ ಎನ್ನುವುದು ವಿಶೇಷ ಈ ರೈತ ಸಂಘದ ಸ್ಥಾಪನೆ ಮತ್ತು ಅದಕ್ಕೆ ಪ್ರೇರಣೆ ಕೂಡ ವಿಶೇಷವೇ ಆಗಿದೆ ಮತ್ತು ಈ ರೈತ ಸಂಘದ ಸ್ಥಾಪನೆಯ ಸಭೆಗಳಲ್ಲಿ ಭಾಗವಹಿಸಿದವರೂ ವಿಶೇಷ ವ್ಯಕ್ತಿಗಳೆ ಆಗಿದ್ದರು.    1940ರ ದಶಕದಲ್ಲಿ ಸ್ವಾತಂತ್ರ ಪೂರ್ವದಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಪ್ರಸಿದ್ಧ ನಾಯಕರಾದ #ಕಡಿದಾಳು_ಮಂಜಪ್ಪ_ಗೌಡರ ನೇತೃತ್ವದಲ್ಲಿ ಬಸವಾನಿ ರಾಮ ಶರ್ಮರು, ಹೆದ್ದೂರು ಹೆಚ್. ಹೆಚ್....