Skip to main content

Posts

Showing posts with the label Subramany village boy of Anandapuram now his achievements in capital city.

Blog number 1712. ನಮ್ಮೂರ ಯುವಕ ಸುಬ್ರಮಣ್ಯ ಸುರೇಂದ್ರರ ನೂತನ ಗೃಹ ಪ್ರವೇಶ ಆಹ್ವಾನ ಪತ್ರಿಕೆ ಜೊತೆಗೆ 20 ವರ್ಷದ ಹಿಂದಿನ ನೆನಪುಗಳ ಮೆಲಕು

#ಸುಬ್ರಮಣ್ಯ_ಸುರೇಂದ್ರ #ನಮ್ಮ_ಊರಿನ_ಯುವಕನ_ಸಾಧನೆ. #ಬೆಂಗಳೂರಿನ_ಜೆಪಿ_ನಗರದಲ್ಲಿ_ಮನೆ_ಗೃಹ_ಪ್ರವೇಶ. #ಆಹ್ವಾನ_ಪತ್ರಿಕೆ_ನೀಡಲು_ಬಂದಿದ್ದರು. #ಲಿಪಿ_ಡಾಟಾ_ಸಿಸ್ಟಂನಲ್ಲಿ_ರೀಜನಲ್_ಮ್ಯಾನೇಜರ್. #ನಮ್ಮ_ಊರಿನ_ಅಯ್ಯಪ್ಪ_ಸ್ವಾಮಿ_ಭಕ್ತರ_ಗುರುಸ್ವಾಮಿ_ಕುರೂಪಣ್ಣರ_ಮಗ.    ಮೊನ್ನೆ ನನಗೆ ಗೃಹ ಪ್ರವೇಶದ ಆಹ್ವಾನ ಪತ್ರಿಕೆ ನೀಡಲು ನಮ್ಮ ಊರಿನ ಅಯ್ಯಪ್ಪ ಸ್ವಾಮಿ ಭಕ್ತ ಮಂಡಳಿಯ ಹಿರಿಯ ಗುರುಸ್ವಾಮಿ ಕುರೂಪಣ್ಣರ ಕಿರಿಯ ಪುತ್ರ ಸುಬ್ರಮಣ್ಣ ಸುರೇಂದ್ರ ಅವರ ಅಣ್ಣ ಶಿವಕುಮಾರ್ ಜೊತೆ ಬಂದಿದ್ದರು.    ಕೇರಳದಿಂದ ಬಂದ ಕುರೂಪಣ್ಣ ನಮ್ಮ ಊರಲ್ಲಿ ಅವರನ್ನು ಜನ ಪ್ರೀತಿಯಿ0ದ ಕರೆಯುವ ಹೆಸರು ಆದರೆ ಇವರ ನಿಜ ಹೆಸರು ಸುರೇಂದ್ರ.     ಇವರ ಕಿರಿಯ ಪುತ್ರ ಸುಬ್ರಮಣ್ಯ ಆನಂದಪುರಂನಲ್ಲಿಯೇ ಪ್ರಾಥಮಿಕ ಶಿಕ್ಷಣ ಮಾಡಿದವರು ನಂತರ ಬೆಂಗಳೂರಲ್ಲಿ ಹಿಟಾಚಿ ಪೇಯಮೆಂಟ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿ ಈಗ ಲಿಪಿ ಡಾಟಾ ಸಿಸ್ಟಂನಲ್ಲಿ ರೀಜನಲ್ ಮ್ಯಾನೇಜರ್ ಆಗಿ ಕಾಯ೯ನಿವ೯ಹಿಸುತ್ತಿದ್ದಾರೆ.    ಬೆಂಗಳೂರಿನ ಜೆಪಿ ನಗರದಲ್ಲಿ ಹೊಸ ಮನೆ ನಿರ್ಮಿಸಿದ್ದಾರೆ, ಮನೆಗೆ #ಮದ್ದುಬನ ಎಂದು ನಾಮಕರಣ ಮಾಡಿದ್ದಾರೆ.    ದಿನಾಂಕ 27- ಆಗಸ್ಟ್ - 2023ರ ಭಾನುವಾರದಂದು ನಡೆಯುವ ಗೃಹಪ್ರವೇಶ ಕಾಯ೯ಕ್ರಮದ ಆಹ್ವಾನ ಪತ್ರಿಕೆ ನೀಡಲು ಬಂದಿದ್ದರು.    ಪ್ರತಿ ದಿನ ನನ್ನ ಪೇಸ್ ಬುಕ್ ಪೋಸ...