Skip to main content

Posts

Showing posts with the label Dinesh shiravala Sagar

3484. ದಿನೇಶ್ ಶಿರವಾಳ

ದಿನೇಶ್ ಶಿರವಾಳ ಉದಯೋನ್ಮುಖ ರೈತ ನಾಯಕ   ನಮ್ಮ ತಾಲ್ಲೂಕಿನಲ್ಲಿ ಸ್ಥಾಪಿತವಾದ ರೈತ ಸಂಘ ಮತ್ತು ಇದರ ನಾಯಕ ದಿನೇಶ್ ಶಿರವಾಳ ಈಗ ರಾಜ್ಯದಾದ್ಯಂತ ಲೈಮ್ ಲೈಟ್ ನಲ್ಲಿ ಎದ್ದು ಕಾಣುತ್ತಿದ್ದಾರೆ ಕಾರಣ ಅವರು ದಿನಾಂಕ 21-ಅಕ್ಟೋಬರ್ -2024 ರಿಂದ ಪ್ರಾರಂಬಿಸಿದ ಮಲೆನಾಡು ರೈತರ ಆಕ್ರೋಶ ಆಗಿರುವ ಮುುಳುಗಡೆ ಸಂತ್ರಸ್ಥರ, ಅರಣ್ಯ ಭೂಮಿ ಮತ್ತು ಬಗರ್ ಹುಕುಂ ಹೋರಾಟ ಅನೇಕ ಹೊರ ಜಿಲ್ಲೆಯ ಗೆಳೆಯರು ಇವರ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ ಅವರಿಗಾಗಿ ನಾನು ಈ ಹಿಂದೆ ಬರೆದ ಪೋಸ್ಟ್ (17 - ಡಿಸೆಂಬರ್-2022) ಅಲ್ಪ ಸ್ವಲ್ಪ ತಿದ್ದುಪಡಿಯೊಂದಿಗೆ ಮಾಹಿತಿಗಾಗಿ ಇಲ್ಲಿದೆ. #malenadu #westernghatsofindia #westernghat   #FarmersProtest #shivamogga #ShivamoggaNews #jogfalls #kargal #sharavathiriver #damsofindia  ಸಾಗರದ_ಹೋರಾಟದಲ್ಲಿ_ಹೊಸ_ಚಿಂತನೆಯ_ಹೋರಾಟಗಾರರಾದ ದಿನೇಶ್_ಶಿರವಾಳ_ಮತ್ತು_ಕೆಳದಿ_ರಮೇಶ್_ನಿನ್ನೆ_ಬಂದಿದ್ದರು. ಕಾಗೋಡು_ಹೋರಾಟದ_ರೂವಾರಿ_ಹೆಚ್_ಗಣಪತಿಯಪ್ಪರು_1_ಜನವರಿ_1948ರಲ್ಲಿ_ಸ್ಥಾಪಿಸಿದ್ದ ರೈತಸಂಘ_ಮರು_ಸ್ಥಾಪಿಸಿದ್ದಾರೆ. ಶ್ರಮಜೀವಿ_ಕೃಷಿಕ_ವಾಘ್ಮಿ_ಸಂಘಟನ_ಚತುರ_ಯುವ_ಪಡೆ_ಇವರದ್ದು. https://youtu.be/0qhIfPHSBGs   ಸುಮಾರು 75 ವರ್ಷಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಪ್ರಸಿದ್ಧ ನಾಯಕರಾದ ಕಡಿದಾಳು ಮಂಜಪ್ಪ ಗೌಡರ ನೇ...