Blog number 1711.ಮಲೆನಾಡು ಗಿಡ್ಡ ಗೋ ಸಂರಕ್ಷಣೆಗಾಗಿ ತ್ರಿಮದುರಾ ದೇಶಿಯಾ ಪಾರಮ್ಸ್ ನ ಅಭಿಯಾನದಲ್ಲಿ ಉದ್ದಿಮೆದಾರ ರವೀಂದ್ರ ರಾವ್ ಸಾರಥ್ಯ.
#ದೇಶಿ_ಗೋತಳಿ_ಮಲೆನಾಡು_ಗಿಡ್ದ_ಸಂರಕ್ಷಣೆಗಾಗಿ_ಅಭಿಯಾನ #ಉಡುಪಿ_ಜಿಲ್ಲೆಯ_ತ್ರಿಮದುರ_ದೇಶಿಯಾ_ಪಾರಂನ #ಪಂಚಗವ್ಯ_ಪ್ರಾಡಕ್ಟಗಳು_ಪರಿಸರ_ಸ್ನೇಹಿ #ದೇಶದಾದ್ಯಂತ_ಮಾರುಕಟ್ಟೆಯಲ್ಲಿ_ದಾಪುಗಾಲು_ಇಡುತ್ತಿದೆ #ಮಠಗಳು_ಗೋಶಾಲೆಗಳು_ಈ_ಸಂಸ್ಥೆ_ಜೊತೆ_ಕೈ_ಜೋಡಿಸಿದೆ. #ಇದು_ವಾಣಿಜ್ಯ_ಉದ್ದೇಶದ_ಸಂಸ್ಥೆ_ಅಲ್ಲ. #ಉತ್ಸಾಹಿ_ಉದ್ದಿಮೆದಾರ_ರವೀಂದ್ರರಾವ್_ಪ್ರಾಯೋಜಕತ್ವದಲ್ಲಿ. https://youtu.be/64i6_Fnd4-I ಉಡುಪಿ ಜಿಲ್ಲೆಯ ಗಂಗೊಳ್ಳಿಯ ಉತ್ಸಾಹಿ ಉದ್ದಿಮೆದಾರರಾದ ರವೀಂದ್ರ ರಾವ್ ತಮ್ಮ ಮಲೆನಾಡು ಗಿಡ್ದ ಸಂರಕ್ಷಣೆಯ ಅಭಿಯಾನದಲ್ಲಿ ತ್ರಿಮದುರ ದೇಶಿಯಾ ಪಾರಮ್ಸ್ ಎಂಬ ಸಂಸ್ಥೆ ಸ್ಥಾಪಿಸಿದ್ದಾರೆ. ಈ ಸಂಸ್ಥೆ ಈಗಾಗಲೇ ಅನೇಕ ಪಂಚಗವ್ಯ ಉತ್ಪನ್ನಗಳನ್ನು ತಯಾರಿಸಿ ದೇಶದಾದ್ಯಂತ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಮಲೆನಾಡು ಗಿಡ್ಡ ಜಾನುವಾರುಗಳಿಂದ ನಾಲ್ಕುನೂರಕ್ಕೂ ಹೆಚ್ಚು ಉತ್ಪನ್ನ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಗುರಿ ಹೊಂದಿದ್ದಾರೆ ಇವರ ಸಂಸ್ಥೆ ಈಗ ನೂರಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾರಾಟಕ್ಕೆ ಬಿಡುಗಡೆ ಮಾಡಿದೆ. ಇವರ ಸಂಸ್ಥೆಯು ಮಲೆನಾಡು ಗಿಡ್ಡದ ಹಾಲಿನಿಂದ ತಯಾರಿಸಿದ A - 2 ಮಿಲ್ಕ್ ಸೋಪಿಗೆ ಮತ್ತು ಚಾರ್ ಕೋಲ್ ಸೋಪಿಗೆ ತುಂಬಾ ಬೇಡಿಕೆ ಇದೆ ಇವರ ಸಂಸ್ಥೆಯ ಡ...