#ಡಾ_ಶ್ರೀಕಂಠಕೂಡಿಗೆ_ಅವರಿಗೆ_ಹುಟ್ಟು_ಹಬ್ಬದ_ಶುಭಾಷಯಗಳು. #ಅವರು_ಹುಟ್ಟಿದ_ದಿನಾಂಕ_5_ಸೆಪ್ಟೆಂಬರ್_1947. #ಎಪ್ಪತ್ತಾರನೆ_ಹುಟ್ಟು_ಹಬ್ಬ. #ಶಿವಮೊಗ್ಗ_ಜಿಲ್ಲೆಯ_ತೀರ್ಥಹಳ್ಳಿಯ_ಕೂಡಿಗೆ_ಊರಿನವರು. #ಪದವಿ_ವಿದ್ಯಾರ್ಥಿಗಳಿಗೆ_ಕೂಡಿಗೆ_ಅವರ_ಪಾಠಗಳಿತ್ತು. #ಕುವೆಂಪು_ವಿಶ್ವವಿದ್ಯಾಲಯ_ಶಿವಮೊಗ್ಗ_ಜಿಲ್ಲೆಗೆ_ತಂದವರು. #ಆದರೆ_ಕುವೆಂಪು_ವಿವಿ_ಕುಲಪತಿ_ಆಗುವ_ಆರ್ಹತೆ_ಇದ್ದರೂ_ಕುಲಪತಿ_ಮಾಡಲಿಲ್ಲ. #ವಾಮನವತಾರಿಯ_ಹಿನ್ನೆಲೆ_ನೋಡಿದರೆ_ವಿಶ್ವದರ್ಶನ #ಅವರಿಗೆ_76ನೇ_ಹುಟ್ಟು_ಹಬ್ಬದ_ಶುಭಾಷಯಗಳನ್ನು_ಹೇಳೋಣ. ಡಾಕ್ಟರ್ ಶ್ರೀಕಂಠ ಕೂಡಿಗೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕೂಡಿಗೆ ಊರಿನವರು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಎಂ.ಎ, ಪಿ ಹೆಚ್ ಡಿ ಪದವೀದರರು, ಚಿನ್ನದ ಪದಕ ವಿಜೇತರರು ಶ್ರೀಯುತರು ಉತ್ತಮ ಪ್ರಾಧ್ಯಾಪಕರು, ಸೃಜನಶೀಲ ಲೇಖಕರು ಮತ್ತು ಪ್ರಸಿದ್ಧ ಜನಪದ ತಜ್ಞರು. ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗ ಜಿಲ್ಲೆಗೆ ತರಲು ಇವರ ವಿಶೇಷ ಪ್ರಯತ್ನವಿದೆ ನಂತರ ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿ ಆಗೇ ಬಿಟ್ಟರು ಎಂಬ ಸುದ್ದಿ ಇತ್ತು ಆದರೆ ಜೆಲ್ಲೆಯ ರಾಜಕಾರಣಿಗಳು ಈ ಹುದ್ದೆಯನ್ನೆ ಮಾರಿಕೊಂಡರು. ಈ ವಿಚಾರದಲ್ಲಿ ಶ್ರೀಕಂಠ ಕೂಡಿಗೆಯವರನ್ನು ಗೌರವದಿಂದ ನಡೆಸಿಕೊಳ್ಳಲಿಲ್ಲ ಅವರ ಪ್ರತಿಭೆಗೆ, ಅವರು ಕುವೆಂಪು ವಿಶ್ವವಿದ್ಯಾಲಯ ಸ್ಥಾಪನೆಗೆ ಅವರು ಪಟ್ಟ ಶ್ರಮಕ್ಕೆ ಮತ್ತು ಶಿವಮೊಗ್ಗ ಜಿಲ್...