Skip to main content

Posts

Showing posts with the label Hosagunda Kanchi kalamma temple stone inscription

Blog number 1727. ಹೊಸಗುಂದದ ಕಂಚಿ ಕಾಳಮ್ಮ ದೇವಸ್ಥಾನದ ಶಿಲಾ ಶಾಸನ

#ಆನಂದಪುರಂ_ಇತಿಹಾಸ_ಸಂಖ್ಯೆ_128. #ಹೊಸಗುಂದದ_ಕಂಚಿ_ಕಾಳಮ್ಮ_ದೇವಸ್ಥಾನದ_ಶಿಲಾಶಾಸನ #ಹನ್ನೆರಡನೆ_ಶತಮಾನದಲ್ಲಿ_ಹೊ೦ಬುಜ_ಜೈನ_ಅರಸರ_ಆಳ್ವಿಕೆಯಲ್ಲಿ. #ಜೈನ_ರಾಜ_ಮನೆತನ_ಇಬ್ಬಾಗವಾಯಿತು. #ಒಂದು_ಶಾಖೆ_ಕಳಸ_ರಾಜದಾನಿಯಾಗಿ_ಇನ್ನೊಂದು_ಹೊಸಗುಂದ_ರಾಜದಾನಿಯಾಗಿ_ಆಳಿದರು. #ಕಳಸದ_ಜೈನ_ರಾಜರು_ಕಳಸದಲ್ಲಿ_ಕಲ್ಲಿನಾಥೇಶ್ವರ_ದೇವಾಲಯ_ನಿಮಿ೯ಸಿದರು. #ಹೊಸಗುಂದದ_ಜೈನರಾಜರು_ಹೊಸಗುಂದದಲ್ಲಿ_ಕಲ್ಲಿನಾಥೇಶ್ವರ_ದೇವಾಲಯ_ನಿರ್ಮಿಸಿದರು. #ಇಲ್ಲಿನ_ಕಂಚಿ_ಕಾಳಮ್ಮ_ದೇವಾಲಯದ_ಶಿಲಾಶಾಸನದಲ್ಲಿ_ಬರೆದ_ಬರಹ.    ಆನಂದಪುರಂನ ಸಮೀಪದ ಹೊಸಗುಂದ 12 ನೇ ಶತಮಾನದಲ್ಲಿ ಹೊಂಬುಜ ಜೈನ ರಾಜರ ಆಳ್ವಿಕೆಯಲ್ಲಿತ್ತು ನಂತರ ಈ ಜೈನ ರಾಜ ಮನೆತನ ಒಡೆದು ಎರೆಡು ಶಾಖೆಗಳಾಯಿತು.    ಒ0ದು ಶಾಖೆ ಕಳಸವನ್ನು ರಾಜದಾನಿ ಆಗಿಸಿ ಆಡಳಿತ ನಡೆಸಿತು ಇನ್ನೋಂದು ಶಾಖೆ ಹೊಸಗುಂದ ರಾಜಧಾನಿ ಆಗಿ ಆಡಳಿತ ನಡೆಸಿತು.    ಒ0ದು ವಿಶೇಷ ಅಂದರೆ ಈ ರಾಜ ಮನೆತನದ ಕುಲ ದೇವರಾದ ಕಲ್ಲಿನಾಥೇಶ್ವರನ ದೇವಾಲಯ ಎರೆಡೂ ಶಾಖೆಯವರೂ ಅವರವರ ರಾಜದಾನಿಯಲ್ಲಿ ನಿರ್ಮಿಸಿದ್ದಾರೆ.   ಕಳಸ ರಾಜದಾನಿ ಮಾಡಿಕೊಂಡು ಆಳ್ವಿಕೆ ಮಾಡಿದ ಜೈನ ರಾಜರು ಕಳಸದಲ್ಲಿ ಕಲ್ಲಿನಾಥೇಶ್ವರ ದೇವಾಲಯ ನಿಮಿ೯ಸಿದಂತೆ ಹೊಸಗುಂದದ ಜೈನ ರಾಜರು ಹೊಸಗುಂದದಲ್ಲಿ ಕಲ್ಲಿನಾಥೇಶ್ವರ ದೇವಾಲಯ ನಿರ್ಮಿಸಿದರು.   ಹೊಸಗುಂದದ ಕಲ್ಲಿನಾಥೇಶ್ವರ ದೇವಾಲಯಕ್ಕೆ ಶಿಲಾ ಮುಖಮಂಟಪ ಇದ್ದು ಇದಕ್ಕೆ ಮೂ...