Skip to main content

Posts

Showing posts with the label His awards we can't count or write

Blog number 887, ಶ್ರೀಕಂಠ ಕೂಡಿಗೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಕೂಡಿಗೆ ಎಂಬ ಹಳ್ಳಿಯವರು, ಮನುಷ್ಯ ಜೀವಿತಾವಾದಿಯಲ್ಲಿ ಏನೇಲ್ಲ ಸಾಧನೆ ಮಾಡಬಹುದೆಂಬುದಕ್ಕೆ ಇವರೇ ಸಾಕ್ಷಿ, ಇವರ ಜೀವನ ಸಾದನೆಯೇ ಅದ್ಬುತ ಆದರೆ ನಮ್ಮ ವ್ಯವಸ್ಥೆ ಇವರನ್ನು ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿ ಆಗದಂತೆ ಮಾಡಿದ್ದು ವಿಪಯಾ೯ಸ.

#ಚ೦ಪಕಸರಸ್ಸು_ವೀಕ್ಷಣೆಗೆ_ಬಂದ_ಡಾಕ್ಟರ್_ಶ್ರೀಕಂಠಕೂಡಿಗೆ . #ಶಿವಮೊಗ್ಗಜಿಲ್ಲೆಯ_ತೀರ್ಥಹಳ್ಳಿಯ_ಕೂಡಿಗೆ_ಎಂಬ_ಹಳ್ಳಿಯವರು. #ಒಬ್ಬ_ಮನುಷ್ಯ_ಇಷ್ಟೆಲ್ಲಾ_ಕ್ಷೇತ್ರದಲ್ಲಿ_ಕೆಲಸ_ಮಾಡಬಹುದಾ_ಎಂಬ_ಅಚ್ಚರಿ_ಪಡಬೇಕಾದ_ಅಸಾದಾರಣ_ವ್ಯಕ್ತಿತ್ವ. #ಹಿರಿಯಸಮಾಜವಾದಿ_ಪುಟ್ಟಯ್ಯ_ಮತ್ತು_ಕರ್ನಾಟಕಸಂಘದ_ಅಧ್ಯಕ್ಷ_ ಎಂ.ಎನ್. ಸಂದರರಾಜ್_ಜೊತೆ_ಮೊನ್ನೆ_ಬಂದಿದ್ದರು.   80 ರ ದಶಕದಲ್ಲಿ  ಶ್ರೀಕಂಠ ಕೂಡಿಗೆಯವರ ಸಣ್ಣ ಕಥೆಗಳು ವಾರಪತ್ರಿಕೆ/ಸಾಪ್ತಾಹಿಕ/ವಿಶೇಷಾಂಕಗಳಲ್ಲಿ ಓದುತ್ತಿದ್ದ ನಾನು ಇವರ ಅಭಿಮಾನಿ ಇವತ್ತಿಗೂ ಕೂಡ, ನಂತರ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದ ಅನೇಕ ಕಾಯ೯ಕ್ರಮಗಳನ್ನು ನಾನು ತಪ್ಪಿಸುತ್ತಿರಲಿಲ್ಲ ಯಾಕೆಂದರೆ ಅವರ ಭಾಷಣ ಅಷ್ಟು ಸ್ವಾರಸ್ಯ ಮತ್ತು ಹಾಸ್ಯವು ಸೇರಿ ರಸವತ್ತಾಗಿರುತ್ತಿತ್ತು.   ಪೋನಿನಲ್ಲಿ ಮಾತಾಡಿದ್ದರೂ ಮುಖತಃ ಎದುರಾ ಬದುರಾ ಆಗಿರಲಿಲ್ಲ, ಮೊನ್ನೆ ಹಿರಿಯ ಸಮಾಜವಾದಿ ಪುಟ್ಟಯ್ಯನವರು ಶ್ರೀಕಂಠ ಕೂಡಿಗೆ ಮತ್ತು ಎಂ.ಎನ್.  ಸುಂದರರಾಜ್ ಕೆಳದಿ ಅರಸ ರಾಜ ವೆಂಕಟಪ್ಪ ನಾಯಕ ಮತ್ತು ಬೆಸ್ತರ ರಾಣಿ ಚಂಪಕಾಳ ದುರಂತ ಪ್ರೇಮ ಕಥೆಯ ಸುಮಾರು ನಾಲ್ಕುನೂರು ವರ್ಷದ ಸ್ಮಾರಕ ನೋಡಲು ಬರುತ್ತಿರುವುದಾಗಿ ತಿಳಿಸಿದಾಗ ಸಂತೋಷವಾಗಿತ್ತು. ನಾನು ನೋಡಿದ ಕನ್ನಡ ಅಕ್ಷರ ಸುಂದರವಾಗಿ ಬರೆಯುವವರು ಹಾಯ್ ಬೆಂಗಳೂರು ರವಿ ಬೆಳೆಗೆರೆ, ಕಾಗೋಡು ತಿಮ್ಮಪ್ಪರ ಅಣ್ಣನ ಮಗ ದಿವಂಗತ ...