ದಿನೇಶ್ ಶಿರವಾಳ ಉದಯೋನ್ಮುಖ ರೈತ ನಾಯಕ ನಮ್ಮ ತಾಲ್ಲೂಕಿನಲ್ಲಿ ಸ್ಥಾಪಿತವಾದ ರೈತ ಸಂಘ ಮತ್ತು ಇದರ ನಾಯಕ ದಿನೇಶ್ ಶಿರವಾಳ ಈಗ ರಾಜ್ಯದಾದ್ಯಂತ ಲೈಮ್ ಲೈಟ್ ನಲ್ಲಿ ಎದ್ದು ಕಾಣುತ್ತಿದ್ದಾರೆ ಕಾರಣ ಅವರು ದಿನಾಂಕ 21-ಅಕ್ಟೋಬರ್ -2024 ರಿಂದ ಪ್ರಾರಂಬಿಸಿದ ಮಲೆನಾಡು ರೈತರ ಆಕ್ರೋಶ ಆಗಿರುವ ಮುುಳುಗಡೆ ಸಂತ್ರಸ್ಥರ, ಅರಣ್ಯ ಭೂಮಿ ಮತ್ತು ಬಗರ್ ಹುಕುಂ ಹೋರಾಟ ಅನೇಕ ಹೊರ ಜಿಲ್ಲೆಯ ಗೆಳೆಯರು ಇವರ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ ಅವರಿಗಾಗಿ ನಾನು ಈ ಹಿಂದೆ ಬರೆದ ಪೋಸ್ಟ್ (17 - ಡಿಸೆಂಬರ್-2022) ಅಲ್ಪ ಸ್ವಲ್ಪ ತಿದ್ದುಪಡಿಯೊಂದಿಗೆ ಮಾಹಿತಿಗಾಗಿ ಇಲ್ಲಿದೆ. #malenadu #westernghatsofindia #westernghat #FarmersProtest #shivamogga #ShivamoggaNews #jogfalls #kargal #sharavathiriver #damsofindia ಸಾಗರದ_ಹೋರಾಟದಲ್ಲಿ_ಹೊಸ_ಚಿಂತನೆಯ_ಹೋರಾಟಗಾರರಾದ ದಿನೇಶ್_ಶಿರವಾಳ_ಮತ್ತು_ಕೆಳದಿ_ರಮೇಶ್_ನಿನ್ನೆ_ಬಂದಿದ್ದರು. ಕಾಗೋಡು_ಹೋರಾಟದ_ರೂವಾರಿ_ಹೆಚ್_ಗಣಪತಿಯಪ್ಪರು_1_ಜನವರಿ_1948ರಲ್ಲಿ_ಸ್ಥಾಪಿಸಿದ್ದ ರೈತಸಂಘ_ಮರು_ಸ್ಥಾಪಿಸಿದ್ದಾರೆ. ಶ್ರಮಜೀವಿ_ಕೃಷಿಕ_ವಾಘ್ಮಿ_ಸಂಘಟನ_ಚತುರ_ಯುವ_ಪಡೆ_ಇವರದ್ದು. https://youtu.be/0qhIfPHSBGs ಸುಮಾರು 75 ವರ್ಷಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಪ್ರಸಿದ್ಧ ನಾಯಕರಾದ ಕಡಿದಾಳು ಮಂಜಪ್ಪ ಗೌಡರ ನೇ...