Skip to main content

Posts

Showing posts with the label Brave soldier Aparampara of Amara Sulya Horata was BUDI BASAPPA NAYAKA

Blog number 2249. ಅಮರ ಸುಳ್ಯ ಹೋರಾಟದಲ್ಲಿ ಭಾಗವಹಿಸಿದ್ದ ಅಪರಾಂಪರ ಬಿದನೂರು ನಗರ ರೈತ ದಂಗೆಯ ನೇತಾರ ಬೂದಿ ಬಸಪ್ಪ ನಾಯಕರೇ !?

#ಕೊಡಗಿನ_ಜನರ_ಸ್ವಾಭಿಮಾನಿ_ಕಥನ_ಒಂದೂವರೆ_ಶತಮಾನ_ಕಾಲಗಭ೯ದಲ್ಲಿ_ಹೂತು_ಹೋಗಿತ್ತು. #ಅಮರ_ಸುಳ್ಯ_1837_ಬ್ರಿಟೀಶ್_ವಸಾಹುತಶಾಹಿ_ವಿರುದ್ದದ_ಸಶಸ್ತ್ರ_ಹೋರಾಟ. #ಸಾಹಿತಿ_ಕೆ_ಆರ್_ತೇಜಕುಮಾರ್_ಬಡ್ಡಡ್ಕರ_ಸಹೋದರ_ವಿದ್ಯಾದರ_ಕುಡೆಕಲ್_ಪ್ರಕಟಿಸಿದ_ಪುಸ್ತಕ #ನವೆಂಬರ್_19_2022ರಂದು_ಅಮರ_ಸುಳ್ಯ_ಹೋರಾಟದ_ನೇತಾರ_ಕೆದಂಬಾಡಿ_ರಾಮಯ್ಯಗೌಡರ_ಪ್ರತಿಮೆ_ಅನಾವರಣ_ಆಗಿದೆ.   #ಈ_ಪುಸ್ತಕದ_ಅಧ್ಯಾಯ_4ರಲ್ಲಿ_ಪುಟ_ಸಂಖ್ಯೆ_50ರಿಂದ_70ರವರೆಗೆ_ಸ್ವಾಮಿ_ಅಪರಂಪಾರ_ಚರಿತ್ರೆ_ದಾಖಲಾಗಿದೆ #ಇವರೇ_ನಗರ_ರೈತ_ದಂಗೆಯ_ಬೂದಿಬಸಪ್ಪ_ಕೆಳದಿ_ಕೊನೆಯ_ರಾಜ_ಚೆನ್ನಬಸಪ್ಪನಾಯಕರ_ಪುತ್ರರೇ? #ಕೆಳದಿ_ಇತಿಹಾಸ_ಸಂಶೋದನೆ_ಏಕೆ_ನಿಂತ_ನೀರಾಗಿದೆ ? #ಕೆಳದಿ_ಇತಿಹಾಸದ_ಶಿವಮೊಗ್ಗ_ಜಿಲ್ಲೆಯಲ್ಲಿ_ಬೂದಿಬಸಪ್ಪ_ದೊಂಡಿಯಾವಾಘ್_ರಾಜವೆಂಕಟಪ್ಪನಾಯಕ_ರಾಣಿಚಂಪಕಾ #ಮುಂತಾದವರ_ಪ್ರತಿಮೆ_ಪುಸ್ತಕಗಳು_ಬರುವ_ದಿನಕ್ಕಾಗಿ_ಕಾಯೋಣ    ಅಮರ ಸುಳ್ಯ 1837 ಬ್ರಿಟಿಷ್ ವಸಾಹತುಶಾಹಿ ವಿರುದ್ದದ ಸಶಸ್ತ್ರ ಹೋರಾಟ ಎಂಬ #ವಿದ್ಯಾದರ_ಕುಡೇಕಲ್ಲು ಬರೆದ ಇತಿಹಾಸದ ಪುಸ್ತಕ,150 ವಷ೯ದಿಂದ ಇತಿಹಾಸದ ಗರ್ಭದಲ್ಲಿ ಹುದುಗಿ ಹೋದ ಸ್ವಾಭಿಮಾನಿ ಕೊಡಗಿನ ಜನರ ಸ್ವಾತಂತ್ರ್ಯದ ಹೋರಾಟ, ಕೆಳದಿ ವ೦ಶಸ್ಥ ಬೂದಿ ಬಸಪ್ಪ ನಾಯಕರು ನಗರ ರೈತ ದಂಗೆ ನಂತರ ಕೊಡಗಿಗೆ ಹೋಗುತ್ತಾರಾ? ಕೆಳದಿ ಇತಿಹಾಸ ಸಂಶೋದನೆ ನಿಂತ ನೀರಾಗಿದೆ.    ಸ್ಟಾತಂತ್ರ್ಯ ಪೂರ್ವ ಭಾರತದಲ್ಲಿ ಬ್ರಿಟಿಷರ ದಾಸ್ಯದ ವಿರ...